Skip to main content

Posts

Showing posts from April, 2019

ಸಲಪಿಗಳ 8 ಗ್ರೂಪ್'ಗಳ ಬಗ್ಗೆ ತಿಳಿಯೋಣ

ಸಲಪಿಗಳ 8 ಗ್ರೂಪ್'ಗಳ ಬಗ್ಗೆ ತಿಳಿಯೋಣ 🖋ನಿಝಾಮಿ 👁👁👁👁👁👁 👿👿👿👿👿👿 👉🏼ಗ್ರೂಪ್ 1 *ಮಡವೂರ್ ಗ್ರೂಪ್* ಪ್ರಮುಖರು: 1. ಹುಸೈನ್ ಮಡವೂರ್ 2. ನಾಸರ್ ಸುಲ್ಲಮಿ 3. M.I. ಸುಲ್ಲಮಿ ಸಿಹ್ರ್'ನಲ್ಲಿ ನಂಬಿಕೆಯಿಡುವುದು ಶಿರ್ಕ್. ಆದ್ದರಿಂದ ಸುನ್ನಿಗಳಂತೆಯೇ KNM, Wisdom ಮುಂತಾದ ಇತರ 7 ಗ್ರೂಪ್ ಸಲಪಿಗಳೂ ಮುಶ್ರಿಕರು(ವಿಗ್ರಹಾರಾಧಕರು). 👁👁👁👁👁👁 👿👿👿👿👿👿 👉🏼ಗ್ರೂಪ್ 2 *ಅಧಿಕೃತ KNM* ಪ್ರಮುಖರು: 1. ಅಬ್ದುರ್ರಹ್ಮಾನ್ ಸಲಪಿ 2. ಅನಸ್ ಮೌಲವಿ 3. ಹನೀಫ ಕಾಯಕ್ಕೊಡಿ ಸಿಹ್'ರ್ ಶಿರ್ಕಲ್ಲ. ಆ ವಿಷಯದಲ್ಲಿ ಮಡವೂರ್ ಗ್ರೂಪಿಗೆ ತೌಹೀದ್ ತಿಳಿಯಲಿಲ್ಲ.  ಜಿನ್ನಿನೊಂದಿಗೆ ಬೇಡುವುದು ಶಿರ್ಕಲ್ಲ ಎಂದು ಹೇಳುವ wisdom ಸಲಪಿಗಳು ಅಲ್ಲಾಹನಿಗೆ ಭಾಗೀದಾರ ಮಾಡುತ್ತಿದ್ದಾರೆ. 👁👁👁👁👁👁 👿👿👿👿👿👿 👉🏼 ಗ್ರೂಪ್ 3 *Wisdom ಗ್ರೂಪ್‌* ಪ್ರಮುಖರು: 1. ಮುಜಾಹಿದ್ ಬಾಲುಶ್ಶೇರಿ 2. CP ಸಲೀಂ 3. ಹುಸೈನ್ ಸಲಪಿ ಜಿನ್ನಿನೊಂದಿಗೆ ಕೇಳುವುದು ಹಾಗೂ ಸಿಹ್'ರ್ ಶಿರ್ಕಲ್ಲ. ಆದರೆ ಮಹಾತ್ಮರೊಂದಿಗೆ ಕೇಳುವುದು ಶಿರ್ಕಾಗಿದೆ. ಸಿಹ್'ರನ್ನು ನಂಬುವುದು ಶಿರ್ಕೆಂದು ಹೇಳುವ ಮಡವೂರಿಗಳು ಮುಶ್ರಿಕರು. 👁👁👁👁👁👁 👿👿👿👿👿👿 👉🏼ಗ್ರೂಪ್ 4 *ಜಿನ್ನ್ ಗ್ರೂಪ್‌ 1* ಪ್ರಮುಖರು: 1. ಝಕರಿಯ ಸಲಾಹಿ 2. ರಶೀದ್ ಚಳವರ ಇವರು ಮೊದಲು Wisdo...

ತಾಯಿಗೆ ಬಯ್ಯುವ ವ್ಯಕ್ತಿಗೆ ಖಲೀಫ ಉಮರ್ ಈ ರೀತಿ ಪಾಠ ಕಲಿಸಿದರು

ತಾಯಿಗೆ ಬಯ್ಯುವ ವ್ಯಕ್ತಿಗೆ ಖಲೀಫ ಉಮರ್ ಈ ರೀತಿ ಪಾಠ ಕಲಿಸಿದರು  ಒಮ್ಮೆ ಇಸ್ಲಾಮಿನ ಖಲೀಫಾ ಹಝ್ರತ್ ಉಮರ್(ರ)ರವರ ಬಳಿ ತನ್ನ ತಾಯಿಗೆ ಬಯ್ಯುವ ವ್ಯಕ್ತಿಯ ಬಗ್ಗೆ ದೂರು ಬಂತು. ಕೂಡಲೇ ಖಲೀಫಾ ಆ ವ್ಯಕ್ತಿಯನ್ನು ತಮ್ಮ ಮುಂದೆ ಹಾಜರು ಪಡಿಸುವಂತೆ ಆಜ್ಞೆ ಹೊರಡಿಸಿದರು. ಭಟರು ಆ ವ್ಯಕ್ತಿಯನ್ನು ಉಮರ್‌ರ ಮುಂದೆ ತಂದು ನಿಲ್ಲಿಸಿದರು. ಆನಂತರ ಆತನ ಹೊಟ್ಟೆಗೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟುವಂತೆ ಆಜ್ಞಾಪಿದರು ಉಮರ್.  ಅದೇ ರೀತಿ ಆ ವ್ಯಕ್ತಿಯ ಹೊಟ್ಟೆ ನೀರು ತುಂಬಿದ ಚರ್ಮದ ಚೀಲವನ್ನು ಕಟ್ಟಲಾಯಿತು. ಆತ ಅದರ ಜೊತೆಗೇ ಮಲಗಬೇಕು.  ಅದರ ಜೊತೆಗೇ ನಡೆಯಬೇಕು. ಹಾಗೂ ತನ್ನ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕು.ಒಂದು ದಿನ ಕಳೆಯಿತು. ಆ ವ್ಯಕ್ತಿ ಖಲೀಫಾ ಉಮರ್‌ರ ಬಳಿ ಬಂದು, ದಯವಿಟ್ಟು ಇದನ್ನು ತೆಗೆಯಿರಿ ನನಗೆ ಬದುಕಲು ಕಷ್ಟವಾಗುತ್ತಿದೆ ಎಂದನು. ಆಗ ಉಮರ್ ಆ ಚರ್ಮದ ಚೀಲದಲ್ಲಿ ತುಂಬಿದ ನೀರನ್ನು ತೆಗೆಯಲು ಆಜ್ಞಾಪಿಸಿದರು. ಆದರೆ ಚರ್ಮದ ಚೀಲವನ್ನು ಹಾಗೇ ಬಿಡಲಾಯಿತು. ಒಂದು ದಿನ ಕಳೆಯಿತು. ಈಗ ಆ ವ್ಯಕ್ತಿ ತನ್ನ ತಾಯಿಯ ಜೊತೆ ಬಂದು ದಯವಿಟ್ಟು ನನ್ನ ಈ ಭಾರವನ್ನು ಕೆಳಗಿಳಿಸಿ ನಾನು ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ತಿನ್ನಲೂ ಕುಡಿಯಲೂ ಯಾವುದೂ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದನು. ಆತನ ತಾಯಿ ಕೂಡ ತನ್ನ ಮಗನನ್ನು ಕ್ಷಮಿಸುವಂತೆ ಖಲೀಫಾರಲ್ಲಿ ಬೇಡಿ ಕೊಂಡರು. ಖಲೀಫಾ ಉಮರ್ ಈಗ ಆ ವ್ಯಕ್ತಿಗೆ ಆತನ...

ಸ್ವಲಾತ್ ಹೇಳಲು ಪ್ರೇರಣೆಯಾಗುವ "ಸ್ವಲಾತ್ ಸಮರ್ಪಣೆ" ಕಾರ್ಯಕ್ರಮಗಳು.

ಸ್ವಲಾತ್ ಹೇಳಲು ಪ್ರೇರಣೆಯಾಗುವ "ಸ್ವಲಾತ್ ಸಮರ್ಪಣೆ" ಕಾರ್ಯಕ್ರಮಗಳು. ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ಹಾಗೂ ಸ್ವಲಾತ್ ಗ್ರೂಪ್ ಗಳು, ನಿರಂತರ ಮತ್ತು ಯಥೇಚ್ಛವಾಗಿ ಸ್ವಲಾತ್ ಹೇಳಲು ಸಹಕಾರಿ. ಯಥೇಚ್ಛ ಸ್ವಲಾತ್ ಸಲಾಮನ್ನು ಹೇಳುವುದು, ಇಹ-ಪರ ವಿಜಯಕ್ಕಿರುವ ಮೆಟ್ಟಿಲಾಗಿದೆ. *"ನಿತ್ಯ ಐವತ್ತು ಸ್ವಲಾತ್ ಹೇಳುವವರಿಗೆ ನನ್ನ ಶಫಾಹತ್ ನಿಶ್ಚಿತ, ಮತ್ತು ನಾಳೆ ಮಹಶರಾದಲ್ಲಿ ಅವರೊಂದಿಗೆ ನಾನು ಮುಸಾಫಹತ್ (ಹಸ್ತಲಾಘವ) ಮಾಡುವೆ" (ತ್ವಬ್ರಾನಿ)* *"ಅಂತ್ಯ ದಿನದ ಭಯಾನಕತೆಯಿಂದ ಸುಲಭದಲ್ಲಿ ಪಾರಾಗುವವರು ಯಾರೆಂದರೆ, ಇಹದಲ್ಲಿ ನನ್ನ ಮೇಲೆ ಅತೀ ಹೆಚ್ಚು ಸ್ವಲಾತ್ ಹೇಳುವವರಾಗಿರುತ್ತಾರೆ" (ಬೈಹಕಿ (ರ))* ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದೆ ಸ್ವಲಾತ್. ಯಥೇಚ್ಛವಾಗಿ ಸ್ವಲಾತ್-ಸಲಾಮ್ ಹೇಳಬೇಕೆಂಬ ಉದ್ದೇಶ ನಮಗಿದ್ದರೂ, ಕೆಲವೊಮ್ಮೆ ನಮ್ಮ ಉದಾಸೀನತೆ ಕಾರಣದಿಂದ ಉದ್ದೇಶಿಸಿದಷ್ಟು ಸ್ವಲಾತ್ ಹೇಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅದಕ್ಕಿರುವ ಪರಿಹಾರವೆಂದರೆ, ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ನಲ್ಲಿ ಭಾಗಿಯಾಗುವುದು ಮತ್ತು ಸ್ವಲಾತ್ ಗ್ರೂಪ್ ನಲ್ಲಿ ಸೇರಿಕೊಳ್ಳುವುದಾಗಿದೆ. ಸ್ವಲಾತ್ ಸಮರ್ಪಣೆ ಮತ್ತು ಸ್ವಲಾತ್ ಗ್ರೂಪ್ ಗಳು ಒಂತರಾ ಒತ್ತಡವಿದ್ದಂತೆ. ಯಾವುದೇ ಕಾರ್ಯಕ್ಕೆ ಒತ್ತಡಗಳಿದ್ದರೆ, ಆ ಕಾರ್ಯವು ಸುಲಭವಾಗಿ ನೆರವೇರಿಸಲು ಸಾದ್ಯವಾಗುತ್ತದೆ. ಉದಾಹರಣೆಗೆ: ರಮಲಾನ್...

ಇನ್ನೊಬ್ಬರ ಮಾನ ಹರಾಜು ಮಾಡಬೇಡಿ. ಮುಂದೆ, ಅದು ನಮ್ಮ ಮಾನ ಹರಾಜಾಗಲು ಕಾರಣವಾದೀತು.

