Skip to main content

Posts

Showing posts from 2023

ಎದೆಯ ತೊರೆಯು ಹರಿವ ಸದ್ದು ಕೇಳಬೇಕು ಬದುಕಿಸಿ

*﷽*      *🎙️Madeena Madh Singers* 🪀Whatsapp Group *Singer🎤:-Nizam Inoli*  *------------------------------------*          *🎙️Eid Meelad Songs* ಎದೆಯ ತೊರೆಯು ಹರಿವ ಸದ್ದು ಕೇಳಬೇಕು ಬದುಕಿಸಿ ಶೇರದಿ ಸೇರುವ ದಿನವ ನೆನೆದು ಬದುಕಲೀಗ ಬಲು ಖುಷಿ   ಕೊಚ್ಚಿ ಹೋದ ನನ್ನ ಭಾವ   ಎಲ್ಲಿ ಮುಗಿಯಿತು ಎಲ್ಲಿ ಮುಳುಗಿತು    ಈಜು ಬಾರದೆ ಕುಳಿತ ನನ್ನನು    ತ್ವೈಬ ಮಣ್ಣಿಗೆ ತಲುಪಿಸಿ                        *(ಎದೆಯ ತೊರೆಯು)* ಕನಸಿನಲ್ಲಿ ಕವಿತೆ ಬರೆಯುವ ಧನ್ಯ ರಾತ್ರಿಯ ತೋರಿಸಿ ಮನದ ಮಡಿಲಲಿ ಬರವ ನೀಗುವ ಪ್ರೇಮ ಮಳೆಗೆ ಪ್ರಾರ್ಥಿಸಿ   ನೊಂದ ಹ್ರದಯದ ಪ್ರೇಮ ನಾದ   ಎಲ್ಲಿ ಕನಲಿತು ಎಲ್ಲಿ ಹತ್ತಿತು   ನಿದ್ದೆ ಬಾರದೆ ಕುಳಿತ ನನ್ನನು   ತ್ವೈಬ ಮಣ್ಣಿಗೆ ತಲುಪಿಸಿ                          *(ಎದೆಯ ತೊರೆಯು)* ಭಿತ್ತಿಯಲ್ಲಿ ಮಾಸಿ ಹೋಗದ ಹಸಿರು ಗುಂಬದ್ ಚಿತ್ರಿಸಿ ಉಸಿರ ಸಂಜೆಗೆ ಕಾದು ನಿಂತಿದೆ ದಿವ್ಯ ಮುಖವ ನಿರೀಕ್ಷಿಸಿ   ಹ್ರದಯ ನುಡಿಸಿದ ಪ್ರೇಮ ರಾಗ   ಎಲ್ಲಿ ಉಡುಗಿತು ಎಲ್ಲಿ ಅಳಿಯಿತು ಧ್ವನಿಯು ಹೊರಡದ ಮೂಕ ನಾ...

ಹಾರಿ ಹೋಗಲು ರೆಕ್ಕೆಗಳಿಲ್ಲ ಆ ಮದೀನದ ಮಣ್ಣಿಗೆ

*﷽*      *🎙️Madeena Madh Singers* 🪀Whatsapp Group *Singer🎤:-Nizam Inoli* *------------------------------------*          *🎙️Eid Meelad Songs* ಹಾರಿ ಹೋಗಲು ರೆಕ್ಕೆಗಳಿಲ್ಲ ಆ ಮದೀನದ ಮಣ್ಣಿಗೆ ಈಜಿ ಹೋಗಲು ತ್ರಾಣವಿಲ್ಲ ಆ ಮದೀನದ ಮಣ್ಣಿಗೆ                          *(ಹಾರಿ ಹೋಗಲು)*   ಮನಸು ತೆರೆದು ಕವಿತೆ ಬರೆದು    ಈಗಲೇ ನಾ ಹಾಡುವೆ....   ಮನಸು ತೆರೆದು ಕವಿತೆ ಬರೆದು   ಈಗಲೇ ನಾ ಹಾಡುವೆ ... ಕನಸು ಗಣ್ಣಲಿ ಹೋಗಬೇಕು ಆ ಮದೀನದ ಮಣ್ಣಿಗೆ                             *(ಹಾರಿ ಹೋಗಲು)* ಆ ಮದೀನಾ ಶಾಂತಿ ಭವನಾ... ಎದೆಯ ನೋವಿಗೆ ಅಲ್ಲಿ ಶಮನ ಆ ಮದೀನಾ ಶಾಂತಿ ಭವನಾ... ಎದೆಯ ನೋವಿಗೆ ಅಲ್ಲಿ ಶಮನ   ನೋವ ಮರೆತು ಹಾರಬೇಕು   ಆ ಮದೀನದ ಮಣ್ಣಿಗೆ                            *(ಹಾರಿ ಹೋಗಲು)*   ಯಾರ ಬಳಿಗೆ ಹೋಗಲಿ ನಾ   ಯಾರ ಮುಂದೆ ಹೇಳಲಿ...   ಯಾರ ಬಳಿಗೆ ಹೋಗಲಿ ನಾ   ಯಾರ ಮುಂದೆ ಹೇಳಲಿ... ಯಾವ ಕಾಲ...

