Skip to main content

Posts

Showing posts from February, 2019

ಮಹಾತ್ಮರುಗಳ (ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು,ಔಲಿಯಾಗಳ) ಹಕ್ಕ್ ಕೊಂಡು ಸಹಾಯ ಯಾಚನೆ ನಡೆಸ ಬಹುದೇ?

ಮಹಾತ್ಮರುಗಳ (ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು,ಔಲಿಯಾಗಳ) ಹಕ್ಕ್ ಕೊಂಡು ಸಹಾಯ ಯಾಚನೆ ನಡೆಸ ಬಹುದೇ? ನೆಬಿ(ತಂಙಳ್) ನಡೆಸಿದ್ದಾರೆ...! حَدَّثَنَا أَحْمَدُ بْنُ حَمَّادِ بْنِ زُغْبَةَ ، ق...

ತವಸ್ಸುಲ್_ಇಸ್ತಿಗಾಸ ಇಮಾಂ ಇಬ್ನ್ ಹಿಬ್ಬಾನ್ ರ.ಅ ವಿಶ್ವಾಸ (ಅಖೀದ)

ತವಸ್ಸುಲ್_ಇಸ್ತಿಗಾಸ ಇಮಾಂ ಇಬ್ನ್ ಹಿಬ್ಬಾನ್ ರ.ಅ ವಿಶ್ವಾಸ (ಅಖೀದ)            🔹🔶🔹🔶🔹 ಸಜ್ಜನರ_ಖಬರ್_ಝಿಯಾರತ್ ನಿಂದ_ಸಿಗುವ_ಲಾಭ ಹಿಜರಿ 270 ರಲ್ಲಿ ಜನಿಸಿದ ಮುಹಮ್ಮದ್_ಬಿನ್_ಹಿಬ್ಬಾನ್ (ರ.ಅ) ಧಾರಾಳ ಗ್ರಂ...

ಮಂತ್ರ ಹಾಗೂ ತಾಯಿತ

*ಮಂತ್ರ ಹಾಗೂ ತಾಯಿತ* ಔಷಧಿಗಳಿಗೆ ಖಾಯಿಲೆ ಗುಣ ಪಡಿಸುವ ಸ್ವ ಶಕ್ತಿ ಇಲ್ಲವೆಂದೂ ಅವುಗಳೆಲ್ಲಾ ಕಾಯಿಲೆ ಗುಣಪಡಿಸುವುದಕ್ಕೆ ಅಲ್ಲಾಹು ತಆಲಾ ನಿಶ್ಚಯಿಸಿದ ಕಾರಣಗಳೆಂದು ಮುಸ್ಲಿಮರಾದ ನಮ್ಮ ವಿಶ್ವಾಸ ಅದೇರೀತಿ ಖಾಯಿಲೆ ಗುಣಪಡಿಸುವುದಕ್ಕೆ ಅಲ್ಲಾಹು ನಿಶ್ಚಯಿಸಿದ ಒಂದು ದಾರಿಯಾಗಿದೆ ಮಂತ್ರಿಸುವುದು. ಖುರ್ಆನ್ ಹಾಗೂ ಇನ್ನಿತರ ಝಿಕ್ರ ಸ್ವಲಾತ್ ಹೇಳಿ ಮಂತ್ರಿಸುವುದರಲ್ಲಿ ಯಾವ ತಪ್ಪೂ ಇಲ್ಲ ಮತ್ತು ಅದು ಸುನ್ನತ್ ಕೂಡ ಆಗಿದೆ ಎಂದು ಹದೀಸ್ನಲ್ಲಿದೆ. (  *عن عائشة رضي الله عنها قالت امرالنبي صلى الله عليه وسلم أن يسترقي من العين* ) *ಆಯಿಶಾ  ( ರ) ರವರಿಂದ ವರದಿ ಅವರು ಹೇಳಿದರು ದ್ರಷ್ಟಿದೂಷಕ್ಕೆ ಮಂತ್ರಿಸಲು ಮುಹಮ್ಮದ್ ನಬಿ *صلي الله عليه وسلم* ಆಜ್ಞಾಪಿಸಿದ್ದರು *ಹದೀಸ್* *ಬುಖಾರಿ & ಮುಸ್ಲಿಂ*. *عن عوف ابن مالك الاشجمي قال كنا نرقي في الجاهلية فقلنا يا رسول الله كيف ترا في ذالك فقال اعرضوا علي رقاكم لاباس برقي مالم يكن فيه شرك* *ಹದೀಸ್ ಮುಸ್ಲಿಂ* *ಔಫಿಬ್ನು ಮಾಲಿಖ್ (ರ) ರಿಂದ ವರದಿ-ಅವರು ಹೇಳಿದರು ನಾವು ಜಾಹಿಲಿಯ್ಯಾ ಕಾಲದಲ್ಲಿ ಮಂತ್ರಿಸುತ್ತಿದ್ದೇವು. ಅಲ್ಲಾಹುವಿನ ರಸೋಲರೆ *صلى الله عليه وسلم* *ಆ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ನಾವು ಕೇಳಿದೇವು. ಆಗ ಪ್ರವಾದಿ ಮಹಮ್ಮದ್ ನಬಿ *صلي الله عليه وسلم* *ಹೇಳಿದರು ನಿಮ್ಮ ಮಂತ್ರವನ್ನ...