ಇನ್ನೊಬ್ಬರ ಮಾನ ಹರಾಜು ಮಾಡಬೇಡಿ. ಮುಂದೆ, ಅದು ನಮ್ಮ ಮಾನ ಹರಾಜಾಗಲು ಕಾರಣವಾದೀತು. ಕೆಲವರಿಗಂತೂ ಇನ್ನೊಬ್ಬರ ನ್ಯೂನತೆಗಳನ್ನು ಚಿತ್ರೀಕರಿಸಿ, ಅದನ್ನು ಇತರರಿಗೆ ರವಾನಿಸುವುದೆಂದರೆ, ಎಲ್ಲಿಲ್ಲದ ಆಸಕ್ತಿ. ಹೀಗೆ ಇನ್ನೊಬ್ಬರ ಮಾನ ಹರಾಜು ಹಾಕಿದುದರ ಪರಿಣಾಮ ಮುಂದೊಂದು ದಿನ ತನಗೂ ಅಂತಹ ಪರಿಸ್ಥಿತಿ ಬಂದೊದಗುವ ಸಾದ್ಯತೆ ಇರಬಹುದೆಂಬ ಕಲ್ಪನೆಯೂ ಅಂತಹವರಿಗೆ ಇರುವುದಿಲ್ಲ. ಒಬ್ಬ ವ್ಯಕ್ತಿ ತಪ್ಪು ಮಾಡಿದರೆ, ಅದು ಅವನು ಮತ್ತು ಅಲ್ಲಾಹನಿಗೆ ಸಂಬಂಧಿಸಿದ ಪಾಪವಾಗಿದೆ. ತಪ್ಪು ಮಾಡಿದ ವ್ಯಕ್ತಿ ಅಲ್ಲಾಹನಲ್ಲಿ ಕ್ಷಮೆ ಕೇಳಿದರೆ, ಅಲ್ಲಾಹು ಕ್ಷಮಿಸಬಹುದು. ಆದರೆ, ಅದನ್ನು ನಾವು ಹೇಳಿ ನಡೆದರೆ, ಪ್ರಚಾರ ಮಾಡಿದರೆ, ಅದು ನಮಗೂ ಅವರಿಗೂ ಸಂಬಂಧಪಡುವ ಪಾಪ (ಗೀಬತ್) ವಾಗಿಬಿಡುತ್ತದೆ. ಗೀಬತ್ ಹೇಳಲ್ಪಟ್ಟವರು ಕ್ಷಮಿಸದ ಹೊರತು, ಗೀಬತ್ ಹೇಳಿದವನಿಗೆ ಅಲ್ಲಾಹನ ಬಳಿ ಕ್ಷಮೆ ಇರುವುದಿಲ್ಲ. *"ಗೀಬತ್" ವ್ಯಭಿಚಾರ ಕ್ಕಿಂತಲೂ ಮಹಾ ಪಾಪವಾಗಿದೆ"* (ಹದೀಸ್) "ಗೀಬತ್" ಎಂಬ ಪಾಪದ ಗಂಭೀರತೆ ಎಷ್ಟಿದೆ ಎಂಬುದನ್ನು ಈ ಹದೀಸ್ ನಿಂದ ನಮಗೆ ಅರ್ಥಮಾಡಿಕೊಳ್ಳಬಹುದು. "ನಮ್ಮ ಬೆನ್ನು ನಾವು ಕಾಣುವುದಿಲ್ಲ" ಎಂಬ ಹಿರಿಯರ ಮಾತಿನಂತೆ, ನಮ್ಮ ಭವಿಷ್ಯವನ್ನು ನಾವು ಅರಿತಿರುವುದಿಲ್ಲ. ನಮ್ಮ ಭವಿಷ್ಯವನ್ನು ಒಳ್ಳೆಯದು ಅಥವಾ ಕೆಟ್ಟದು ಮಾಡುವ ಅವಕಾಶ ನಮ್ಮ ಕೈಯಲ್ಲೇ ಇರುತ್ತದೆ. ನಾವು ಜನರಿಗೆ ಒಳಿತನ್ನು ಬಯಸಿದರೆ, ಅಲ್ಲಾಹು...

ಒಮಾನ್ ದೇಶದಲ್ಲಿ ಇರುವ ಕೆಲವು ಮಹಾತ್ಮರುಗಳ ಮಕ್ಬರಗಳು.

ಸುಲ್ತಾನತ್ ಆಫ್ ಒಮಾನ್ ದೇಶದಲ್ಲಿ ಇರುವ ಕೆಲವು  ಮಹಾತ್ಮರುಗಳ ಮಕ್ಬರಗಳು. 💠💠💠💠💠💠💠💠 0⃣1⃣ ಮೆಹಬೂಬ್ ಅಲ್ ಹುಸ್ನಿ (ರ) ಹೈಲ್, ಮಸ್ಕತ್. 0⃣2⃣ ಒಂದು ಮಹಾತ್ಮರ ಮಕ್ಬರ, (ಸುಲ್ತಾನ್ ಶಿಫ್ ಪೋರ್ಟ್ ಕಾಂಪೌಂಡ್) ಮಸ್ಕತ್ 5 km. 0⃣3⃣ಮಾಸಿನ್ ಬಿನ್ ಗದುಬ ಅಲ್ ತಾಇಲ್ (ರ), ಸಮಾಈಲ್ ಒಮಾನ್. 95 km. 0⃣4⃣ ಶೈಖ್ ರಾಶಿದ್ (ರ), ಶೈಖ್ ಸಾಹಿದ್ (ರ), ಸುಹ್ರ, ಶೋಹಾರ್. 0⃣5⃣ಶೈಖ್ ಮಶೂದ್ (ರ) ಶಿನಾಸ್ ರೋಡ್, ಲಿವ, ಹಬ್ರು ಶೋಹಾರ್. 0⃣6⃣ ಒಂದು ಮಹಾತ್ಮರ ಮಕ್ಬರ, ಜಬಲ್ ರೋಡ್, ದವಹ, ಸಹಮ್, 0⃣7⃣ಯೂನಸ್ ನಬಿ (ಅ) ಸಹಮ್, ರೌಂಡ್ ಅಬೌಟ್, ಸಹಮ್, 60km. 0⃣8⃣ಬೀವಿ ಮರಿಯಮ್ (ರ) ಖಲ್ಹಾತ್ತ್, ಶೋರ್ to ಮಸ್ಕತ್ ರೋಡ್. 0⃣9⃣ಚೇರಮನ್ ಪೆರುಮಾಳ್ (ತಾಜುದ್ದೀನ್ (ರ ), ಅಲ್ ಖಾಲಿದ್, ಸಲಾಲಃ ಹತ್ತಿರದಲ್ಲಿಯೇ, 2) ಅಬ್ದುಲ್ ರಹ್ಮಾನ್ ಮಲಬಾರಿ (ರ) 3) ತಾಹಿರ್ ಬಿನ್ ಅಬ್ದು ರಹ್ಮಾನ್ (ರ) 1⃣0⃣ಶೈಖ್ ಸಾಲಂ ಅಹ್ಮದ್ ಬಿನ್ ಅರಬಿಯಃ (ರ) ಸಲಾಲಃ, 15km 1⃣1⃣ಇಮ್ರಾನ್ ನಬಿ (ಅ) ಬುರ್ಜಲ್ ನಹ್ಲ, ಸಲಾಲಃ 3km 1⃣2⃣ಅಯ್ಯುಬ್ ನಬಿ (ಅ) ಸಲಾಲಃ 28km. 1⃣3⃣ ಹೂದ್ ನಬಿ (ಅ) ಸಲಾಲಃ, 24 km. 1⃣4⃣ಖಲಾಹಿ ಖಬರ್ಸ್ಥಾನ, ಇಲ್ಲಿ ಅನೇಕ ಮಹಾತ್ಮಾರುಗಳ  ಮಕ್ಬರಗಳು ಇವೆ. ಸಲಾಲಃ ದಿಂದ 73 km. 🔹CM ವಲಿಯುಲ್ಲಾಹಿ ಮಡವೂರ್ (ಖಸಿ) ರವರು ಕೂಡ ಇಲ್ಲಿಯ ಮಹಾತ್ಮಾರುಗಳ ಬಗ್ಗೆ ಹೇಳಿರುತ...

ನಿಂತು ಮೂತ್ರಿಸುವವರ ಗಮನಕ್ಕೆ

ನಿಂತು ಮೂತ್ರಿಸುವವರ ಗಮನಕ್ಕೆ ========================== ಇಸ್ಲಾಮೀ ಶಿಷ್ಟಾಚಾರ ಪ್ರಕಾರ ಮೂತ್ರ ವಿಸರ್ಜನೆ ಸಂಧರ್ಭ ಕುಳಿತು ಕೊಳ್ಳುವುದು ಸುನ್ನತ್,ಅಂದರೆ ಪ್ರವಾದಿ ಚರ್ಯೆ.  ಅನಿವಾರ್ಯ ಇದ್ದರೆ ಮಾತ್ರ ನಿಂತು ಕೊಂಡು ಮೂತ್ರಿಸಬಹುದು. ಆದರೆ ಇಂದು ಬಹುತೇಕ ಮಂದಿ ಯಾವುದೇ ಕಾರಣವಿಲ್ಲದೇ ನಿಂತು ಕೊಂಡೇ ಮೂತ್ರಿಸುತ್ತಾರೆ.ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ. ಮಲಮೂತ್ರ ವಿಸರ್ಜನೆ ವೇಳೆ ಎಡ ಭಾಗಕ್ಕೆ ಸರಿದು ಕುಳಿತು ಕೊಳ್ಳಬೇಕೆಂಬ ಇಸ್ಲಾಮಿನ ಶಿಷ್ಟಾಚಾರ ಗಾಳಿಗೆ ತೂರುವ ಯುವ ಸಮೂಹವೇ ಈ ಬಗ್ಗೆ ಆಧುನಿಕ ಆರೋಗ್ಯ ಇಲಾಖೆ ಏನೆನ್ನುತ್ತದೆ ಎಂಬುದನ್ನು ಓದಿ ನೋಡಿ...... ಕುಳಿತು ಮೂತ್ರಿಸುವುದು ಮನುಷ್ಯನ ಪ್ರಕೃತಿ.ಅಂದರೆ ಪೆಲ್ವಿಕ್,ಹಿಪ್,ಖಂಡಗಳಿಗೆ ಅಧ್ವಾನ ಕಡಿಮೆಯಾಗುವುದು.ಇದು ಮೂತ್ರ ವಿಸರ್ಜನೆಯನ್ನು ಸುಲಭ ಗೊಳಿಸುತ್ತದೆ. ನಿಂತು ಮೂತ್ರಿಸುವಾಗ ಮೂತ್ರ ಚೀಲದಿಂದ ಪೂರ್ಣವಾಗಿ ಹೊರ ಹೋಗುವುದಿಲ್ಲ.ಇದು ತುಂಬಿ ನಿಂತು ರೋಗಾಣುಗ ಸೃಷ್ಟಿಗೆ ಕಾರಣವಾಗುತ್ತದೆ.ಕಿಡ್ನಿ ಸ್ಟೋನ್ ಗೂ ಹೇತುವಾಗ ಬಹುದು. ಸ್ವಪ್ನ ಸ್ಖಲನ ಎಂಬುವುದು ಹಲವು ಗಂಡಸರಿಗೂ ಇರುವ ಒಂದು ಸಮಸ್ಯೆ .ಕುಳಿತು ಮೂತ್ರಿಸುವುದೇ ಇದಕ್ಕಿರುವ ಪರಿಹಾರ ಎಂದು ಕಂಡು ಹಿಡಿಯಲಾಗಿದೆ. ನಿಂತು ಮೂತ್ರಿಸುವುದರಿಂದ ಪೆಲ್ವಿಸ್,ಸ್ಪೈನ್,ಮೊದಲಾದ ಕಡೆಗಳಲ್ಲಿ ಖಂಡಗಳು ಉದ್ಧೀಪನಗೊಳ್ಳುವುದು.ಇದರಿಂದಾಗಿ ಸರಿಯಾದ ರೀತಿಯ ಮೂತ್ರ ವಿಸರ್ಜನೆ ನಡೆಯುವುದಿಲ್ಲ.ಇದು ಪ್ರೊಸ್ಟೇಟ...

