Skip to main content

Posts

Showing posts from September, 2017

ಸ್ವರ್ಗ ಪ್ರವೇಶಕ್ಕಿರುವ ಸುವರ್ಣಾವಕಾಶಗಳು. (ನೌಫಲ್ ಸಖಾಫಿ ಉಸ್ತಾದರ ಪ್ರಭಾಷಣದ ಸಾರಾಂಶ)

ಸ್ವರ್ಗ ಪ್ರವೇಶಕ್ಕಿರುವ ಸುವರ್ಣಾವಕಾಶಗಳು. (ನೌಫಲ್ ಸಖಾಫಿ ಉಸ್ತಾದರ ಪ್ರಭಾಷಣದ ಸಾರಾಂಶ) ಪರಲೋಕ ವಿಜಯಕ್ಕೆ ಪ್ರವಾದಿ ﷺ ರು ಸೂಚಿಸಿದ ಸೂತ್ರಗಳಲ್ಲೊಂದಾಗಿದೆ, ಉಲಮಾಗಳನ್ನು ಪ್ರೀತಿಸುವುದು. "ನೀನು ಆಲಿಂ ಆಗು, ಇಲ್ಲವೇ ಇಲ್ಮ್ ಕಲಿಯುವ ಮುತ'ಅಲ್ಲಿಂ ಆಗು, ಇಲ್ಲವೇ ಇಲ್ಮನ್ನು ಪ್ರೀತಿಸುವವನಾಗು, ಇಲ್ಲವೇ ಇಲ್ಮ್ ಕೇಳಿ ತಿಳಿಯುವವನಾಗು, ಈ ನಾಲ್ಕರ ಹೊರತು ಐದನೇ ವ್ಯಕ್ತಿ ಯಾಗಬೇಡ" (ಹದೀಸ್) ಇದರಲ್ಲಿ ಸೂಚಿಸಿರುವ ಮೂರನೇ ಸೂತ್ರಗಳಿಗೊಳಪಟ್ಟ ವಿಷಯವಾಗಿದೆ ಇಲ್ಮ್ ಕಲಿತ ಉಲಮಾಗಳನ್ನು ಪ್ರೀತಿಸುವುದು. ಇಲ್ಮ್ ಕಲಿತವರನ್ನು ಪ್ರೀತಿಸುವುದು ಸ್ವರ್ಗ ಪ್ರವೇಶಕ್ಕಿರುವ ಒಂದು ಸುಲಭ ದಾರಿ ಕೂಡಾ ಆಗಿದೆ ಎಂದು ಪ್ರವಾದಿ ﷺ ನುಡಿದಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟ ಮತ್ತೊಂದು ಹದೀಸ್ ನೋಡಿ: ಪ್ರವಾದಿ ﷺ ರು ಸ್ವಹಾಬಿ ಯೋರ್ವರಲ್ಲಿ ಹೇಳಿದರು "ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರೋ, ಅವರೊಂದಿಗೆ ಸ್ವರ್ಗದಲ್ಲಿರುವಿರಿ" ಎಂಬುದು. ಈ ಎರಡು ಹದೀಸ್ ಗಳು ಸತ್ಯ ವಿಶ್ವಾಸಿಗಳ ಪಾಲಿಗೆ ಮಹತ್ವ ವುಲ್ಲವುಗಳಾಗಿವೆ. ಈ ಎರಡು ಹದೀಸ್ ಗಳ ಸಾರಾಂಶ ಒಂದೇ, ಸ್ವರ್ಗ ಪ್ರವೇಶಿಸಲು ಸುಲಭ ದಾರಿ ಅದು ಉಲಮಾಗಳನ್ನು ಪ್ರೀತಿಸುವುದಾಗಿದೆ. ಅಂತಹ ಉಲಮಾ ದಿಗ್ಗಜರಲ್ಲೋರ್ವರಾಗಿದ್ದಾರೆ ಬಹುಮಾನ್ಯರಾದ ತಾಜುಲ್ ಉಲಮಾ (ಖ.ಸಿ) ರವರು. ತಾಜುಲ್ ಉಲಮಾ ರ ಬಗ್ಗೆ ವಿಶ್ವ ಉಲಮಾಗಳೆಡೆಯಲ್ಲಿ ಎರಡಾಭಿಪ್ರಾಯವಿಲ್ಲ. ವಿಶ್ವದ ಪ್ರಗಲ್ಭ ಉಲಮಾ, ಸ...

ಅಲ್ಲಾಹನ ಸಿಂಹ ಹಂಝತ್ ಇಬ್ನು ಅಬ್ದುಲ್ ಮುತ್ತಲೀಬ್ (ರ.ಅ) ಚರಿತ್ರೆಯ ಪುಟಗಳಿಂದ

ಅಲ್ಲಾಹನ ಸಿಂಹ ಹಂಝತ್ ಇಬ್ನು ಅಬ್ದುಲ್ ಮುತ್ತಲೀಬ್ (ರ.ಅ) ಚರಿತ್ರೆಯ ಪುಟಗಳಿಂದ   ಕಾಬಾಲಯದ ಕೆಳಗೆ ಕುರೈಶಿ ಪ್ರಮುಖರು ಕುಳಿತುಕೊಂಡಿದ್ದಾರೆ.. ಅಬೂಜಹಲ್ (ಲ.ಅ) ಆಗಿದ್ದ ಅಲ್ಲಿ ಸೇರಿದ್ದ ಸಧಸ್ಯರ ನಾಯಕ.. ಅವ...

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಭಾರತ ದೇಶದ ಏಕೈಕ ವಿದ್ವಾಂಸ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ =========================== *✍ಇರ್ಫಾಝ್ ತುಂಬೆ🇸🇱* ===========================

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಭಾರತ ದೇಶದ ಏಕೈಕ ವಿದ್ವಾಂಸ  ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ===========================          *✍ಇರ್ಫಾಝ್ ತುಂಬೆ🇸🇱* ===========================                   ...