ಜಪಮಾಲೆ ಹಿಡಿಯುವುದು ಅನಿಸ್ಲಾಮಿಕವೇ? 📝 ಮುನೀರ್ ಸಖಾಫಿ,ಸಾಲೆತ್ತೂರು

ಜಪಮಾಲೆ ಹಿಡಿಯುವುದು ಅನಿಸ್ಲಾಮಿಕವೇ? 📝 ಮುನೀರ್ ಸಖಾಫಿ,ಸಾಲೆತ್ತೂರು بِسْمِ اللهِ الرَّحْمَٰنِ الرَّحِيمْ ಪ್ರಪಂಚದಾದ್ಯಂತ ಮುಸ್ಲಿಮರು ದ್ಸಿಕ್ರ್'ನ ಸಂಖ್ಯೆಯನ್ನು ತಿಳಿಯಲು ತಸ್ಬೀಹ್ ಮಾಲೆ(ಜಪ ಮಾಲೆ )ಕೈಯಲ್ಲಿ ಹಿಡಿಯುತ್ತಾರೆ.ಅದನ್ನು ಅನಿಸ್ಲಾಮಿಕವಾಗಿ ಚಿತ್ರೀಕರಿಸುವ ಒಂದು ಲೇಖನವು ಓದಲು ಸಾಧ್ಯವಾಯಿತು. ಯಾವುದೋ ಅಜ್ಞಾನಿ ವಹ್ಹಾಬಿಯ ಲೇಖನವೆಂದು ಮೇಲ್ನೋಟಕ್ಕೆ ಕಂಡು ಬಂತು. ಜಾಗತಿಕ ಮುಸ್ಲಿಮರೆಲ್ಲರೂ ಜಪ ಮಾಲೆ ಹಿಡಿಯುವ ಮೂಲಕ  ಯಹೂದಿಗಳನ್ನು ಅನುಕರಿಸುವವರೆಂದಾಗಿದೆ ಲೇಖನದ ಸಾರಾಂಶ. ಇದು  ಆ ಲೇಖನ ಬರೆದ ವಹ್ಹಾಬಿಯ ಅಜ್ಞಾನದ ಸಂಕೇತವಾಗಿದೆ. ಜಪ ಮಾಲೆ ಉಪಯೋಗಿಸುವುದರ ಕುರಿತು ಇಸ್ಲಾಮಿನ ನಿಲುವೇನೆಂದು ತಿಳಿಯೋಣ. ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆಯನ್ನು ಲೆಕ್ಕವಿಡುತ್ತಿದ್ದರು.ಸ್ವಹಾಬಿಗಳು ಖರ್ಜೂರದ ಬೀಜದಿಂದಲೂ ಲೆಕ್ಕವಿಡುತ್ತಿದ್ದರು. ________________________________ ಇಮಾಮ್ ತುರ್ಮುದ್ಸೀ (ರ)ರವರ ವರದಿ ನೋಡಿ, عن عطاء بن السائب عن أبيه عن عبد الله بن عمرو قال رأيت النبي صلى الله عليه وسلم يعقد التسبيح بيده قال أبو عيسى هذا حديث حسن غريب (ترمذي) ಅಬ್ದುಲ್ಲಾಹಿ ಬಿನ್ ಅಮ್ರ್ (ರ)ಹೇಳುತ್ತಾರೆ, ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆ ಹಿಡಿಯುವುದು ನಾನು ನೋಡಿದ್ದೇನ...

ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ

KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲಿಷ್ ಲೇಖನದಿಂದ ಭಾಷಾಂತರಿಸಲಾಗಿದೆ nizzu4ever ಉರುವಾಲು ಪದವು niznam4ever@gmail.com ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ? ಆಧುನಿಕ ತಂತ್ರಜ್ಞಾಗಳು ಮತ್ತು ಸೋಶಿಯಲ್ ಮೀಡಿಯಾಗಳ ಬಳಕೆಗಳು ಹೆಚ್ಚಾಗುತ್ತಿದ್ದಂತೆ ನಮ್ಮ ಮಕ್ಕಳು ವಾಸ್ತವ ಬದುಕಿನಿಂದ ದೂರ ಸರಿಯುತ್ತಿದ್ದಾರೆ. ಇಂದು ನಿಮ್ಮ ಪುಟ್ಟ ಮಕ್ಕಳನ್ನು ಸರಿಯಾಗಿ ಗಮನಿಸಿದರೆ ಅವರು ಹೆಚ್ಚಾಗಿ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳ ದಾಸರಾಗಿರುವುದನ್ನು ತಿಳಿಯಬಹುದು. ಅವರ ಅರಿವು ಕೇವಲ ಮನೋರಂಜನೆಗಾಗಿ ಮಾತ್ರ ಸೀಮಿತಗೊಳ್ಳುತ್ತಿದೆ,  ವಾಸ್ತವ ಬದುಕಿನ ಬಗ್ಗೆ ಚಿಂತಿಸುವುದಿಲ್ಲ. ತಂತ್ರಜ್ಞಾನ ಎಂಬುದು ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ, ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೂ ಅವುಗಳನ್ನು logout  ಮತ್ತು unplug ಮಾಡುವ ಆಯ್ಕೆಯನ್ನು ಹೊಂದಿರುತ್ತದೆ. ಪುಸ್ತಕದಲ್ಲಿ ಅಥವಾ ಓದಿನಲ್ಲಿ ತಲ್ಲೀನರಾಗಿರುವ ಮತ್ತು ಇತರರೊಂದಿಗೆ ಬೆರೆತು ಸಾಮಾಜಿಕ ಕಾರ್ಯಗಳಲ್ಲಿ ಬೆರೆತುಕೊಳ್ಳುವ ಮಕ್ಕಳನ್ನು ಇಂದು ಕಾಣಲು ಸಾಧ್ಯವಿಲ್ಲ. ಹೊರ ಜಗತ್ತಿನೊಂದಿಗೆ ಮತ್ತು ಅವರ ಸುತ್ತಮುತ್ತಲಿರುವ ಜನರೊಂದಿಗೆ ಹೇಗೆ  ವ್ಯವಹರಿಸಬೇಕು ಎಂಬುದನ್ನು ನಮ್ಮ ಮಕ್ಕಳು ಕಲಿಯುತ್ತಿಲ್ಲ. ಬದುಕಿನ ಗುರಿ ಮತ್ತು ಜೀವನದ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಂಡು ಇಂದಿನ ಮಕ್ಕಳು ಬೆಳೆದು ಬರುತ್ತಿಲ್ಲವೆಂಬುವುದೇ ಖ...

ಮಕ್ಕಳಿಗೆ ಪರಾನುಭೂತಿ ಕಲಿಸಿವುದು ಹೇಗೆ?