ಹಾ ಹಿ ಹೂ ಹಯ್ಯ್

ಹಾ ಹಿ ಹೂ ಹಯ್ಯ್. #ಎಂಬ_ದಿಕ್ರ್'ನ #ಕುರಿತು..* ✍ಗಫೂರ್ ಬಾಯಾರ್ 🍁🍁🍁🍁🍁🍁🍁🍁🍁 ಮಷಾಯಿಖುಗಳು ಅವರ ಶಿಷ್ಯಂದಿರಿಗೂ, ಮುರೀದುಗಳಿಗೂ ಅವರ ಧಾರ್ಮಿಕ ಬೆಳವಣಿಗೆಗೂ, ಉನ್ನತಿಗೂ ಬೇಕಾಗಿ ನಿರ್ದೇಶಿಸಿ ಕೊಡುವ ಪ್ರತ್ಯೇಕ ದಿಕ್ರ್'ಗಳಾಗಿದೆ ಇದು.... 🍂 ಇಂತಹ "ದಿಕ್ರ್'ಗಳು" ಹೇಳುವುದಕ್ಕೆ ಸಂಬಂಧಿದಂತೆ ಮಹಾತ್ಮರಾದ 'ಹಾಫಿಳ್ ಇಬ್ನು ಹಜರ್ ಅಸ್'ಕಲಾನಿ (ರ) ರವರ ಹತ್ತಿರ ಕೇಳಿದಾಗ, ಇದು ಅನುವದನೀಯವಾಗಿದೆ ಎಂಬ ಉತ್ತರ ನೀಡಿರುವರು. 🍂ನಮ್ಮ ಊರಿನಲ್ಲಿಯೂ, ನೆರೆಯ ರಾಜ್ಯಗಳಲ್ಲೂ ಕಾಣುವ "ಶಾದುಲಿ/ ಮುಹಿಯಿದ್ದೀನ್/ ರಿಫಾಈ ರಾತೀಬುಗಳಲ್ಲಿ ಇಂತಹ ದಿಕ್ರ್'ಗಳು ಕಾಣಸಿಗುತ್ತದೆ. ✅ 🍂ಅದರ ಗುರುಗಳು ಇಂತಹ ದಿಕ್ರ್'ಗಳನ್ನು ಹೇಳಲು ತಮ್ಮ ಮುರೀದುಗಳಿಗೂ ನಿರ್ದೇಶನ ನೀಡುತ್ತಿರುವುದು. ಅಲ್ಲಾಹನೆಡೆಗೆ ವಿಲೀನವಾದ ಮಹಾತ್ಮರು ಅವರ ಆತ್ಮದಾಹವಿರುವ/ಸತ್ಯಾನ್ವೇಷಕರಾದ ಶಿಷ್ಯಂದಿರ ಆತ್ಮೀಯ ಬೆಳವಣಿಗೆಗೆ ಅನುಕೂಲವಾಗಿ ಒಟ್ಟುಗೂಡಿಸಿದಂತಹ ದಿಕ್ರುಗಳಾಗಿದೆ ಇದು. 🍂ಇದರ ಸಾಮಾನ್ಯ ರೀತಿಯ ಕಲಿಮತ್ತು ತೌಹೀದ್'ನ್ನು‌‌ ಚುಟುಕುಗೊಳಿಸಿದ ಸಣ್ಣ ಶಬ್ದ, ವಚನ, ಹರ್'ಫ್ ಎಂಬುವುದಾಗಿದೆ. 👉🏻 ಆತ್ಮ ಬೆಳವಣಿಗೆಗಿರುವ ಅಧ್ಯಾಪನದ ಒಂದು ರೀತಿಯಾಗಿದ್ದು ಈ ದಿಕ್ರುಗಳ ಮೂಲ ಅರ್ಥ.  ಬಾಹ್ಯವಾಗಿ ತಮಾಷೆಯಾಗಿ ಕಾಣುವ ಇದರ ಒಳಾರ್ಥ ನಿಜಕ್ಕೂ ನಮ್ಮ ಆತ್ಮೀಯ  ಸಂಪತ್ತಾಗಿದೆ.✅ 🍁🍁...

ಯುವಕರಿಗಾಗಿ

ಯುವಕರಿಗಾಗಿ *ಇದನ್ನು ಎಲ್ಲರೂ ತಪ್ಪದೆ ಓದಿ* ⚡⚡⚡⚡⚡⚡⚡ 💫💫💫💫💫💫💫 "ಓ" ಯುವಕರೇ ,  ಅಲ್ಲಾಹನನ್ನು ಭಯ ಪಟ್ಟು ಐದು ವಕ್ತ್ ನಮಾಝ್ ಕ್ಲಪ್ತ ಸಮಯಕ್ಕೆ ನಿರ್ವಹಿಸು. ಎಲ್ಲಿದ್ದರೂ ಅಲ್ಲಾಹನನ್ನು ಭಯಪಡು. ನೀನು ವಿಜಯಹೊಂದವೆ. ರಾತ್ರಿ ಹೊತ್ತು ಮನೆಗೆ ಬಾರದೆ ತಿರುಗಾಡಬೇಡ. ಯಾಕೆಂದರೆ, ನೀನು ಅದರಿಂದ ಗಂಜಾ ಸೇವನೆಗಾರನಾಗಬಹುದು, ಬೀಡಿ ಸಿಗರೇಟು ಸೇದುವವನಾಗಬಹುದು, ಅಮಲು ಪದಾರ್ಥಗಳು ಸೇವಿಸುವವನಾಗಬಹುದು, ಕೊಲೆ ಮಾಡುವವನಾಗಲೂಬಹುದು. "ಓ" ಯುವಕರೇ, ರಾತ್ರಿ ಹೊತ್ತು ಅಂಗಡಿ ಬಾಗಿಲುಗಳಲ್ಲಿ, ಬೀದಿ ಬದಿಗಳಲ್ಲಿ ಇನ್ನಿತರ ಸ್ಥಳಗಳಲ್ಲಿ  ನಿಂತು ನಿದ್ರೆಯನ್ನು ಹಾಳು ಮಾಡಬೇಡಿರಿ. ನಿಮ್ಮ ಆರೋಗ್ಯವನ್ನು ನಷ್ಟ ಪಡಿಸದಿರಿ. ರಾತ್ರಿ ಇಶಾ ನಮಾಝ್ ನಂತರ  ವಿತ್ರ್ ಸುನ್ನತ್ ನಮಾಝನ್ನು ರೂಢಿಮಾಡಿರಿ. ಇಶಾ ನಮಾಝ್ ನಂತರ ಬೇಗನೆ ಮಲಗಿರಿ. ಅರ್ಥ ರಾತ್ರಿ ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ.ಮಾಡಿದ ಪಾಪಕ್ಕೆ ಪಶ್ಚಾತ್ತಾಪ (ತೌಬಾ) ಮಾಡಿರಿ.ಅಲ್ಲಾಹು ಕರುಣಾಮಯಿಯಾಗಿದ್ದಾನೆ. ಯಾವಾಗಲೂ ಒಳ್ಳೆಯವರ ಗೆಳತನ ಮಾಡಿರಿ, ಕೆಟ್ಟವರ ಸಹವಾಸ ಮಾಡದಿರಿ, ಕೆಟ್ಟವರ ಸಹವಾಸ ಮಾಡಿದರೆ ಮುಂದೆ ನಿನಗೂ ಅದರ ದುಷ್ಪರಿಣಾಮ ಬೀರಬಹುದು. ಸಂಶಯವಿಲ್ಲ. ಓ ಯುವ ಸಮೂಹವೇ, ಯಾವಾಗಲೂ ಸಜ್ಜನರ, ವಿದ್ವಾಂಸರ,  ಆಲಿಮ್ ಗಳ  ಜೊತೆಗೆ ಬೆರೆಯಿರಿ. ಇದರಿಂದ ನಿಮ್ಮ ಇಹ ಮತ್ತು ಪರಲೋಕ ಎರಡೂ ವಿಜಯಹೊಂದಲು ಕಾರಣವಾಗುತ್ತದೆ. ನಿ...

ಒಂದು_ಪೂರ್ವ_ಕಾಲ_ನೆನಪು

*#ಒಂದು_ಪೂರ್ವ_ಕಾಲ_ನೆನಪು* 💐💐💐💐💐💐💐💐💐 ಇಮಾಂ ಆಗಿ ನಿಂತಿರುವುದು  *ತಾಜುಲ್ ಉಲಮಾ (ಖ:ಸಿ)* ಹಿಂದೆ ಇರುವುದು *ಉಮರ್ ಬಾಫಖಿ ತಂಗಳ್ (ಖ:ಸಿ), ವಡಕರ ಮುಹಮ್ಮದ್ ಹಾಜಿ (ಖ:ಸಿ), ಎ.ಸಿ.ಎಸ್. ಬಿರಾನ್ ಮುಸ್ಲಿಯಾರ್ (ಖ:ಸಿ), ಶಂಸುಲ್ ಉಲಮಾ (ಖ:ಸಿ), ಖಮರುಲ್ ಉಲಮಾ ಹಾಗು ಹಲವು ಉಲಮಾ ದಿಗ್ಗಜರು.*

ತಾಯಿನಾಡಿನ_ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)

ತಾಯಿನಾಡಿನ_ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ) ♻♻♻♻♻♻♻♻♻ ✍ ಗಫೂರ್ ಬಾಯಾರ್ ------------------------ _ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._      ಲಿಬಿಯಾದ ಪೂರ್ವ ದಿಕ್ಕಾದ ಬರ್ಕ ಎಂಬ ಪ್ರದೇಶದ ತಬರುಕ್ ಸಮೀಪದ ಜಾನ್ ಸೂಳರ್ ಎಂಬ ಹಳ್ಳಿಯಲ್ಲಿ ನಿಫ ಗೇೂತ್ರದಲ್ಲಿ 1862 ರಲ್ಲಿ ಜನಿಸಿದ ಉಮರ್ ಮುಖ್ತಾರ್(ರ) ರವರ ಹದಿನಾರನೆ ವಯಸ್ಸಿನಲ್ಲಿ ತಂದೆ ಇಹಲೇೂಕ ತ್ಯಜಿಸಿದಾಗ ಹುಸೈನ್ ಅಲ್ ಖರನೈನಿ(ರ) ಎಂಬ ಸೂಫಿ ಸಂತರ ಆಶ್ರಯದಲ್ಲಿ ಬೆಳೆದರು.       ಹುಸೈನ್ ಅಲ್ ಖರನೈನಿ ಎಂಬ ಮಹಾತ್ಮರ ಆಶ್ರಯದಲ್ಲಿ ಬೆಳೆದುದರಿಂದ ಬಹು ಬೇಗನೆ ಕುರ್ಆನಿನಲ್ಲಿ ಪಾಂಡಿತ್ಯಗಳಿಸಿ ಕುರ್ಆನ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಸನೂಸಿ ಹಾದಿಯಲ್ಲಿ ಪ್ರಸಿದ್ಧರಾದರು. *ಇಟಲಿಯ ದಾಳಿ* 1911ರ ಇಟಲಿ-ತುರ್ಕಿ ಯುದ್ಧದ ಸಮಯದಲ್ಲಿ ಇಟಲಿ ಸೇನೆಯ ಒಂದು ವಿಭಾಗದ ಸೇನಾಧಿಪತಿ ಲ್ಯೂಜಿ ಪರಾವೆಲ್ಲಿ ಎಂಬಾತನ ನೇತೃತ್ವದ ಸೈನ್ಯ ಲಿಬಿಯನ್ ಗಡಿ ದಾಟಿ (ಅಂದು ಲಿಬಿಯ ಓಟೇೂಮನ್ ಆಡಳಿತದ ತುರ್ಕಿಗಳ ನಿಯಂತ್ರಣದಲ್ಲಿತ್ತು.)      ಹಾಗೆ ದಂಡೆತ್ತಿ ಬಂದ ಇಟ...

