Skip to main content

Posts

Showing posts from June, 2017

ಝಿಯಾರತ್ತ್ ಕೇಂದ್ರ 💧💧3⃣1⃣💧💧 〰〰〰〰〰〰〰 ✍ ಗಫೂರ್ ಬಾಯಾರ್ 〰〰〰〰〰〰〰 _*"ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್" (ನ:ಮ.)*_ ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ.

ಝಿಯಾರತ್ತ್ ಕೇಂದ್ರ 💧💧3⃣1⃣💧💧 〰〰〰〰〰〰〰 ✍ ಗಫೂರ್ ಬಾಯಾರ್ 〰〰〰〰〰〰〰 _*"ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್" (ನ:ಮ.)*_ ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ. ➖➖➖➖➖➖➖ ಜಾಗತಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್...

📖 ಮದ್ರಸ ಮತ್ತೆ ಶುಭಾರಂಭ📖 ಮಕ್ಕಳು ಪಾರತ್ರಿಕ ಲೋಕದ ಸಂಪತ್ತು* ✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ* *ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು*

📖  ಮದ್ರಸ ಮತ್ತೆ ಶುಭಾರಂಭ 📖 ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ* *ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು* ಮಾನವ ಸಮೂಹದ ಅತ್ಯಂತ ಅಮೂಲ್ಯವಾದ ಕಾಲ ಬಾಲ್ಯವಾಗಿದೆ. ಅತ್ಯಂತ ವರ್ಣನಾತೀತ ಸಮಯವಾಗಿದೆ ಅದು. ಶರೀರದ ಸುರಕ್ಷೆ, ಅಪಾಯಗಳ ಬಗ್ಗೆ ಚಿಂತಿಸದೆ ಹಾಯಾಗಿ ವಿಹರಿಸುವ ಕಾಲವದು. ತೊದಲು ಮಾತು, ನಗು ಹಾಗು ತುಂಟಾಟಗಳ ಮೂಲಕ ಇಡೀ ಕುಟುಂಬ ಹರ್ಷಗೊಳ್ಳುವ ಕಾಲವದು. ಬಾಲ್ಯವನ್ನು ಕಳೆದು ದೊಡ್ಡವನಾದ ಯಾವನೇ ಒಬ್ಬನು ಬಾಲ್ಯದ ಸವಿ ನೆನಪುಗಳ ಕನಸು ಕಾಣುತ್ತಾ ಮಗದೊಮ್ಮೆ ಬಾಲ್ಯ ಕಾಲ ಮರುಕಳಿಸಿದರೆ ಉತ್ತಮವಾಗಿತ್ತು ಎಂದು ಆಶೆಪಡದೇ ಇರಲಾರ. ಬಾಲ್ಯದಲ್ಲಿ ಪ್ರತಿಯೊಂದು ಜೀವಿಯು ಪ್ರೀತಿ, ಮಮತೆ, ವಾತ್ಸಲ್ಯ, ಅನುಕಂಪವನ್ನು ಬಯಸುತ್ತದೆ. ಮನುಷ್ಯನ ಸುದೀರ್ಘವಾದ ಬಾಲ್ಯ ಕಾಲವು ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಮನುಷ್ಯನ ಸರ್ವತೋಮುಖ ಅಭಿವ್ರದ್ಧಿ, ಏಳಿಗೆ ಹಾಗು ಭವಿಷ್ಯದಲ್ಲಿ ಉದ್ಭವಿಸುವ ಸರ್ವ ಎಡರು ತೊಡರುಗಳಿಂದ ಪಾರಾಗಿ ಯಶಸ್ವೀ ಜೀವನ ಸಾಗಿಸಲು ಇರುವ ತರಬೇತಿಯ ಸಮಯವಾಗಿದೆ. ಬಾಲ್ಯ ಕಾಲದಲ್ಲಿ ಮಗುವಿಗೆ ಲಭಿಸುವ ಅನುಭವ, ಜ್ಞಾನ, ತರಬೇತಿಗಳು ಆ ಮಗುವಿನ ಮುಂದಿನ ಬದುಕಿನ ಪ್ರಯಾಣಕ್ಕೆ ಸುಖಕರವಾಗಿರುತ್ತದೆ. ಅಲ್ಲಾಹನು ನಹ್ಲ್ ಅಧ್ಯಾಯದ 78 ನೇ ಸೂಕ್ತದಲ್ಲಿ ಹೇಳುತ್ತಾನೆ : ""ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಿಯ ಉದರದಿಂದ ಏನೆಂದೂ ತಿಳಿಯದ ಸ್ಥಿತಿಯಲ್ಲಿ ಹೊರ ಬರುವಂತೆ ಮಾಡಿದನು...

☪ಝಿಯಾರತ್ತ್ ಕೇಂದ್ರ☪ 👉5⃣👈🏽 ✍🏾 ಗಫೂರ್ ಬಾಯಾರ್.

☪ಝಿಯಾರತ್ತ್ ಕೇಂದ್ರ☪           👉5⃣👈🏽     ✍🏾 ಗಫೂರ್ ಬಾಯಾರ್. 🔰🔰🔰🔰🔰🔰🔰🔰 🕌ಪ್ರಭೆ ಪ್ರಸರಿಸಿದ ಮಹಾಗುರು ಅಶೈಖ್ ಅಬ್ದುರ್ರಹ್ಮಾನ್ ನಖ್ ಶ ಬಂದಿ(ರ) ತಾನೂರ್. ➖➖➖➖➖➖➖➖ 🕌ಕೇರಳದ ಮಲಪ್ಪುರಂ ಜಿ...

