Skip to main content

Posts

Showing posts from November, 2017

ಒಡ್ಕತೆ ಪೊದನಾಸೆ

ಒಡ್ಕತ್ತೆ ಪೊದನಾಸೆ. (ಸಫರ್ ತಿಂಗಳ ಕೊನೆಯ ಬುಧವಾರ) ಪ್ರವಾದಿ(ಸ)ರಿಗೆ ಮರಣಪೂರ್ವ ಕಾಯಿಲೆ ಬಾಧಿಸಿದ ದಿನ. ಆಕಾಶದಿಂದ ಸಾವಿರಾರು ವಿಪತ್ತುಗಳು ಎರಗುವ ದಿನ. ರಕ್ಷಣೆಗಾಗಿ ಪ್ರತ್ಯೇಕ ದುಆ ಮಾಡಬೇಕಾದ ದಿನ .ي...

ಜಾಣ ದೊರೆಯೊಬ್ಬನ ಕತೆ ಸಂ: ಫಾಝು'ಪ್ರಿಯ.. ಮರಣ ಖಬರ್

         ಅದೊಂದು ಗ್ರಾಮ. ಆ ಗ್ರಾಮವನ್ನು ಆಳುತ್ತಿದ್ದ ಪ್ರತಿಯೊಬ್ಬ ದೊರೆಯೂ ವರ್ಷವೊಂದು ಕಳೆಯುವ ಹೊತ್ತಿಗೆ ದುಃಖಿತನಾಗುತ್ತಿದ್ದ! ಯಾಕೆಂದರೆ, ಆ ಗ್ರಾಮವನ್ನಾಳುವ ಯಾವನೇ ದೊರೆಯು ಕೇವಲ ಒಂದು ವರ್...

16 ವರ್ಷಗಳಿಂದ ಮುಸ್ಲಿಮರ ಜುಮಾ ಬಾತಿಲ್ ಮಾಡಿದ ಪ್ರಬಂಧಕ. 📝 *ಮುನೀರ್ ಸಖಾಫಿ,ಸಾಲೆತ್ತೂರು.*

ಪತ್ರಿಕೆಯ ವರದಿಯೊಂದರಲ್ಲಿ 16 ವರ್ಷಗಳಿಂದ ಕನ್ನಡದಲ್ಲಿ ಖುತ್ಬ ನಿರ್ವಹಿಸುತ್ತಿರುವ  ಖತೀಬರೊಬ್ಬರ ಬಗ್ಗೆ ಓದಲು ಸಾಧ್ಯವಾಯಿತು. ಕನ್ನಡ ದಲ್ಲಿ ಖುತ್ಬ ಓದಿ ಸಭಿಕರ ಜುಮಾ ಅಸಿಂದುಗೊಳಿಸಿದ ಖತೀಬರ  ನ...

ಮಹಿಳೆಯರ ಮಸೀದಿ ಪ್ರವೇಶ​ ಕೇವಲ 50 ವರ್ಷದ ಮುಂಚೆ ಆರಂಭಿಸಿದ ಬಿದ್'ಅತ್.

ಕೇರಳದ ಒದಾಯಿ ಎಂಬ ಪ್ರದೇಶದಲ್ಲಿ ಪ್ರಥಮವಾಗಿ ಆಯಿಶ್ಶು ತಾತ ಫಾತಿಮ ತಾತ ಪಳ್ಳಿಗೆ ಹೋಗುವ ಈ ಅನಾಚಾರಕ್ಕೆ ಚಾಲನೆ ನೀಡಿದರು. ನೆಬಿಯವರು ಕಲಿಸಿದ್ದು ಮಹಿಳೆಯರಿಗೆ ಅವರ ಮನೆ ಉತ್ತಮ. ಆದರೆ ಸಳಪಿಗೆ ಮಸೀದಿ ...

ಝಿಯಾರತ್ತ್ ಕೇಂದ್ರ​ 4⃣8⃣ ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ಚಿತ್ತೂರ್ ತಮಿಳುನಾಡು

ಝಿಯಾರತ್ತ್ ಕೇಂದ್ರ​       4⃣8⃣ ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ಚಿತ್ತೂರ್ ತಮಿಳುನಾಡು ಹಿಜರಿ ವರ್ಷ 910 ಜಮಾದುಲ್ ಆಖಿರ್ 10 ಶುಕ್ರವಾರ ದಿನದ ರಾತ್ರಿಯ ಸಮಯದಲ್ಲ...