ವಹ್ಹಾಬಿಝಮನ್ನು ಅದರ ಆಶಯ ಸಮೇತ ವಿರೇೂದಿಸಿ ಹಿಮ್ಮೆಟ್ಟಿಸಿದ, ಇಂದು ಜೀವಿಸಿರುವ ಹಾಗೂ ಇತ್ತೀಚೆಗೆ ವಫಾತ್ತ್ ಆಗಿರುವ ವಿಶ್ವ ವಿಖ್ಯಾತರಾದ ಕೆಲ ಇಸ್ಲಾಮಿಕ್ ವಿದ್ವಾಂಸರು

ವಹ್ಹಾಬಿಝಮನ್ನು ಅದರ ಆಶಯ ಸಮೇತ ವಿರೇೂದಿಸಿ ಹಿಮ್ಮೆಟ್ಟಿಸಿದ, ಇಂದು ಜೀವಿಸಿರುವ ಹಾಗೂ ಇತ್ತೀಚೆಗೆ ವಫಾತ್ತ್ ಆಗಿರುವ ವಿಶ್ವ ವಿಖ್ಯಾತರಾದ ಕೆಲ ಇಸ್ಲಾಮಿಕ್ ವಿದ್ವಾಂಸರು ********************** ✍ ಗಫೂರ್ ಬಾಯಾರ್ 🔖🔖🔖🔖🔖🔖🔖🔖🔖 0⃣1⃣ *ಅಲಿ ಜುಮುಅ ಮುಹಮ್ಮದ್ ಅಬ್ದುಲ್ ವಹಾಬ್:* 1952ರ ಮಾರ್ಚ್ 03ಕ್ಕೆ ಜನನ: 2003 ಸೆಪ್ಟಂಬರ್ 28 ರಿಂದ ಈಜಿಪ್ಟಿನ ಗ್ರ್ಯಾಂಡ್ ಮುಫ್ತಿಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ 50 ಮುಸ್ಲಿಮರಲ್ಲಿ ಒಬ್ಬರಾಗಿ 2010ರಲ್ಲಿ  ಆಯ್ಕೆಯಾದರು. 50ಕ್ಕಿಂತ ಹೆಚ್ಚು ಗ್ರಂಥಗಳನ್ನು ರಚಿಸಿದ ಇವರು ಭಯೋತ್ಪಾದನೆಗೂ, ತೀವ್ರವಾದಕ್ಕೂ ವಿರುದ್ದವಾಗಿ ಕಠಿಣ ನಿಲುವು ತಾಳಿದವರಾಗಿದ್ದಾರೆ.  "ಇಖ್'ವಾನುಲ್ ಮುಸ್ಲಿಮೂನ್" (ಭಾರತದಲ್ಲಿ ಜಮಾತೆ ಇಸ್ಲಾಮೀ ಎಂದು ಅರಿಯಲ್ಪಡುವ) ಎಂಬ ಅಲ್ಲಿಯ ಉಗ್ರಗಾಮೀ ಸಂಘಟನೆಯು  ಈಜಿಪ್ಟಿನಲ್ಲಿ ಅಧಿಕಾರಕ್ಕೇರುವ ಸಲುವಾಗಿ ಮಾತ್ರ ಉಪಯೋಗಿಸುವ ಒಂದು ನಾಮವಾಗಿದೆ. ಅದು ಧರ್ಮ ಅಲ್ಲವೆಂದೂ ಇಸ್ಲಾಮಿನ ರಾಜಕೀಯ ನೀತಿ ಮಾತ್ರ ಎತ್ತಿ ತೋರಿಸುವ ಇಖ್'ವಾನ್'ನ ನಿಲುವು ಅಪಾಯಕಾರಿ ಎಂದೂ ಸಾರಿ ಹೇಳುತ್ತಿದ್ದರು. ಫಿಖ್ಹ್'ನಲ್ಲಿ ಶಾಫಿಈ  ಹಾಗೂ ಅಖೀದ'ದಲ್ಲಿ ಅಶ್ಅರಿಯ್ಯ ಮದ್'ಹಬ್ ಆಗಿದ್ದರು. 0⃣2⃣ *Dr: ಮುಹಮ್ಮದ್ ಸಈದ್ ಬೂತ್ವಿ (ನ:ಮ)* 1927ರಲ್ಲಿ ಕುರ್ದಿ ವಂಶಜರಾಗಿ ತುರ್ಕಿಯ ಬೌತ್ವಾನ್ ದ್ವೀಪ...

ಶಾಶ್ವತ ಪರಲೋಕದಲ್ಲಿ ವಿಜಯಿಗಳಾಗಲೂ ನಾವುಗಳೂ ಉಲಮಾಗಳನ್ನು ಅನುಸರಿಸುವಾ

ಶಾಶ್ವತ ಪರಲೋಕದಲ್ಲಿ ವಿಜಯಿಗಳಾಗಲೂ ನಾವುಗಳೂ ಉಲಮಾಗಳನ್ನು ಅನುಸರಿಸುವಾ 💥💥💥💥💥💥💥💥 @@@@@@@@@@@@ ✍🏻 *ಮುಹಮ್ಮದ್ ಮಸ್ಊದ್ ತಾಳಿತ್ತನೂಜಿ ವಿಟ್ಲ* @@@@@@@@@@@@ ನಾಳೆ ಪರಲೋಕದಲ್ಲಿ (ಮಹ್ಶಾರದಲ್ಲಿ)  ನಾಲ್ಕೂ ಗುಂಪುಗಳು ಸ್ವರ್ಗದ ಗೇಟಿನ ಬಳಿ  ಯಾರಾಗಿದೆ ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕಾಗಿರೂದು ಎಂದು ತರ್ಕಿಸುತ್ತದೆ*......👇🏻 *1* ಅಲ್ಲಾಹನ ದೀನಿಗಾಗಿ ಧರ್ಮಯುದ್ದ ನಡೆಸಿದ, ಅಲ್ಲಾಹನ ದೀನಿಗಾಗಿ ಹೋರಾಡಿ ಶಹೀದ್ ಆದ *ಶುಹದಾಗಳು* ಆಗಿರುತ್ತಾರೆ. *2* ತನ್ನ ಹಲಾಲಾದ ಸಂಪತ್ತಿನಿಂದ ಪರಿಶುದ್ದ ಹಜ್ಜ್ ನಿರ್ವಹಿಸಿದ *ಹಾಜಿಗಳು* *3* ಅಲ್ಲಾಹನ ದೀನಿಗಾಗಿ ತನ್ನ ಹಲಾಲಾದ ಸಂಪತ್ತನ್ನು ಅತೀಹೆಚ್ಚಾಗಿ ಖರ್ಚು ಮಾಡುವ ಮಸೀದಿ ಮದರಸಗಳಿಗೆ ಬಡವರಿಗೆ ನೀಡುವ *ದಾನಿಗಳು* *4* ಅಲ್ಲಾಹನ ತೃಪ್ತಿಯನ್ನು ಆಶಿಸಿ ಕಲಿತಂಥಹ ನೈಜ  *ಉಲಮಾಗಳು* 👇🏻👇🏻👇🏻👇🏻👇🏻👇🏻👇🏻👇🏻 ಇವರ ಈ ತರ್ಕಗಳಿಗೆ  ಪರಿಹಾರ ಕಲ್ಪಿಸಲೂ ಅಲ್ಲಾಹನು ಅವನ ಮಲಕನ್ನು ಕಳಿಹಿಸುತ್ತಾನೆ. ಆಗ ಮಲಕ್ *ಒಂದನೇಯದ್ದಾಗಿ* ಬಂದು ಶುಹದಾಗಳಲ್ಲಿ ಕೇಳುತ್ತಾರೆ ನಿಮ್ಮ ನ್ಯಾಯವೇನು ....? ಆಗ ಶುಹಾದಾಗಳು ಹೇಳುತ್ತಾರೆ ನಮ್ಮ ಸ್ವಂತ ಶರೀರವನ್ನು ಈ ಪರಿಶುದ್ದ ದೀನಿಗಾಗಿ ಸಮರ್ಪಿಸಿದ ಕಾರಣ ನಾವು ಪ್ರಥಮವಾಗಿ ಸ್ವರ್ಗ ಪ್ಲವೇಶಿಸಬೇಕೆಂದು...... ಆಗ ಮಲಕು ಹೇಳುತ್ತಾರೆ ನಿಮಗೆ ಅಲ್ಲಾಹನ ದೀನಿಗಾಗಿ ಶಹೀದ್ ಆದರೆ ಸ್ವ...

ಪರೀಕ್ಷೆ ಭಯ ಬೇಡ

ಪರೀಕ್ಷೆ ಭಯ ಬೇಡ ======================= ಆಧುನಿಕ ಯುಗದಲ್ಲಿ *ಪರೀಕ್ಷೆ* ಮಹಾ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ. ಪರೀಕ್ಷೆಗಾಗಿ ಎಲ್ಲಾ ರೀತಿಯಲ್ಲಿ ತಯ್ಯಾರಿನಡೆಸಿದರೂ ಒಳಗಿಂದೊಳಗೆ ಭಯ ಇದ್ದೇ ಇರುತ್ತದೆ.ಆತಂಕ ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಪರೀಕ್ಷೆ  ಕುಟುಂಬವೊಂದರ ಸಂಕೀರ್ಣ ಸಮಸ್ಯೆಯಾಗಿ ಮಾರ್ಪಾಡು ಗೊಂಡಿರುತ್ತದೆ. ಸಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ...., ಭಯ ಆತಂಕವನ್ನು ಪರೀಕ್ಷಾ ಹಾಲ್ ನಿಂದಲೇ ಹೊರಗಟ್ಟಿರಿ.... ಅದಕ್ಕೆ ಸಹಾಯಕವಾಗುವ, *ಶಕ್ತಿಮಂತ್ರಗಳನ್ನು* ನಿತ್ಯರೂಡಿ ಮಾಡಿಕೊಳ್ಳಲು ಮಿತ್ರರಿಗೆ ಸಹಾಯಮಾಡಿರಿ... ಅವರಿಗೆ ಈ ಝಿಕ್ರ್ ಗಳನ್ನು ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ. 💐💐💐💐💐💐💐💐💐💐 1)ಪರೀಕ್ಷಾ ದಿವಸಗಳಲ್ಲಿ ತಹಜ್ಜುದ್ ನಮಾಜಿನ ನಂತರ ಹಾಗೂ ಪರೀಕ್ಷೆಗೆ ಮುಂಚಿತವಾಗಿ, ಪರೀಕ್ಷೆ ನಡೆಯುತ್ತಿರುವ ದಿನಗಳಲ್ಲಿಯೂ ಕೆಳಗೆ ಕೊಟ್ಟಿರುವ ಸಲಾತ್ ನ್ನು 11 ಬಾರಿ ಹೇಳಬೇಕು👇 *اللَّهُمَّ صَلِّ عَليَ سَيِدِنَا مُحَمَّدٍ مُحْيِ النُّفُوسِ صَلَاةً تُسْعِدُنَا بِهِ فِي جَمِيعِ الدُرُوسِ وَ عَليَ اۤلِهِ وَ صَحْبِهِ وَ سَلِّمْ* 💐💐💐💐💐💐💐💐💐💐 2)  *ಪರೀಕ್ಷಾ ದಿನಗಳಲ್ಲಿ ಐದು ಹೊತ್ತು ನಮಾಜಿನ ನಂತರ 7 ಬಾರಿ (الم نشرح) ಸೂರತ್ ಓದಿ ಎದೆಯ ಭಾಗಕ್ಕೆ ಊದಿರಿ* 💐💐💐💐💐💐💐💐💐💐 3)  ಮಲಗುವ ಮುಂಚೆ👇 ...

ಹಸ್ತ ಚುಂಬನ

♻👉 ಸಜ್ಜನರು ವಿದ್ವಾಂಸರು ತಂದೆ ತಾಯಂದಿರು ಶ್ರೇಷ್ಟ ವ್ಯಕ್ತಿಗಳು ಮುಂತಾದವರಿಗಾಗಿ ಎದ್ದು ನಿಲ್ಲುವುದು ಅವರ ಕೈ ಕಾಲು ಚುಂಬಿಸುವುದು ಸುನ್ನತ್ತಿದೆ 👉ತುಹ್ಫ 9/229 ♻👉ಇಮಾಮ್ ತುರ್ಮದಿ ವರದಿ ಮಾಡುವ ಒಂದು ಹದೀಸ್ ಹೀಗಿದೆ ಇಬ್ಬರು ಯಹೂದಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದರು ಮೂಸಾ ನೆಬಿ (ಅ) ರಿಗೆ ಒಂಬತ್ತು ದ್ರಷ್ಟಾಂತಗಳನ್ನು ನೀಡಲಾಗಿದೆಯೆಂಬ ಪ್ರಸ್ಥಾಪದ ಬಗ್ಗೆ ಕೇಳಿದಾಗ ಅದಕ್ಕೆಲ್ಲವೂ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು ಆಗ ಅವರಿಬ್ಬರೂ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕೈ ಮತ್ತು ಕಾಲು ಗಳನ್ನು ಚುಂಬಿಸಿದರು. 👉ತುರ್ಮದಿ ಹದೀಸ್ ನಂಬರ್ 3069 👉ಇಬ್ನ್ ಮಾಜಾ 2651 👉ಮುಸ್ನದ್ ಅಹ್ಮದ್ ಹದೀಸ್ ನಂಬರ್17397 ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅದನ್ನು ವಿರೋಧಿಸಲಿಲ್ಲ. ♻👉 ಕ ಅಬ್ ಬಿನ್ ಮಾಲಿಕ್ (ರ) ರಿಂದ ಇಬ್ನ್ ಹಿಬ್ಬಾನ್ ವರದಿ ಮಾಡುತ್ತಾರೆ. ಅವರು ಹೇಳುತ್ತಾರೆ " ನನ್ನ ಪಶ್ಚಾತ್ತಾಪವು ಪ್ರಕಟಗೊಂಡಾಗ ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಮೀಪಿಸಿದೆ ಹಾಗೂ ಅವರ ಕೈ ಗಳನ್ನು ಮತ್ತು ಕಾಲು ಗಳನ್ನು ಚಂಬಿಸಿದೆ" 👉ಇಬ್ನ್ ಹಿಬ್ಬಾನ್ ♻👉ಇಬ್ನ್ ಹಜರ್ (ರ) ತನ್ನ ಫತಾವದಲ್ಲಿ ಈ ಬಗ್ಗೆ ವರದಿಯಾದ ಹಲವು ಹದೀಸ್ ಗಳನ್ನು ವರದಿ ಮಾಡಿದ್ದಾರೆ. 👉ಫತಾವಲ್ ಕುಬ್ರಾ 4/237 ♻👉ಅಬೂ ಹುರೈರ(ರ) ಉಮರ್ (ರ)ರವರ ಕೈ ಚುಂಬಿಸಿದ್ದು ವರದಿಯಾಗಿದ...