ಝಿಯಾರತ್ತ್ ಕೇಂದ್ರ🕌 👉006⃣👈🏽 ☪ಸಯ್ಯಿದುನಾ ಮುಹಮ್ಮದ್ ಇಬ್ನ್ ಇದ್ರಿಸ್ ಅಲ್ ಇಮಾಂ ಶಾಫಿಈ (ರಅ)☪

🕌ಝಿಯಾರತ್ತ್  ಕೇಂದ್ರ🕌          👉006⃣👈🏽 ☪ಸಯ್ಯಿದುನಾ ಮುಹಮ್ಮದ್ ಇಬ್ನ್  ಇದ್ರಿಸ್ ಅಲ್ ಇಮಾಂ ಶಾಫಿಈ (ರಅ)☪ 📚ಜ್ಞಾನ ವಿಹಾಯುಸ್ಸಿನ ಅತ್ಯುನ್ನತ ಪ್ರತಿಭೆ, ಆತ್ಮೀಯ ನಭೋಮಂಡಲದ ಮಹಾ ರಾಜರು.📚 ➖➖➖➖➖...

#ಝಿಯಾರತ್ತ್ #ಕೇಂದ್ರ ♦ 19 ♦ ➖➖➖➖➖➖➖ ✍ ಗಫೂರ್ ಬಾಯಾರು ➖➖➖➖➖➖➖ *ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*

#ಝಿಯಾರತ್ತ್ #ಕೇಂದ್ರ      ♦ 19 ♦ ➖➖➖➖➖➖➖ ✍ ಗಫೂರ್ ಬಾಯಾರು ➖➖➖➖➖➖➖ *ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು* 🕌ಕೇರಳ-ಕರ್ನಾಟಕ ರಾಜ್ಯಗಳ ಸಂಗಮ ಕೇಂದ್ರವಾದ ಉಳ್ಳಾಲದಲ್ಲಿ ಅಂತ್ಯ ...

ಝಿಯಾರತ್ತ್ ಕೇಂದ್ರ 🔷19🔷 ಭಾಗ-02 ➖➖➖➖➖➖➖ *ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು* ✍ ಗಫೂರ್ ಬಾಯಾರ್

ಝಿಯಾರತ್ತ್ ಕೇಂದ್ರ           🔷19🔷           ಭಾಗ-02 ➖➖➖➖➖➖➖ *ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು* ✍ ಗಫೂರ್ ಬಾಯಾರ್ ➖➖➖👉👉👉👉 🕌ಉಳ್ಳಾಲ ರೈಲು ನಿಲ್ದಾಣದಿಂದ 3 ಕೀ ಮಿ ದೂರವಾಗ...

ಝಿಯಾರತ್ತ್ ಕೇಂದ್ರ 🌷08🌷 ☪ಉಸ್ತಾದರ ಉಸ್ತಾದ್ OK ಝೈನುದ್ದೀನ್ ಬಾಖವಿ ಉಸ್ತಾದ್ ಒಂದು ನೆನಪು☪ ✍ಗಫೂರ್ ಬಾಯರ್.

ಝಿಯಾರತ್ತ್ ಕೇಂದ್ರ         🌷08🌷 ☪ಉಸ್ತಾದರ ಉಸ್ತಾದ್ OK ಝೈನುದ್ದೀನ್ ಬಾಖವಿ ಉಸ್ತಾದ್ ಒಂದು ನೆನಪು☪ ✍ಗಫೂರ್ ಬಾಯರ್. ಇಸ್ಲಾಮಿಕ ಪ್ರಜಾರಣ ರಂಗದಲ್ಲಿ ಹಲವರು ಸಂಭಾವನೆಗಳು ಅರ್ಪಿಸಿದ ಮಹಾನ್ ವ್ಯಕ್ತ...

☪ಝಿಯಾರತ್ತ್ ಕೇಂದ್ರ☪            👉09👈 *ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ رضي الله عنه* ವಳಪಟ್ಟಣಂ, ಕಣ್ಣೂರ್. ✍ -ಗಫೂರ್ ಬಾಯಾರ್-

☪ಝಿಯಾರತ್ತ್ ಕೇಂದ್ರ☪            👉09👈 *ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ رضي الله عنه* ವಳಪಟ್ಟಣಂ, ಕಣ್ಣೂರ್. ✍ -ಗಫೂರ್ ಬಾಯಾರ್- ➖➖➖➖➖➖➖ 🕌 -ಶಿಹಾಬುದ್ದೀನ್ ( ಶಿಹಾಬ್) ಪರಂಪರೆಯಿಂ...

*ಝಿಯಾರತ್ತ್ ಕೇಂದ್ರ* 👉�10👈 ➖➖➖🕌➖➖➖ ✍ -ಗಫೂರ್ ಬಾಯಾರ್- *ವಲಿಯಕತ್ತು ಅಸ್ಸಯ್ಯದ್ ಖುತುಬ್ ಮುಹಮ್ಮದ್ ಇಬ್ನು ಹಾಮಿದ್ ಶೈಖ್ ಅಲಿ ಸ್ವಾಹಿಬುಲ್ ವಹ್ಥ್ ವಲಿಯ ಸಿದಿ ತಂಗಳ್ رضي الله عنه ಕೊಯಿಲಾಂಡಿ,*

*ಝಿಯಾರತ್ತ್ ಕೇಂದ್ರ*                   👉�10👈 ➖➖➖🕌➖➖➖ ✍ -ಗಫೂರ್ ಬಾಯಾರ್- *ವಲಿಯಕತ್ತು ಅಸ್ಸಯ್ಯದ್ ಖುತುಬ್ ಮುಹಮ್ಮದ್ ಇಬ್ನು ಹಾಮಿದ್ ಶೈಖ್ ಅಲಿ ಸ್ವಾಹಿಬುಲ್ ವಹ್ಥ್ ವಲಿಯ ಸಿದಿ ತಂಗಳ್ رضي الل...