ವಿಜ್ಞಾನ ಲೋಕದ ವಿಸ್ಮಯ ಸಜಿಪ ಉಸ್ತಾದ್.. ಮೂಲ: ಬಶೀರ್ ನದ್ವಿ ಕೋಟ್ಟಿಲ ಅನು: ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು ವರ್ಣಭೇದದ ಜೊತೆ ಅಸ್ಪ್ರಶ್ಯರು, ಕೀಲ್ಜಾತಿಗಳಾದ ಶೂದ್ರ ಪಂಗಡದ 'ಥೀಂಡಾ' ಜಾತಿಯಲ್ಲಿ ಜನ್ಮತಾಳಿ, ಬೆಳೆದು, ಸತ್ಯವಚನ¹ ಹೇಳಿ ಮಾನವೀಯತೆಯಲ್ಲಿ ಅಚ್ಚರಿ ಮೂಡಿಸಿ, ವೈಜ್ಞಾನಿಕ ಲೋಕದ ಬೆಳ್ಳಿ ತಾರೆಯಾಗಿ ಜ್ವಲಿಸಿ, ಆಧ್ಯಾತ್ಮಿಕ ಸರಣಿಯಲ್ಲಿ ಮುರಬ್ಬಿಯಾಗಿ ಪರಿವರ್ತಿತವಾದ ಪುಣ್ಯ ಜನ್ಮ.. ಅಲ್-ಆಲಿಮುಲ್ ಅಲ್ಲಾಮಾ ವಹೀದುಝ್ಝಮಾನ್ ಮುತ್ತಬಿಉಸ್ಸುನ್ನಃ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ ಅಲ್- ಬಾಖವಿ ರಹಿಮವುಲ್ಲಾಹ್. ಆಡು ಮೇಯಿಸುವವನಾಗಿ ಬೆಳೆದು, ಜಾನುವಾರು ವ್ಯಾಪಾರಿಗಳೊಂದಿಗೆ ಕೇರಳಕ್ಕೆ ತಲುಪಿ ಇಸ್ಲಾಂ ಸ್ವೀಕರಿಸಿ, ಪಳ್ಳಿದರ್ಸ್ಗಳಲ್ಲಿ ಅಧ್ಯಯನ ಮಾಡಿ, ಬಗ್ದಾದ್ ಸಹಿತ ಅನೇಕ ಚಾರಿತ್ರಿಕ ಹಿನ್ನಲೆಯಿರುವ ನಗರಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ, ಪುಣ್ಯ ನಾಡು ಮಕ್ಕಾ, ಮದೀನಾಗೆ ತಲುಪಿ ಹಜ್ಜ್ ನಿರ್ವಹಿಸಿ, ಹರಮಿನಲ್ಲಿ ವಾಸಿಸಿ ಆಧ್ಯಾತ್ಮಿಕ ಅನುಭೂತಿ ಪಡೆಯಲು ಮುನ್ನುಗ್ಗಿ, ದೀರ್ಘ ಕಾಲ ದರ್ಸ್ ನಡೆಸಿ ಹಲವಾರು ಶಿಷ್ಯರನ್ನು ಸಮಾಜಕ್ಕರ್ಪಿಸಿದ ಇತಿಹಾಸದಲ್ಲಿ ಅಪೂರ್ವ ವ್ಯಕ್ತಿತ್ವವಾಗಿದ್ದಾರೆ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ (ಸಜಿಪ ಉಸ್ತಾದ್). *ಬಾಲ್ಯಕಾಲ* ಜನನ, ಮಂಗಳೂರಿನ ಕಿನ್ಯಾ ಸಮೀಪದ ಪನೀರ್ ಎಂಬ ಗ್ರಾಮದಲ್ಲಿ. *ಬದಲಾವಣೆಯ ಅಭೂತಪೂರ್ವ ಕ್ಷಣ* ಅಂದು ಕ್ರಿ.ಶ 1935. ಮಂಗ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.