ಇಬ್ರಾಹಿಮ್ ಮಖಾಂ ಕುರಿತು ಒಂದಿಷ್ಟು..

ಇಬ್ರಾಹಿಮ್ ಮಖಾಂ ಕುರಿತು ಒಂದಿಷ್ಟು.. ———————————— ವಿಶುದ್ಧ ಕಾಬಾವನ್ನು ಪುನರ್'ನಿರ್ಮಿಸುವಾಗ ಇಬ್ರಾಹಿಮ್ (ಅ) ಒಂದು ಶಿಲೆಯಲ್ಲಿ ಹತ್ತಿ ನಿಂತಾಗ ಆ ಶಿಲೆಯಲ್ಲಿ ಇಬ್ರಾಹಿಮ್ ನೆಬಿಯವರ ಎರಡು ಪಾದಗಳ ನಿಶಾನೆ ಅಚ್ಚೊತ್ತಿ ನಿಂತವು! ಆ ಶಿಲೆಯಾಗಿದೆ 'ಇಬ್ರಾಹಿಮ್ ಮಖಾಂ' ಎಂಬುದರ ತಾತ್ಪರ್ಯ ಎಂದು ಮುಫಸ್ಸಿರುಗಳು ವಿವರಿಸುತ್ತಾರೆ. ಅಲ್ಲಾಮಾ ಇಬ್ನ್'ಸ್ಸಹೂದು (ರ) ಬರೆಯುತ್ತಾರೆ.. اي اثر قدميه عليه السلام في الصخرة التي كان عليه السلام يقوم عليها وقت رفع الحجارة لبناء الكعبة عند ارتفاعه... ಮತ್ತೊಂದು ವರದಿಯಲ್ಲಿ ಹೀಗೆ ಇದೆ.👇🏻 او عند غسل رأسه علي ما روي انه عليه السلام جاء زائرا من الشام الي مكة فقالت له امرأة إسماعيل عليه السلام انزل حتي اغسل رأسك فلم ينزل فجاءته بهذ الحجر فوضعته علي شقه الأيمن فوضع قدميه عليه حتي غسلت شق رأسه ........اخ ابو السعود  ١/٢٢٤ ಹಝ್ರತ್ ಇಬ್ರಾಹಿಮ್ (ಅ) ಶಾಮ್'ನಿಂದ ಮಕ್ಕತುಲ್ ಮುಕರ್ರಮ ಸಂದರ್ಶಿಸಲು ಬಂದಾಗ, ಇಸ್ಮಾಈಲ್ (ಅ) ರವರ ಪತ್ನಿ ಹೇಳಿದರು. "ಓ ಪ್ರವಾದಿಯವರೇ ತಾವು ವಾಹನದಿಂದ ಕೆಳಗಿಳಿದು ಬನ್ನಿ ತಮ್ನ ತಲೆಯನ್ನು ನಾನು ತೊಳೆಯುತ್ತೇನೆ." ಆದರೆ ಇಬ್ರಾಹಿಮ್ ನೆಬಿಯವರು ಕೆಳಗೆ ಇಳಿಯದೆ ಬಂದಾಗ ಬೀವಿಯವರು ಒಂದು ಶಿಲೆಯನ್ನು ನೆಬಿಯವ ಬಲಭಾಗದಲ್ಲಿ ತಂದಿತ...

ಸಲಫಿ ಪ್ರಸ್ಥಾನದ ಭೀಕರ ರೂಪ

ಸಲಫಿ ಪ್ರಸ್ಥಾನದ ಭೀಕರ ರೂಪ Saturday, October 14, 2017 ಒಂದು ದಿನ ಪ್ರವಾದಿ(ಸ.ಅ)ರು ಶ್ಯಾಮಿಗೂ ಯಮನಿಗೂ ಬರಕತ್ತಿಗಾಗಿ ಪ್ರಾರ್ಥಿಸುತ್ತಾರೆ. ಆಗ ನಜ್ದ್ ಪ್ರದೇಶದವರು ಬಂದು ತಮ್ಮ ಪ್ರದೇಶಕ್ಕೆ ಪ್ರಾರ್ಥಿಸುವಂತೆ ವಿನಂತಿಸುತ್ತಾರೆ. ಆಗ ಪ್ರವಾದಿ(ಸ.ಅ)ರು ಹೇಳುತ್ತಾರೆ, ಆ ಪ್ರದೇಶದಲ್ಲಾಗಿದೆ ಶೈತಾನನ ಕೊಂಬು ಉದಯಿಸುವುದು. ಅಲ್ಲಿ ಫಿತ್ನಗಳು ನಾಶಗಳು ಉಂಟಾಗಲಿವೆ (ಬುಖಾರಿ 6681). ನಜ್ದ್ ನಲ್ಲಿ ಜನಿಸಲಿರುವ ವ್ಯಕ್ತಿಯ ಭೀಕರತೆಯನ್ನು ಸೂಚಿಸಲಿಕ್ಕಾಗಿತ್ತು ಪ್ರವಾದಿ(ಸ.ಅ)ರು ಕೊಂಬು ಎನ್ನುವ ಪ್ರಯೋಗವನ್ನು ನಡೆಸಿರುವುದು. ಚರಿತ್ರೆಯನ್ನು ಪರಿಶೋಧಿಸಿದಾಗ ಸಲಫಿ ಪಂಗಡದ ಸ್ಥಾಪಕನಾದ ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಕ್ರಿ.ಶ.1703 ಹಿ.1115ರಲ್ಲಿ ನಜ್ದ್ ನಲ್ಲಿ ಜನಿಸಿದರು. ಈ ವಿಷಯವನ್ನು ಕೇರಳ ಜಮಾಅತೇ ಇಸ್ಲಾಮಿ ಪ್ರಸಿದ್ದೀಕರಿಸಿದ ಶೈಖ್ ಇಬ್ನು ಅಬ್ದುಲ್ ವಹ್ಹಾಬ್ ಎಂಬ ಪುಸ್ತಕದ ೪ನೇ ಪುಟದಲ್ಲಿ ವಿವರಿಸಲಾಗಿದೆ.               ಒಮ್ಮೆ ನಬಿ(ಸ.ಅ)ರು ಗನೀಮತ್ ಸಂಪತ್ತನ್ನು ಅರ್ಹರಿಗೆ ನ್ಯಾಯಯುತವಾಗಿ ಹಂಚುತ್ತಿದ್ದಾಗ ದುಲ್-ಖುವೈಶಿರತ್ ಎಂಬ ವ್ಯಕ್ತಿಯು ನಬಿ(ಸ.ಅ)ರಿಗೆ ಹೇಳುತ್ತಾರೆ ಓ ಮುಹಮ್ಮದರೇ ನೀವು ನ್ಯಾಯ ಪಾಲಿಸಬೇಕು. ನೀತಿಯ ಪರ್ಯಾಯವಾದ ನಬಿ(ಸ.ಅ)ರೊಂದಿಗೆನೆ ನ್ಯಾಯ ಪಾಲಿಸಬೇಕೆಂದು ಹೇಳಿದ ಆ ವ್ಯಕ್ತಿಯನ್ನು ವಧಿಸಲು ಉಮರ್(ರ.ಅ)  ಪ್ರವಾದಿ(ಸ.ಅ)ರೊಂದಿಗೆ ಸಮ್ಮತಿ...

ವಿದ್ವಾಂಸರ ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದು ಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ ಭಾಗ 1

ವಿದ್ವಾಂಸರ ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದು ಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ Saturday, October 14, 2017   *ಮುಂದುವರಿದಭಾಗ 02* ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾರಂಭದಲ್ಲಿ, ಡಾ ಫಾರೂಕ್ ನಈಮಿ ಉಸ್ತಾದರ ಪ್ರಭಾಷಣದ ಕನ್ನಡನುವಾದ. ✍ ಅಬೂಶಝ ಉಲಮಾಗಳನ್ನು ತಿರಸ್ಕರಿಸುತ್ತಾ  ಅವರೊಂದಿಗೆ ಸಮಾಲೋಚನೆ ಇಲ್ಲದೆ ಕೇವಲ ಅರ್ಭಟ, ಅಪಕ್ವತೆಯ ನಡೆಯನ್ನು ಆಯುಧವಾಗಿಸಿ ಬೀದಿ ಬೀದಿಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾ, ಅದನ್ನು ಮುಸ್ಲಿಂ ಸಮುದಾಯದ ಧ್ವನಿಯಾಗಿ ಹೈಲೆಟ್ ಮಾಡಿ ಮುನ್ನಡೆಯುವ ಅಟ್ಟಹಾಸ ಕೂಟವೊಂದು ಸಮುದಾಯವನ್ನು ತನ್ನ ಹಿಡಿತದಲ್ಲಿ ಬಿಗಿಗೊಳಿಸಲು ಯತ್ನಿಸುವ ಹುನ್ನಾರ ನಡೆಯುತ್ತಿದೆ. ಖಂಡಿತವಾಗಿಯೂ ನಾನು ಹೇಳ ಬಯಸುತ್ತೇನೆ, ಪ್ರಸ್ತುತ ಅಟ್ಟಹಾಸ ಕೂಟ, ಸಮುದಾಯಕ್ಕೆ ಬಾರೀ ಅಪಾಯವನ್ನು ತಂದೊಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳೆಯುತ್ತಿರುವ ಹೊಸ ತಲೆಮಾರು ತಮ್ಮ ಕುದಿಯುವ ರಕ್ತದ ಬಲದಿಂದ, ರಟ್ಟೆಬಲ ಪ್ರದರ್ಶನ ಮುಂತಾದ ಅಪಕ್ವ ಭೀಕರ ಮಾರ್ಗಗಳನ್ನು ದಅವತ್ತಾಗಿ ಸ್ವೀಕರಿಸಿದ ಪ್ರಸಕ್ತ ಸಂಧಿಗ್ದ ಘಟ್ಟದಲ್ಲಿ ಅವರ ಅಪಾಯದ ನಡೆಯನ್ನು ತಿದ್ದುವ   ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಸಂಧಿಗ್ದ ಘಟ್ಟಗಳಲ್ಲಿ ಸಮುದಾಯವನ್ನು ಸ್ಪಷ್ಟವಾದ ಗುರಿಗೆ ತಲುಪಿಸಿದ್ದು ಸರ್ವಕಾಲದಲ್ಲೂ ಉಲಮಾಗಳಾಗಿದ್ದಾರೆ. ಮಹಾ ವಿದ್ವಾಂಸರಾಗಿದ್ದ ಇಝ್ಝ್ ಬಿನ್ ಸಲಾಂ (ರ) ಅ...

ವಿದ್ವಾಂಸರ ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದುಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ!

