Skip to main content

Posts

Showing posts from October, 2017

ಝಿಯಾರತ್ತ್ ಕೇಂದ್ರ 💎4⃣6⃣💎 ಕುಂಬೋಳ್ ಸದಾತ್ತುಗಳು 〰〰〰〰〰〰〰〰〰 _ಸಯ್ಯಿದ್ ಮುಹಮ್ಮದ್ ಪಾಪ್ಪಂಕೊಯ ತಂಗಳ್. (ಖ:ಸಿ) ಕುಂಬೋಳ್, ಕಾಸರಗೋಡು._

ಝಿಯಾರತ್ತ್ ಕೇಂದ್ರ       💎4⃣6⃣💎 ಕುಂಬೋಳ್ ಸದಾತ್ತುಗಳು 〰〰〰〰〰〰〰〰〰 _ಸಯ್ಯಿದ್ ಮುಹಮ್ಮದ್ ಪಾಪ್ಪಂಕೊಯ ತಂಗಳ್. (ಖ:ಸಿ) ಕುಂಬೋಳ್, ಕಾಸರಗೋಡು._ ಸಾಮಾನ್ಯ ಜನರೊಂದಿಗೆ ಸೇರಿಕೊಂಡು  ಭಕ್ತಿಯಿಂದ ಕೂಡಿದ ...

ಮೃತರ ಮನೆಯಲ್ಲಿ ತಹ್ಲೀಲ್ ಕಾರ್ಯಕ್ರಮ: ಮನೆಯವರಿಗೆ ಹೊರೆಯೇ

ಮೃತರ ಮನೆಯಲ್ಲಿ ತಹ್ಲೀಲ್ ಕಾರ್ಯಕ್ರಮ:  ಮನೆಯವರಿಗೆ ಹೊರೆಯೇ ಮರಣ ಹೊಂದಿದವರ ಹೆಸರಲ್ಲಿ ತಹ್ಲೀಲ್ ಸಮರ್ಪಣಾ ಕಾರ್ಯವನ್ನು ನಡೆಸುವ ಒಂದು  ಸಂಘಟನೆ ಇದ್ದರೆ, ಅದು SSF ಮಾತ್ರ ಎಂಬುದು ಎಲ್ಲರೂ ಅಂಗೀಕರಿಸು...

ಇರ್ತಕಬ್ತು ಅಲಲ್ ಖತಾ..

ಇರ್ತಕಬ್ತು ಅಲಲ್ ಖತಾ....(ಅಗಣಿತ ತಪ್ಪುಗಳನ್ನು ಗೈದ ನಾನು ತಮ್ಮೊಂದಿಗೆ ನನ್ನ ಅಹವಾಲನ್ನು ಹೇಳುತ್ತಿದ್ದೇನೆ ನಬಿಯೇ) ಇದು ಈ ವಹಾಬಿಗಳಿಗೆ  ಸಿರ್ಕ ಆಗಿದೆ.ಇಲ್ಲಿ ಈ ಸಲಪಿಗಳು ಎರಡು ಶಿರ್ಕನ್ನು ಸಂಶೋಧಿಸ...

ಐಕ್ಯತೆ ಯಾರೊಂದಿಗೆ

ಐಕ್ಯತೆ ಯಾರೊಂದಿಗೆ ಅವರು ಹೇಳಿದ್ದರು. ಇಲ್ಲಿ ಮುಸ್ಲಿಂ ರಾಜರುಗಳ ಇತಿಹಾಸ ತಿರುಚಲ್ಪಡುತ್ತಿದೆ. ಮುಸ್ಲಿಮರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳಾಗುತ್ತಿದೆ. ಹೊಡೆದೋಡಿಸುವ ಯತ್ನಗಳೂ ನಡೀತಿದೆ. ಆದ್ದರಿ...

ಸ್ತ್ರೀಯರ ರಂಗ ಪ್ರವೇಶ

ಸ್ತ್ರೀಯರ ರಂಗ ಪ್ರವೇಶ 📝 *ಮುನೀರ್ ಸಖಾಫಿ,ಸಾಲೆತ್ತೂರು.* ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ.ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನ...

ಮನುಷ್ಯನ ಶರೀರದ ಬಗ್ಗೆ ಚಿಂತಿಸಿದ್ದೇವೆಯೇ..

ಮನುಷ್ಯನ ಶರೀರದ ಬಗ್ಗೆ ಚಿಂತಿಸಿದ್ದೇವೆಯೇ.. *🤔ಚಿಂತಿಸುವವನಿಗೆ ದೃಷ್ಟಾಂತವಿದೆ🤔* *ಅಲ್ಲಾಹು* ಮನುಷ್ಯನಿಗೆ ನೀಡಿದ ಶರೀರದ ಭಾಗಗಳ ಬಗ್ಗೆ ಚಿಂತಿಸಿದ್ದೇವೆಯೇ....? ಎಷ್ಟೊಂದು ಅದ್ಭುತವಾದ ರೀತಿಯಲ್ಲಾಗ...