*KCF INC ಕೋಶಾಧಿಕಾ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ.* Nizzu4ever ಉರುವಾಲು ಪದವು niznam4ever@gmail.com ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ ಭಾಗ-2 *3 . ಸರ್ವಶಕ್ತನಾದ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವಂತಾಗಲಿ.* ನಮಾಜ್ ಇಸ್ಲಾಮಿನ ಐದು ಕಡ್ಡಾಯ ಸ್ಥಂಭಗಳಲ್ಲಿ ಒಂದಾಗಿದೆ. ಏಳು ವರ್ಷ ಆಗುವಾಗ ನಮಾಜ್ ಮಾಡಲು ಕಲಿಸಬೇಕೆಂದು ಹತ್ತು ವರ್ಷದ ನಂತರ ಬುದ್ದಿ ಮತ್ತು ಶುದ್ದಿ ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಐದು ಹೊತ್ತಿನ ನಮಾಝ್ ಯಥಾವತ್ತಾಗಿ ನಿರ್ವಹಿಸುವಂತೆ ಕಡ್ಡಾಯಗೊಳಿಸಲಾಗಿದೆ. ಇದು ಅಲ್ಲಾಹನೊಂದಿಗೆ ನೇರವಾಗಿ ನಡೆಸುವ ಸಂಭಾಷಣೆಯಾಗಿದೆ. ನಮಾಝಿನ ಮೂಲಕ ಅಲ್ಲಾಹನ ಸಾಮೀಪ್ಯವನ್ನು ಪಡೆಯಬಹುದು. ನಮ್ಮ ಮಕ್ಕಳು ಅಲ್ಲಾಹನಿಗೆ ನಮಾಜ್ ಮಾಡಿ ಅವರು ಕೃತಜ್ಞರಾಗುವಂತೆ ತಿಳಿಸಬೇಕು. ನಮಾಝನ್ನು ತಿರಸ್ಕರಿಸಿದರೆ ಅದರ ಕುರಿತು ಎಚ್ಚರಿಕೆಯನ್ನು ನೀಡಿ ನಮಾಝ್ ಮಾಡಿಸಬೇಕು. ನಮಾಝ್ ಉಪೇಕ್ಷಿಸಲು ಸಾಧ್ಯತೆಯಿರುವ ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಗಮನಿಸುತ್ತಿರಬೇಕು. *4.ನಿಮ್ಮ ಮಕ್ಕಳೊಂದಿಗೆ ಬಲವಾದ ಸಂಪರ್ಕವನ್ನು ಸ್ಥಾಪಿಸುವುದು* ನಮ್ಮ ಮಕ್ಕಳ ಜೀವನದ ಪ್ರಯಾಣ ಪೋಷಕರಿಂದಲೇ ಆರಂಭಗೊಳ್ಳುತ್ತದೆ. ಅವರಿಗೆ ಇಸ್ಲಾಮನ್ನು ಕಲಿಸುವುದು ಮತ್ತು ಹೃದಯಾಂತರಾಳದಿಂದ ಇಸ್ಲಾಮನ್ನು ಪ್ರೀತಿಸುವುದನ್ನು ಕಲಿಸಬೇಕು. ಉಪದೇಶಗಳನ್ನು ಸುಲಭವಾಗಿ ಸ್ವೀಕರಿಸುವ ವಿಶಾಲ ಮನಸ...

ಮಕ್ಕಳಿಗೆ ಪರಾನುಭೂತಿ ಕಲಿಸಿವುದು ಹೇಗೆ?

* KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ. * ಭಾಗ-3 ✍🏻Nizzu4ever👁 ಉರುವಾಲು ಪದವು niznam4ever@gmail.com ಮಕ್ಕಳಿಗೆ ಪರಾನುಭೂತಿ ಕಲಿಸಿವುದು ಹೇಗೆ? * 6 . ಬದುಕಿನ ಗುರಿ ಮತ್ತು ಅದಕ್ಕಿರುವ ಸುಗಮ ಹಾದಿಗಳನ್ನು ತಿಳಿಸಿಕೊಡಿ. * ನಾವು ಯಾಕೆ ಬದುಕಬೇಕು ಮತ್ತು ಹೇಗೆ ಬದುಕಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಇಸ್ಲಾಂ ಧರ್ಮದ ಪಥವು ನೈಜವಾಗಿದೆ, ಜೀವನದ ಗುರಿ ತಲುಪಲಿರುವ ಹಾದಿಗಳು ಬಲು ರೋಮಾಂಚಕ ಮತ್ತು ಅರ್ಥ ಪೂರ್ಣವಾಗಿರುತ್ತದೆ. ಅಲ್ಲಾಹನನ್ನು ಅರಿತು ಜೀವಿಸುವುದು ಎಂದರೆ ಅವನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ವಿನಯಾನ್ವಿತನಾಗಿ ಬೇಡಿಕೊಳ್ಳುವುದು. ಇತರ ಎಲ್ಲ ಸೃಷ್ಟಿಗಳಿಗಿಂತ ಅಲ್ಲಾಹನನ್ನು ಹೆಚ್ಚು ಅರಿತುಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಹಾಗೂ ಅಲ್ಲಾಹನ ಕುರಿತು ಕಲಿತು ಅವನ ಸಾಮೀಪ್ಯವನ್ನು ಹಾಗೂ ಅಲ್ಲಾಹನನ್ನು ಅರಿತ ಸಜ್ಜನರಿಗೆ ಅವನು ಹತ್ತಿರವಾಗುವ ಸೌಭಾಗ್ಯವನ್ನು ಮನುಷ್ಯ ವರ್ಗಕ್ಕೆ ಅಲ್ಲಾಹು ನೀಡಿದ್ದಾನೆ. ಇಸ್ಲಾಂ ಧರ್ಮವು ಸಾಮರಸ್ಯ ಜೀವನದ ಪರಿಪೂರ್ಣತೆಯಾಗಿದೆ. ಸೃಷ್ಟಿಕರ್ತನಾದ ಅಲ್ಲಾಹನ ಪ್ರತಿಯೊಂದು ಸಂದೇಶಗಳು ಮನುಷ್ಯನ ಆರಂಭದಿಂದ ಅಂತ್ಯದವರೆಗೂ ಭಾದಕಧಾಗುತ್ತದೆ. ಅಲ್ಲಾಹು ಏಕನು, ಅವನಲ್ಲದೆ ಬೇರೆ ಆರಾಧ್ಯನಿಲ್ಲ, ಅವನೇ ಸೃಷ್ಟಿಕರ್ತನು, ಅವನ ರಸೂಲ್ ಸ.ರ ರವರನ್ನು ಅನುಸರಿಸಬೇಕು. ಈಗ, ನಾವು ಅನುಸರಿಸುತ್ತಿರುವ ಇಸ್...

ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ

KCF INC ಕೋಶಾಧಿಕಾರಿ ಹಾಜಿ ಶೈಖ್ ಬಾವಾರವರ ಇಂಗ್ಲೀಷ್ ಲೇಖನದಿಂದ ಭಾಷಾಂತರಿಸಲಾಗಿದೆ ಭಾಗ-4 ✍🏻Nizzu4ever👁 ಉರುವಾಲು ಪದವು niznam4ever@gmail.com ಮಕ್ಕಳಿಗೆ ಪರಾನುಭೂತಿ ಕಲಿಸುವುದು ಹೇಗೆ * 9.ಇತರರ ನೋವು ಮತ್ತು ಭಾವನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ * ನಿಮ್ಮ ಮಕ್ಕಳಿಗೆ ಪರಾನುಭೂತಿಯನ್ನು ಬೋಧಿಸುವ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಅವರು ಇತರರ ನೋವಿನ ಅನುಭವಗಳನ್ನು ಅರ್ಥೈಸಿಕೊಳ್ಳುವುದು. ಉದಾಹರಣೆಗೆ ಅಮೀನ್ ಅರೋಗ್ಯ ಸರಿ ಇಲ್ಲ, ಅವನಿಗೆ ಈ ಔಷದಿ ಕೊಟ್ಟು ಸಹಾಯ ಮಾಡಿ ಬರ್ತಿಯಾ? ಝಿಯಾಳೊಂದಿಗೆ ಆಟವಾಡಲು ಯಾರು ಇಲ್ಲ ಅವಳು ತುಂಬಾ ದುಃಖಿತಳಾಗಿದ್ದಾಳೆ ನೀನು ಅವಳೊಂದಿಗೆ ಆಟವಾಡಿ ಸಮಾಧಾನ ಪಡಿಸುವೆಯಾ? ಈ ರೀತಿಯಾಗಿ ಸನ್ನಿವೇಶಗಳನ್ನು ಅರಿತು ಮಕ್ಕಳ ಮನಸ್ಸುಗಳನ್ನು ಸಂಪರ್ಕಿಸಿದರೆ ಅವರಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷೆ ಮಾಡಬಹುದು. * 10.ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಿರಿ. * ಪರಾನುಭೂತಿಯನ್ನು ಮಕ್ಕಳಿಗೆ ಕಲಿಸಿಕೊಡುವ ಸಂದರ್ಭಗಳಲ್ಲಿ ಮಕ್ಕಳು ಅದನ್ನು ಕರಗತ ಮಾಡಿಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ. ಆ ಸಂದರ್ಭಗಳಲ್ಲಿ ಪೋಷಕರು ತಾಳ್ಮೆ ವಹಿಸಬೇಕು. ವಯಸ್ಕರು ಹದಿಹರೆಯದವರು ಪರಾನುಭೂತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಿಲ್ಲ, ಆದ್ದರಿಂದ ಮಕ್ಕಳೊಂದಿಗೆ ತಾಳ್ಮೆಯಿಂದ ಇರಬೇಕು. * 11. ನಾವು ಮಾಡುವ ಪ್ರತಿಯೊಂದಕ್ಕೂ ಅರ್ಥವಿದೆ. * ತಾಯ...