ವಿದ್ವಾಂಸರ  ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದುಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ! *(ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾವೇಶದಲ್ಲಿ ಡಾ. ಫಾರೂಕ್ ನಹೀಮಿ ಕೊಲ್ಲಂ ನಡೆಸಿಕೊಟ್ಟ  ಪ್ರಭಾಷಣವನ್ನು ಅಕ್ಷರಕ್ಕಿಳಿಸಿದ್ದೇನೆ)* ✍ ಅಬೂಶಝ (ಭಾರತ ಸಹಿತ) ಜಗತ್ತಿನಾದ್ಯಾಂತ ಭೀಕರ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಾಗ ಕೆಲವೊಂದು ಯುವಕರು ಚಿಂತಿಸುತ್ತಿದ್ದಾರೆ, ರಟ್ಟೆಬಲ,ಪ್ರತಿಭಟನೆ, ಶಕ್ತಿಪ್ರದರ್ಶನ, ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಬೀದಿಗಿಳಿದು ಶಕ್ತಿಪ್ರದರ್ಶನ ನಡೆಸುವ ದಾರಿಯ ಮೂಲಕ ಮಾತ್ರವಾಗಿದೆ, ನಮಗಿಲ್ಲಿ ಬದುಕಲು ಸಾದ್ಯ, ಮತ್ತು ನಮ್ಮ ವಿಜಯ.  ಎಂದು ತಪ್ಪು ಸಂದೇಶ ನೀಡಿ ಯುವಕ/ ಯುವತಿಯರ ಬ್ರೈನ್ ವಾಶ್ ಮಾಡುತ್ತಿರುವ ಸಂಧಿಗ್ದಘಟ್ಟದಲ್ಲಾಗಿದೆ ನಾವು  ಜೀವಿಸುತ್ತಿರುವುದು. ಈ ಉಮ್ಮತಿಗೆ ಸ್ಪಷ್ಟವಾದ ಸತ್ಯ ಸಂದೇಶ ನೀಡುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಮ್ಮೆಯೂ ಈ ಸಮುದಾಯ ಸಂಧಿಗ್ದಘಟ್ಟಗಳನ್ನು ಎದುರಿಸಲಿಕ್ಕಾಗಿ ಶಕ್ತಿ ಪ್ರದರ್ಶನ  ನಡೆಸಲಿಲ್ಲ. ಇಸ್ಲಾಮಿನ ಚರಿತ್ರೆಯಲ್ಲಿ ಯುದ್ದ ಸಮರಗಳು ಅತ್ಯಂತ ಅನಿವಾರ್ಯ ಘಟ್ಟಗಳಲ್ಲಿ ನಡೆದಿದ್ದರೂ,ಅಲ್ಲಿಯೂ ನಮಗೆ  ವಿಳಾಸ ತಂದುಕೊಟ್ಟದ್ದು ಶಕ್ತಿಪ್ರದರ್ಶನ ಮತ್ತು  ರಟ್ಟೆಬಲವಾಗಿರಲಿಲ್ಲ. ಬದಲಾಗಿ ಈಮಾನ್ ಮತ್ತು ಇಲ್ಮ್ಎಂಬ ವಜ್ರಾಯುಧಗಳಾಗಿವೆ. ಆದ್ದರಿಂದಲೇ ಇಸ್ಲಾಮಿನ ಸಂಸ...

ಉತ್ತಮ ಬಾಳಸಂಗತಿಯ ಆಯ್ಕೆ ಹೇಗೆ ಎಂಬುದರ ಬಗ್ಗೆ ಚಿಂತಿತರಾಗಿದ್ದೀರ

ಉತ್ತಮ ಬಾಳಸಂಗತಿಯ ಆಯ್ಕೆ ಹೇಗೆ ಎಂಬುದರ ಬಗ್ಗೆ ಚಿಂತಿತರಾಗಿದ್ದೀರ? 👉💐👉💐👉💐👉💐 ಅಸ್ಸಲಾಮು ಅಲೈಕುಂ ಸ್ನೇಹಿತರೆ, ಮೊದನೇಯದಾಗಿ ಒಬ್ಬ ಗಂಡು ತನಗೆ ಉತ್ತಮ ಬಾಳ ಸಂಗಾತಿಯನ್ನು ಹೇಗೆ ಆರಿಸಬಹುದೆಂಬ ಬಗ್ಗೆ ಚರ್ಚೆ ಮಾಡೋಣ. 👉 *ನಿಮ್ಮ* *ಮಕ್ಕಳಿಗೆ* *ಉತ್ತಮ* *ತಾಯಿಯನ್ನು* *ಆರಿಸಿ* :ಹೌದು ಇದು ಬಹಳ ಮುಖ್ಯ. ಬಹುಷಃ ತಂದೆಯಾದವನಿಗೆ ತನ್ನ ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಅಷ್ಟು ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೇ ಹೋಗಬಹುದು. ಈ ಸಂದರ್ಭದಲ್ಲಿ ಮಕ್ಕಳು ತಾಯಿಯೊಂದಿಗೆ ಬೆಳೆಯುವ ಕಾರಣ ತಾಯಿ ಉತ್ತಮಳಾಗಿದ್ದರೆ ಆಕೆ ತನ್ನ ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸುವಳು. ಯಾರಾದರೂ ಕಳಿತ ಹಣ್ಣುಗಳನ್ನು ಉತ್ಪಾದಿಸಲು ಬಯಸಿದರೆ, ಅವರು ನಿಜವಾಗಿಯೂ ಹೆಚ್ಚು ಫಲವತ್ತಾದ ಭೂಮಿಯನ್ನು ಹುಡುಕುತ್ತಾರೆ. ಹಾಗೆ ವಿವಾಹವಾಗಲಿರುವ ವ್ಯಕ್ತಿಯ ಯೋಜನೆಗಳಲ್ಲಿ ಮಹತ್ವಪೂರ್ಣವಾದ ಅಂಶವೆಂದರೆ, ನ್ಯಾಯಯುತವಾದ ಉತ್ತಮ ಸಂತತಿಯನ್ನು ಉತ್ಪತ್ತಿ ಮಾಡುವುದಾಗಿದೆ. ಆ ಸಂತಾನಗಳು ಅಲ್ಲಾಹನನ್ನು ಆರಾಧಿಸುವ ಮತ್ತು ತಮ್ಮ ತಂದೆ ತಾಯಂದಿರ ವಿಷಯದಲ್ಲಿ ನೀತಿ ಪಾಲಿಸುವಂತಹ ಮಕ್ಕಳಾಗಿರಬೇಕು. 👉 *ಪ್ರವಾದಿ* *ಮುಹಮ್ಮದ್* ( *ಸ.ಅ* )ರವರು ಒಬ್ಬ  ವಿವಾಹವಾಗಳು ನಾಲ್ಕು ಮಾನದಂಡಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅವುಗಳೆಂದರೆ, “ಮಹಿಳೆಯರನ್ನು ನಾಲ್ಕು ಕಾರಣಗಳಿಗಾಗಿ ಮದುವೆಯಾಗಿರಿ; ಅವಳ ಸಂಪತ್ತು, ಆಕೆಯ ವಂಶಾವಳಿ, ಅವಳ ಸೌಂದರ್ಯ ಮತ್ತು ...

ಯಾರಾಗಿದ್ದಾರೆ ತಂದೆ

ಯಾರಾಗಿದ್ದಾರೆ ತಂದೆ ತಾಯಿಯ ಪ್ರೀತಿ ಅದು ಸತ್ಯವಾಗಿದೆ. ಸಹನೆಯಾಗಿದೆ.. ಅದರಲ್ಲಿ ಯಾವುದೇ ಕಲಂಕವು ಇಲ್ಲ.. ಆದರೆ ತಂದೆಯವರ ರೋಲ್ ಇದೆಯಲ್ಲ ಅದೇನಾಗಿದೆ.? ಪ್ರೀತಿಯನ್ನು ತೋರ್ಪಡಿಸದೆ ದುಡಿದು ದುಡ್ಡು ಗುಡ್ಡೆ ಹಾಕುವ ಯಂತ್ರವಾಗಿದ್ದಾರ.? ಒಮ್ಮೆಯು ನಗು ಬೀರದ ತಂದೆ... ತಮಾಷೆ ಮಾತನಾಡದ ತಂದೆ ಸಣ್ಣಪುಟ್ಟ ವಿಷಯಗಳಿಗೆಲ್ಲಾ ದಂಡಿಸಲು ತಯಾರಾಗುವವರು ಮಾತ್ರವಾಗಿದ್ದಾರ?.. ಅಲ್ಲ ಒಮ್ಮೆಯು ಅಲ್ಲ... ತಂದೆಯವರು ನೆನೆದ ಮಳೆಯಾಗಿದೆ ಇವತ್ತು ನಾವು ಅನುಭವಿಸುತ್ತಿರುವ ತಂಪು. ತಂದೆಯವರು ಕಂಡ ಆ ಬಿಸಿಲಾಗಿದೆ ಇವತ್ತಿನ ನಮ್ಮ ನೆರಳು.. ತಂದೆಯವರು ಸುರಿಸಿದ ಬೆವರಾಗಿದೆ ಇವತ್ತಿನ ನಮ್ಮ ಶರೀರದ ಆರೋಗ್ಯ.. ತಂದೆಯವರ ಪ್ರೀತಿಯಾಗಿದೆ ಇವತ್ತಿನ ನಮ್ಮ ಈ ಉತ್ತಮವಾದ ಜೀವನ.. ತಂದೆಯವರ ಆ ಕಠೋರ ಸ್ವಭಾವವಾಗಿದೆ ಇವತ್ತು ನಮ್ಮನ್ನು ಕೆಟ್ಟ ಮಾರ್ಗಗಳಿಂದ ದೂರ ಸರಿಸಿದ್ದು. ಧರ್ಮದ ಕುರಿತು ಕಲಿಯಲೂ, ಅದನ್ನು ಬಾಳಲ್ಲಿ ಅಳವಡಿಸಿಕೊಳ್ಳಲೂ ಪ್ರಚೋದನೆ ನೀಡಿದ್ದು ನನ್ನ ತಂದೆ.. ತಂದೆಯವರು ನಿದ್ರೆಯನ್ನು ಮರೆತಿರುವುದರಿಂದಾಗಿದೆ ಇವತ್ತು ನಾನು ತಿಂಗಳು ತಿಂಗಳು ಸಂಬಳವನ್ನು ಲೆಕ್ಕೆ ಹಾಕಿ ಪಡೆಯುತ್ತಿರುವುದು. ಪ್ರೀತಿಯನ್ನು ಕೆಲವೊಮ್ಮೆ ಮನಸ್ಸಿನಲ್ಲಿ ಅದುಮಿ ಹಿಡಿದುಕೊಂಡು ನಿಶ್ಯಬ್ದರಾಗಿ ನನ್ನನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿರುವುತ್ತಾರೆ ನನ್ನ ತಂದೆ.. ನಾನು ರೋಗಿಯಾದರೆ ಆಸ್ಪತ್ರೆಯತ್ತ ಕರೆದುಕೊಂಡು ಹೊಗಲು  ತಂದೆ.. ಕೈ...

