ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರೂ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಆದ ಜಲೀಲ್ ಸಖಾಫಿ ಚೆರುಶ್ಯೋಲ ಉಸ್ತಾದ್. https://youtu.be/JMu8SAvqcVY ರಮಳಾನ್ ಕುರಿತಾದ ಪ್ರಶ್ನೋತ್ತರ ವೇದಿಕೆಯಾಗಿದೆ ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರಾದ ಜಲೀಲ್ ಸಖಾಫಿ ಚೆರ್ಶೋಲ ಉತ್ತರಿಸುತ್ತಾರೆ. ಪ್ರಶ್ನೆ 1 1. *ಉಪವಾಸ ಯಾರಿಗೆ ಕಡ್ಡಾಯ? ಯಾರಿಗೆ ಕಡ್ಡಾಯವಿಲ್ಲ? ಪ್ರಾಯಶ್ಚಿತ ಯಾರೆಲ್ಲ ಮಾಡಬೇಕು?* ಉತ್ತರ - 6ನಿಮಿಷ 54ಸೆಕೆಂಡ್ https://youtu.be/JMu8SAvqcVY ಪ್ರಶ್ನೆ 2 2. *ಪ್ರತಿನಿತ್ಯ ನಿಯ್ಯತ್ ಹೇಳಬೇಕೆ? ಹೇಳದಿದ್ದರೆ ವೃತ ಭಂಗವೇ? ನಿಯ್ಯತ್ ಬಾಯಿಯಲ್ಲಿ ಕೇವಲ ಹೇಳಿದರೆ ಸಾಕೇ?* ಉತ್ತರ 1ನಿಮಿಷ 54ಸೆಕೆಂಡ್ https://youtu.be/7o4uc3TUhkc ಪ್ರಶ್ನೆ 3 3. *ಗಂಡ ಹೆಂಡತಿ ಸಂಯೋಗದಿಂದ ವೃತ ಭಂಗವಾಗುವುದೇ? ಭಂಗವಾದರೆ ಪ್ರಾಯಶ್ಚಿತವೇನು? ಸ್ವ ಸ್ಖಲಿಸುದರಿಂದ ವೃತ ಭಂಗವಾಗುವುದೇ? ಚುಂಬಿಸಬಹುದೇ?* ಉತ್ತರ 5ನಿಮಿಷ 27ಸೆಕೆಂಡ್ https://youtu.be/TzeP-VlWDcA ಪ್ರಶ್ನೆ 4 4. *ವಾಕರಿಕೆ ಸೃಷ್ಟಿ ಮಾಡಿ ವಾಂತಿ ಮಾಡುವುದು, ಕಣ್ಣಿಗೆ ಸುರುಮ ಹಚ್ಚುವುದು, ಕಿವಿ, ಮೂಗಿಗೆ ಲಸಿಕೆ ಹಾಕುವುದು, ಶರೀರದ ತೆರೆದ ಭಾಗಗಳ ಮೂಲಕ ನೀರು ಅಥವಾ ಇತರ ಘನ ವಸ್ತು ಒಳ ಸೇರುವುದರಿಂದ, ಶುದ್ಧ ಎಂಜಲು ನುಂಗುವುದರಿಂದ ವೃತ ಭಂಗವಾಗುವುದೇ??* ಉತ್ತರ 3ನಿಮಿಷ 43ಸೆಕೆಂಡ್ https://youtu.be/vNHBG5IQ2YM ಪ್ರಶ್ನೆ 5 5. *ವೃತ ಹಿಡಿಯದ ವ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.