Skip to main content

Posts

Showing posts from 2018

ಪ್ರವಾದಿ ನಿಂದನೆಗೆ ಇಷ್ಟೊಂದು ಆಕ್ರೋಶಗೊಳ್ಳಬೇಕೇ

ಪ್ರವಾದಿ ನಿಂದನೆಗೆ ಇಷ್ಟೊಂದು ಆಕ್ರೋಶಗೊಳ್ಳಬೇಕೇ? ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ ಸುವರ್ಣ ಟಿವಿಯ ಅಜಿತ್ ರವರು ವಿಶ್ವ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ನಿಂದಿಸಿದಾ...

ಮಾತೆ ಆಯಿಶಾ ಬೀವಿ

ಮಾತೆ ಆಯಿಶಾ ಬೀವಿಯವರ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕಲು ಅವಕಾಶ ಮಾಡಿಕೊಟ್ಟ ಅಜಿತ್ ಹನುಮಕ್ಕರ್ ಗೆ ಬಿಗ್ ಥ್ಯಾಂಕ್ಸ್ ದೈವ ವಿಧಿ ಅಂತಲೇ ಹೇಳಬೇಕು. ಇತರ ಸಮುದಾಯದವರಿಗೆ ಇಸ್ಲಾಮನ್ನು ಕಲಿಯಲು ಅಧ...

ಸೂಫೀ ಸಾಮ್ರಾಜ್ಯದ ಅಧಿಪತಿ ಶೈಖ್ ಜೀಲಾನೀ(ಖ ಸಿ)

ಸೂಫೀ ಸಾಮ್ರಾಜ್ಯದ ಅಧಿಪತಿ ಶೈಖ್ ಜೀಲಾನೀ(ಖ ಸಿ) _________________________ ರಬೀಉಲ್ ಆಖಿರ್ ತಿಂಗಳು ಶೈಖ್  ಜೀಲಾನೀ( ಖ ಸಿ) ರವರ ಪುಣ್ಯ ಸ್ಮರಣೆಯ ತಿಂಗಳಾಗಿದೆ. ಆಧ್ಯಾತ್ಮಿಕ ಜಗತ್ತಿಗೆ ನವ ಚೈತನ್ಯ ನೀಡಿ  ಸೂಫೀ ಜಗತ್ತನ್ನು ಬ...

ಅಪ್ಪ ಅಂದರೆ ಬೆಳಕು-ಅಪ್ಪನಿಂದಲೇ ಬದುಕು

ಅಪ್ಪ ಅಂದರೆ ಬೆಳಕು-ಅಪ್ಪನಿಂದಲೇ ಬದುಕು         ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾರೆ! ಬದುಕಿನ ಪಯಣದ ಲೆಕ್ಕವಿಲ್ಲದಷ್...

ಎಸ್ಸೆಸ್ಸೆಫ್

*ಪರಲೋಕ ವಿಜಯಿಯಾಗಳು,  ಸಂಘಟನೆಯಲ್ಲಿ ಸೇರಿ ಕಾರ್ಯಾಚರಿಸಲೇಬೇಕೆಂಬ ನಿಬಂಧನೆ ಏನಾದರು ಇದೆಯಾ?.* ಇದು ಎಲ್ಲರನ್ನೂ ಕಾಡುವ ಒಂದು ಸಹಜ ಪ್ರಶ್ನೆ. ಸಂಘಟನೆಯಲ್ಲಿ ಸೇರದಿದ್ದರೆ ಸ್ವರ್ಗಕ್ಕೆ ಹೋಗಲು ಸಾದ್ಯ...