ಮರಣ ಆಸನ್ನವಾದ ಸಮಯ ಹಾಗೂ ಮರಣಾನಂತರ ಖುರ್ಆನ್ ಓದುವುದು

✅✅ ಮರಣ ಆಸನ್ನವಾದ ಸಮಯ ಹಾಗೂ ಮರಣಾನಂತರ ಖುರ್ಆನ್ ಓದುವುದು , ✅✅ ಹಾಗೂ ಮಯ್ಯಿತಿನ ಹೆಸರಿನಲ್ಲಿ ಧಾನ ಕೂಡುವುದು . ✅✅ ಇವೆಲ್ಲವೂ  ಮಯ್ಯಿತಿಗೆ ಉಪಕರಿಸುತ್ತದಯೇ   ? . . .✅✅ ಮರಣ ಹೂಂದಿದವರು ನಮ್ಮನ್ನು ಕಾಣುತ್ತಾರೆಯೇ   ? . . . ✅✅ 📚📚📚 ಉತ್ತರಗಳು 📚📚📚 ಮರಣದೂಟ್ಟಿಗೆ ಎಲ್ಲವೂ ಅಸ್ತಮಿಸಿ ಹೋಯಿತು , ಎಂದು  ಮರಣ ಹೂಂದಿದವರು ನಮ್ಮನ್ನು ಕಾಣುವುದಿಲ್ಲ ಎಂಬ ವಿಶ್ವಾಸ ತಪ್ಪಾಗಿರುತ್ತದೆ . ಮರಣ ಹೂಂದಿದವರು ನಮ್ಮನ್ನು ಕಾಣುತ್ತಾರೆ , ಹಾಗೂ ಅವರಿಗೆ ನಾವು ಮಾಡುವ ಎಲ್ಲಾ ಕಾರ್ಯಗಳೂ ಅವರ ಖಬರುಗಳಲ್ಲಿ  ತೋರಿಸಲಾಗುವುದು , ಎಂದು ಅಲ್ಲಾಹನು ಪರಿಶುದ್ದ ಖುರ್ಆನಲ್ಲಿ ಹೇಳಿರುತ್ತಾನೆ . ಎಂದು ಇಬ್ನು ಕಸೀರ್ ರವರು ಅವರ ತಫ್ಸೀರು ಗಳಲ್ಲಿ ಹೇಳಿದ್ದಾರೆ . ಇಲ್ಲಿ ನೋಡಿ . ( ಸೂರತು ತೌಬ 105 ) ಇದರ ವಿಷದೀಗರಣದಲ್ಲಿ ಇಮಾಂ ಇಬ್ನು ಕಸೀರರು ಹೇಳುತ್ತಾರೆ . وقد ورد : أن أعمال الأحياء تعرض على الأموات والعشائر فى البرزخ ، كما قال أبو داود الطيالسي : حدثنا الصلت بن دينار ، عن الحسن عن جابر بن عبد الله قال : قال رسول الله صلعم : (( إن أعمالكم تعرض على أقربائكم وعشائركم في قبورهم ، فإن كان خيرا استبشروا به ، وإن كان غير ذلك قالوا : (( اللهم ، ألهمهم أن يعملوا بطاعتك )) ( تفسير ابن كث...

ಕೊನೆಯಿಲ್ಲ ಈ ಪ್ರೀತಿಗೆ

ಕಾಲ ಬದಲಾಗುತ್ತಿರುವಾಗ ಜನರು ಬದಲಾಗುತ್ತಿದ್ದಾರೆ. ಕಾಲಕ್ಕೆ ಹೂಂದಿಕೂಂಡು ಜನ ಸಮೂಹವು ಮುಂದೆ ಹೋಗುತ್ತಿರುವಾಗ ಇಸ್ಲಾಮೀ ಶಿಷ್ಟಾಚಾರಗಳು ದಿನಕಳೆದಂತೆ ಮುಸ್ಲಿಮರಲ್ಲಿ ಕಡಿಮೆ ಗೊಳ್ಳುತ್ತಿದೆ.ಜಗತ್ತಿಗೆ ಒಂದು ಮಾದರಿ ಪುರುಷರಾಗಿ ಅಲ್ಲಾಹನು ನಿಯುಕ್ತ ಗೊಳಿಸಿದಂತಹ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಜನರಿಗೆ ಹಲವಾರು ವಿಚಾರಗಳ‌ ಕುರಿತು ಬೋಧಿಸಿದರು. ಆದರೆ ಇಂದು ಅವರು ಕಲಿಸಿಕೊಟ್ಟಂತಹ ಪರಿಪಾಠಗಳು ಜನರೆಡೆಯಿಂದ ಮಾಯವಾಗುತ್ತಿದೆ .ಪ್ರವಾದಿ ಚರ್ಯೆಯನ್ನು ಅನುಸರಿಸಿ ಜೀವನ ನಡೆಸಲು ಯುವ ಸಮುದಾಯವು ಮುಂದಾಗುತ್ತಿಲ್ಲ. ಪ್ರೇಮ ವೆಂಬುವುದು ಏನೆಂದು ಅರ್ಥಮಾಡಿಕೊಂಡಿದ್ದರೂ ಅದನ್ನು ನೀಡಬೇಕಾದವರಿಗೆ ನೀಡದೆ ಇತರೆ ಅನ್ಯ ಸ್ತ್ರೀ ಪುರುಷರಿಗೆ ಕೂಡುವುದರಲ್ಲಿ ತಲ್ಲೀನಣರಾಗಿದೆ ಯುವ ಸಮುದಾಯ. 'ಪ್ರೇಮ'ವೆಂಬುದು ವರ್ಣಣಾತೀತವಾದ ಪ್ರಾಕೃತಿಕವಾಗಿ ಬರುವಂತಹ ವಿಷಯ. ನಾವು ಹಲವಾರು ಕಾರಣಗಳಿಂದ ಹಲವರನ್ನು ಪ್ರೀತಿಸುತ್ತೇವೆ . ಪ್ರೀತಿ_ಪ್ರೇಮ ವೆಂಬುದು ಮನುಷ್ಯನಲ್ಲಿ ಹಟ್ಟುವಂತಹ ಗುಣ .ನಿಜವಾಗಯೂ ಮುಅ್ ಮಿನರಾದ ನಾವು ನಮ್ಮ ಜೀವ ಕ್ಕಿಂತಲೂ ಹೆಚ್ಚಾಗಿ ಪ್ರೀತಿಸ ಬೇಕಾದದ್ದು  ಮುತ್ತಿ ಗಿಂತಲೂ ಮುತ್ತಾದ ನನ್ನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು .ಹಬೀಬರನ್ನು ಪ್ರೀತಿಸಿ ಪ್ರೀತಿಸಿ ಅದೆಷ್ಟೋ ಸ್ವಹಾಬಿಗಳು ತಮ್ಮ ಶರೀರವನ್ನೇ ಹಬೀಬರಿಗಾಗಿ ಮುಡಿಪ್ಪಾಗಿಟ್ಟರು.ಕಾರುಣ್ಯದ ಕಡಲಾಗಿ ಜನರೊಂದಿಗೆ ಬೆರೆತು ಜಗತ್ತಿಗೆ ಇಸ್ಲಾಮಿನ...

ಜನರು ಖಬರ್'ನಿಂದ ಪರಲೋಕಕ್ಕೆ ಹೋಗುವ ವಿವಿಧ ರೂಪಗಳು

**ಜನರು ಖಬರ್'ನಿಂದ ಪರಲೋಕಕ್ಕೆ ಹೋಗುವ ವಿವಿಧ ರೂಪಗಳು* 😱😱😱😱😱😱😱😱😱 ✍ _ಗಫೂರ್ ಬಾಯಾರ್_ 〰〰〰〰〰〰〰〰〰 0⃣1⃣ *ನೆರೆಕರೆಯವರಿಗೆ ಕಿರುಕುಳ ಕೊಟ್ಟವರು* 👉 ಎರಡು ಕೈಕಾಲು ಇಲ್ಲದವರಾಗಿ.. 0⃣2⃣ *ನಮಾಝನ್ನು ಅವಗಣಿಸಿದವರು* 👉 ಹಂದಿಯ ರೂಪದವರಾಗಿ.. 0⃣3⃣ *ಝಕಾತ್ತ್ ಕೊಡದವರು* 👉 ಹೊಟ್ಟೆ ಬೆಟ್ಟದಾಗೆ ದೊಡ್ಡದಾಗಿ, ಹೊಟ್ಟೆಯೊಳಗೆ ಹಾವು ಮತ್ತು ಚೇಳುಗಳು ತುಂಬಿರುವವರಾಗಿ.. 0⃣4⃣ *ಲೆಕ್ಕಾಚಾರದಲ್ಲಿ ಕಳವು ಹೇಳಿದವರು.* 👉ಬಾಯಿಯಿಂದ ರಕ್ತ ಚಿಮ್ಮುವವರಾಗಿ.. 0⃣5⃣ *ಯಾರಿಗೂ ತಿಳಿಯದೆ ಪಾಪ ಮಾಡುವವರು* 👉 ದಪ್ಪವಾಗಿ ಜೀರ್ಣಿಸಿ ಶವಕ್ಕಿಂತಲೂ ದುರ್ಗಂಧ ಇರುವವರಾಗಿ.. 0⃣6⃣ *ಕಳ್ಳ ಸಾಕ್ಷಿ ನಿಂತವರು* 👉 ಅನ್ನನಾಳವು, ಶ್ವಾಸನಾಳವು ಮುರಿದವರಾಗಿ.. 0⃣7⃣ *ಒಂದು ಕಾರ್ಯವನ್ನು ನೋಡಿಯೂ ಸಾಕ್ಷಿ ನಿಲ್ಲದವರು* 👉 ಹಲ್ಲು ಇಲ್ಲದ, ಬಾಯಿಯಿಂದ ಚೊಲ್ಲು ಸುರಿಸಿ ರಕ್ತ ಚಿಮ್ಮುವವರಾಗಿ.. 0⃣8⃣ *ವ್ಯಭಿಚಾರಿಗಳು* 👉 ತಲೆ ನೆಲದಲ್ಲಿ ಕುತ್ತಿ ಕಾಲು ಎತ್ತಿ, ತಲೆಯಿಂದ ನಡೆಯುವವರಾಗಿ.. 0⃣9⃣ *ಯತೀಮ್ ಮಕ್ಕಳ ಸೊತ್ತುಗಳನ್ನು ತಿಂದವರು.* 👉 ಮುಖ ಕಪ್ಪಾದ, ಓರೆ ಕಣ್ಣಿರುವ, ಹೊಟ್ಟೆಯಲ್ಲಿ ಬೆಂಕಿ ತುಂಬಿರುವವರಾಗಿ.. 1⃣0⃣ *ತಂದೆ ತಾಯಿಯವರಿಗೆ ಕಷ್ಟ ಕೊಟ್ಟವರು* 👉 ಬಿಳಿ ತೊನ್ನು ಮತ್ತು ಕುಷ್ಠರೋಗ ಬಾಧಿಸಿದವರಾಗಿ.. 1⃣1⃣ *ಶರಾಬು ಕುಡಿಯುವವರು* 👉 ಕಣ್ಣು ಊದಿಕೊಂಡು, ಹಲ್ಲು ಕೋಣದ ಕೊಂಬಿನ...

ಹಿರಿನುಡಿಗಳು

ಹಿರಿನುಡಿಗಳು 1)ಮಾನವನನ್ನು ದಾರಿಗೆಡಿಸುವುದಕ್ಕೆ ಶೈತಾನನು ಬಳಸುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ನಾಲಗೆ! _ *ಇಮಾo ಗಝ್ಝಾಲಿ (ರ)* 2)ಗುಣನಡತೆ ಒಂದು ಅಂಗಡಿಯಿದ್ದಂತೆ. ನಾಲಗೆ ಅದರ ಕೀಲಿಕೈ. ಬೀಗ ತೆರೆದಾಗಲೇ, ಅದು ಚಿನ್ನದಂಗಡಿಯೋ ಅಥವಾ ಬೇರೆ ಅಂಗಡಿಯೋ ಎಂದು ತಿಳಿಯುತ್ತದೆ. _*ಅಲೀ (ರ)* 3)ಬುದ್ದಿವಂತ ಮೌನ ಪಾಲಿಸಿದನೆಂದರೆ ಅಲ್ಲಾಹನ ಮಹಿಮೆಯ ಬಗ್ಗೆ ಯೋಚಿಸುತ್ತಿರುತ್ತಾನೆ. _ *ಅಲೀ(ರ)* 4)ಖಡ್ಗವು ದೇಹವನ್ನು ಗಾಯಗೊಳಿಸಿದರೆ ಮಾತು ಆತ್ಮವನ್ನು ಘಾಸಿಗೊಳಿಸುತ್ತದೆ. *_ಉಸ್ಮಾನ್(ರ)* 5)ನೀನು ಇಹಲೋಕದಲ್ಲಿ ವಿರಾಗಿಯಾಗಿರು.ಪರಲೋಕದ ವಿಷಯದಲ್ಲಿ ಅತ್ಯಾಗ್ರಹಿಯಾಗಿರು.ನಿನ್ನ ಪ್ರತಿಯೊಂದು ವಿಷಯದಲ್ಲೂ ಅಲ್ಲಾಹನಲ್ಲಿ ವಿಶ್ವಾಸವಿಡು.ಹಾಗಿದ್ದರೆ ಸುರಕ್ಷಿತರ ಜತೆಗಿರುವೆ. _ *ಇಮಾಂ ಶಾಫಿಈ (ರ)* 6) ನಾನು ಮೌನವಹಿಸಿದ ಕಾರಣಕ್ಕೆ ಯಾವತ್ತೂ ದುಃಖಿಸಬೇಕಾಗಿ ಬಂದಿಲ್ಲ.ಆದರೆ ಮಾತನಾಡಿದ್ದಕ್ಕೆ ಹಲವು ಬಾರಿ ದುಃಖಿಸಬೇಕಾಗಿ ಬಂದಿತ್ತು. *_ಉಮರ್(ರ)* 7)ಸಾವಿರ ಸಾರಿ ಕಡಲಿನಿಂದ ನೀರು ತೆಗೆದರೂ ಮುತ್ತುರತ್ನಗಳು ಸಿಗಲಾರವು.ಅವು ಸಿಗಬೇಕಾದರೆ ಸಾಮರ್ಥ್ಯವೂ, ಸೌಭಾಗ್ಯವೂ ಇರುವ ಮುಳುಗು ತಜ್ಞನೇ ಆಗಬೇಕು.ಜ್ಞಾನವೆಂಬ ಮುತ್ತು ಕೂಡ ಹಾಗೆಯೇ. *_ಶೈಖ್ ಜಲಾಲುಧ್ಧೀನ್* *ರೂಮಿ (ರ)* 8)ಯಾರಾದರೂ ನಿನ್ನ ಮನಸ್ಸಿಗೆ ನೋವುಂಟು ಮಾಡಿದರೆ ದುಃಖಿಸದಿರು.ಯಾಕೆಂದರೆ ಯಾವ ಮರದ ಫಲ ಹೆಚ್ಚು ರುಚಿಯಾಗಿರುತ್ತೋ, ಆ ಮರಕ್ಕೆ ಜನರು ಹೆಚ್ಚು ಕಲ್...

ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯೆ ಇರುವ 'ದರ್ಗಾ' ನಿಜಾಂಶವೇನು

ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯೆ ಇರುವ 'ದರ್ಗಾ' ನಿಜಾಂಶವೇನು (2017 ಅಕ್ಟೋಬರ್ ತಿಂಗಳ ಲೇಖನ) ———————————— ದರ್ಗಾ ಕಂಡರೆ ಸಳಪಿಯ ಪಿತ್ತ ನೆತ್ತಿಗೇರುತ್ತದೆ.ಹಾಗಾಗಿಯೇ ಮದೀನಾದಲ್ಲಿರುವ ಮುತ್ತು ನೆಬಿಯವರ ಹಸಿರು ಖುಬ್ಬಾದ ದರ್ಗಾವನ್ನು ಪುಡಿಗೆಯ್ಯವ ಕನಸು ಕಾಣುತ್ತಾ ಇದ್ದಾನೆ. ಅದು ಅವನಿಂದ ಅಸಾಧ್ಯವೆಂಬುದು ಹಗಲಿನಷ್ಟೇ ಸ್ಪಷ್ಟ. ಇದೀಗ ಹರೇಕಳದ ಒಬ್ಬ ಸಳಪಿ ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯ ಭಾಗದಲ್ಲಿರುವ ದರ್ಗಾದ ಕುರಿತು ತಗಾದೆ ತೆಗೆದಿದ್ದಾನೆ.! ಅದರ ಪೂರ್ಣ ವಿಳಾಸ (ಸನದ್) ಇವನಿಗೆ ಕೊಡಬೇಕಂತೆ. ಅಂದರೆ ದರ್ಗಾ, ಉರೂಸ್ ಎಲ್ಲಾ ಓಕೆ ಸನದ್ ಸ್ಪಷ್ಟಪಡಿಸಬೇಕು ಎಂಬಲ್ಲಿಗೆ ಸಳಪಿ ತಲುಪಿದ್ದಾನೆ! ಆದರೆ ಸುನ್ನಿಗಳಿಗೆ ಬರಕತ್ ಪಡೆಯುವ ವಿಷಯದಲ್ಲಿ ಸನದ್ ಬೇಡವೇ ಬೇಡ. ನಮ್ಮ ತಾತಂದಿರು ಒಬ್ಬ ವ್ಯಕ್ತಿಯನ್ನು ಸಜ್ಜನ ಮನುಷ್ಯ ಎಂದು ಘೋಷಿಸಿ ನಮಗೆ ಕಲಿಸಿದ್ದರೆ ನಮಗೆ ಅದುವೇ ದಾರಾಳ. ಅದರಾಚೆ ಸನದ್ ಹುಡುಕಿ ಹೋಗುವ ಅಗತ್ಯ ಮುಸ್ಲಿಮರಿಗಿಲ್ಲ. ಈ ತತ್ವವನ್ನು ನಮಗೆ ಕಲಿಸಿ ಕೊಟ್ಟದ್ದು ಬೇರೆ ಯಾರು ಅಲ್ಲ. ನಮ್ಮ ಮುತ್ತು ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ತಂಙಳಾಗಿದ್ದಾರೆ. ನಾನು ಕೆಳಗೆ ಕೊಡುವ ಬುಖಾರಿಯ ಒಂದು ಹದೀಸ್ ಗಮನಿಸಿ👇🏻👇🏻👇🏻 باب ثناء الناس علي الميت ———————————— عن انس رضي الله  عنه  مروا بجنازة  فاثنوا عليها خيرا فقال النبي صل...

ಗೋರಿಯನ್ನು ಎತ್ತರಿಸಿ ಕಟ್ಟ ಬಾರದೇ

ಗೋರಿಯನ್ನು ಎತ್ತರಿಸಿ ಕಟ್ಟ ಬಾರದೇ? ಅದ್ಯಾವನೊಬ್ಬ ಸಳಪಿ ನನಗೆ ಕಾಲ್ ಮಾಡಿ, ಅರೆ.. ಕುಬೂರಿ ಗೋರಿಯನ್ನು ಎತ್ತರಿಸಿ ಕಟ್ಟ ಬಾರದೆಂದು ಸ್ಪಷ್ಟ ಹದೀಸ್ ಇರುವಾಗ  ನಿನ್ನ ಅದೆಂತಹ ವಾದ ಗೋರಿಯನ್ನು ಎತ್ತರಿಸಿ ಕಟ್ಟ ಬಹುದೆಂದು.. ನಿನಗದೆಲ್ಲಿಯ ಪುರಾವೆ..?? ಅಂತೆಲ್ಲಾ ಕೇಳತೊಡಗಿದ.. ಜೊತೆಗೆ ಎತ್ತರಿಸಿ ಕಟ್ಟಿದ ಗೋರಿಗಳೆನ್ನೆಲ್ಲಾ ಧ್ವಂಸಗೆಯ್ಯ ಬೇಕೆಂಬ ಅರ್ಥ ಬರುವ ಕೆಲವೊಂದು ಹದೀಸ್ ಗಳನ್ನು ಪೋಸ್ಟ್ ಮಾಡಿದ. ನಾನು ಹೇಳಿದೆ ಅದೆಲ್ಲವೂ ನನ್ನ ಸ್ವಂತ ವಾದವಲ್ಲ ಎಲ್ಲವನ್ನು ಕುರಾನ್ ಹದೀಸ್ ನಮಗಿಂತಲೂ ಡೀಪಾಗಿ ಕಲಿತ ಪ್ರಖ್ಯಾತ ಇಮಾಮ್ ಗಳ ಅಭಿಪ್ರಾಯಗಳನ್ನು ಶಹರ್ ಮಾಡಿದ್ದಷ್ಟೇ. ಆವಾಗ ಅವನು ಹಾಗಾದರೆ ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಮಾಡಬೇಕೆಂದು ಹದೀಸ್ ಗಳು ಸುಳ್ಳೇ..? ನಾನು ಸಾವಧಾನದಿಂದ ಅವನಲ್ಲಿ ಹೇಳಿದೆ ಒಂದು ಹದೀಸ್ ಅಥವಾ ಆಯತ್ ನಲ್ಲಿ ನಿಷೇಧ ಬಂದರೆ ಅದಕ್ಕೆ ಕೆಲವೊಂದು ಸಮಯ ಸಂದರ್ಭ ಗಳು ಇರುತ್ತೆ. ಅದೆಲ್ಲವನ್ನೂ ಕುರಾನ್ ಹದೀಸ್ ಕಲಿತ ಇಮಾಮ್ ಗಳು ವಿವೇಚಿಸಿ ನಮಗೆ ತಿಳಿಸಿದ್ದಾರೆ. ನೀವಾದರೂ ಒಂದು ಹದೀಸ್ ಸಿಕ್ಕಿದ ತಕ್ಷಣ ಅದಕ್ಕೆ ಕೈ ಹಾಕಿ ಸುಟ್ಟು ಕೊಂಡಿದ್ದೀರಿ. ನಾವು ಹಾಗಲ್ಲ. ಒಂದು ಮಗು ಬೆಂಕಿ ಕಂಡ ತಕ್ಷಣ ಅದಕ್ಕೆ ಕೈ ಹಾಕಿ ತಿನ್ನಲು ನೋಡುತ್ತೆ. ಆವಾಗ ತಾಯಿ ಮಗುವನ್ನು ತಡೆದು ಅದರ ಮೇಲೆ ಪಾತ್ರೆ ಇಟ್ಟು ಪಾತ್ರೆಯ ಒಳಗೆ ಅಕ್ಕಿ ಹಾಕಿ ಬೇಯಿಸಿ  ಬಿಸಿ ಬಿಸಿ ಯಾದ ಗಂಜಿ ತಯ್ಯಾರಿಸಿ ನಂತ...

ಬರಾಅತ್ ರಾತ್ರಿ

ಬರಾಅತ್ ರಾತ್ರಿ *📌 ಯಾಸೀನ್ ಸೂರತ್ ಪಾರಾಯಣ...* وعن بعض العارفين: ان مما ينبغي فعله ليلة النصف من شعبان: ان يقرأ الإنسان بين صلاة المغرب والعشاء سورة يس بتمامها ثلاث مرات متواليات من غير كلام اجنبي في أثناء ذلك. الاولى بنية البركة في العمر له ولمن يحب. الثانية: بنية التوسعة في الرزق مع البركة. الثالثة بنية أن يكتبه من السعداء .(نهاية الأمل: ٢٨٠) 🌸🌸🌸🌸🌸🌸🌸🌸🌸🌸🌸  *ಅಲ್ಲಾಹುವಿನ ಆರೀಫಿಗಳು (ಉಲೇಮಾ) ಹೇಳಿದ್ದಾರೆಂದು ಈ ರೀತಿ ಧರ್ಡಿಕರಿಸಲಾಗಿದೆ;*         _ಬರಾಅತ್ ರಾತ್ರಿಯಲ್ಲಿ ಇಷಾಅ ಮಗ್ರಿಬಿನ ನಡುವೆ ಮೂರು ಸಲ ಸೂರತ್ ಯಾಸೀನ್ ನಿರಂತರವಾಗಿ  ( ಮಧ್ಯೆದಲ್ಲಿ ಇನ್ನಿತರ ಯಾವುದೇ ರೀತಿಯ ಪ್ರವೃತ್ತಿಗಳು) ಭಾಗಿಯಾಗಿದೆ ಓದಬೇಕು. ಅದರಲ್ಲಿ ಒಂದನೇ ಯಾಸೀನ್ ತನಗಾಗಿ ಮತ್ತು ತನ್ನ ಬಂಧು ಮಿತ್ರರ ದೀರ್ಘ ಆಯಸ್ಸಿಗಾಗಿ. ಎರಡನೇ ಯಾಸೀನ್  ಫಲಹಾರಗಳ ಬರ್ಕತ್ತಿಗಾಗಿ ವರ್ಧನಕ್ಕಾಗಿದೆ, ಮೂರನೇ ಯಾಸೀನ್ ಇಹಪರ ಲೋಕದ ವಿಜಯಿಕ್ಕಾಗಿ ನಿಯ್ಯತ್ತ್ ಮಾಡಿ ಓದಬೇಕಾಗಿದೆ ...   (ನೀಹಾಯತುಲ್ ಅಮಲ್ : 280)_  *ಬರಾಅತಿನ  ರಾತ್ರಿ ಪ್ರಾರ್ಥನೆಗೆ ಉತ್ತರ ಸಿಗುವ ರಾತ್ರಿಯಾಗಿದೆ. ನಬಿﷺಹೇಳುತ್ತಾರೆ: "ಯಾವ ಉದ್ದೇಶಕ್ಕಾಗಿ ಸೂರತ್ ಯಾಸೀನ್ ಪಾರಾಯಣ ಮಾಡಿದರೆ ಆ ಉದ್ದೇಶವನ್ನು ಅಲ್ಲಾಹು ಪೂರ್ತ...