ಶುಕ್ರನ್ ಯಾ ರಬ್ಬೀ ಶುಕ್ರನ್

*﷽*      *🎙️Madeena Madh Singers* 🪀Whatsapp Group *ಅರೆಬಿಕ್ ಹಾಡು* *------------------------------------*          *🎙️Eid Meelad Songs* ಶುಕ್ರನ್ ಯಾ ರಬ್ಬೀ ಶುಕ್ರನ್ ಹದೈತ ಕಲ್ಬಿ ಶುಕ್ರನ್ ನೌವರ್ತ ದರ್ಬಿ ಶುಕ್ರನ್  ಶುಕ್ರನ್ ಯಾ ರಬ್                     *ಶುಕ್ರನ್ ಯಾ ರಬ್ಬಿ*   ಯಾ ಮುಂಝಿಲಲ್ ಖುರ್ ಆನ್   ಯಾ ಖಾಲಿಕಲ್ ಇಂಸಾನ್   ಯಾ ರಬ್ಬಿ ಯಾ ರಹ್ ಮಾನ್    ಶುಕ್ರನ್ ಯಾ ರಬ್                        *(ಯಾ ಮುಂಝಿಲಲ್)*                       *(ಶುಕ್ರನ್ ಯಾ ರಬ್ಬಿ)* –2  ಅನಬ್ ಸ್ವಲಾತಿ ಅಸ್ಲಂ ಉಬುಸ್ವ ಆದತಿ ಅನ್ ಅಂ ಆಫ್ ಖರ್ಬ ಅನ್ನಿ ಮುಸ್ಲಿಂ ಶುಕ್ರನ್ ಯಾ ರಬ್    ಯಾ ಖಾಲಿಕಲ್ ಅಕ್ವಾ...ನ್   ಯಾ ರಬ್ಬಿ ಯಾ ರಹ್ ಮಾನ್   ಅಕ್ ರಮ್ನಿ ಬಿಲ್ ಗುಫ್ರಾ...ನ್   ಶುಕ್ರನ್ ಯಾ ರಬ್                     *(ಯಾ ಖಾಲಿಕಲ್)*               ...

ಮಲಯಾಳ ಭಾಷಣ

*﷽*      *🎙️Madeena Madh Singers* 🪀Whatsapp Group    *ಮಲಯಾಳಂ ಪ್ರಸಂಗ* *------------------------------------*          *🎙️Eid Meelad Speech* *ಅಸ್ಸಲಾಮು ಅಲೈಕುಂ* ನಮ್ಮುಡೆ ನೆಬಿ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ತಂಙಳುಡೆ ಜನ್ಮದಿನಂ ಆಗೋಷಿಕ್ಕುನ್ಮ ಈ ವೇಳಯಿಲ್ ಞಾನುಂ ಒರು ಕೊಚ್ಚು ಕದ ಪರಯಾಂ ಒರಿಕ್ಕಲ್ ನೆಬಿ ತಂಙಳುಂ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಸ್ವಹಾಬಿಗಳುಂ ಒರು ಸದಸ್ಸಿಲ್‍ ಸಂಸಾರಿಚ್ಚು ಇರಿಕ್ಕುಗಯಾಯಿರುನ್ನು.  ಅಪ್ಪೋಳ್‍ ಅದು ವಯಿ ಒರು ಮನುಷ್ಯಂಡೆ ಮಯ್ಯತ್ ಕೊಂಡುಪೋಯಿ. ಇದ್ ಕಂಡ ಪ್ರವಾಜಗನ್ ಏಯುನೇಟು ನಿನ್ನು. ಅಪ್ಪೋಳ್‍ ಸ್ವಹಾಬಿಗಳ್ ಚೋದಿಚ್ಚು :- ಯಾ ರಸೂಲಲ್ಲಾಹ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ನಿಂಙಳ್ ಎಂದಿನಾನ್ ಎಯುನೇಟ್ ನಿನ್ನದ್. ಅದ್ ಜೂದ ಮನುಷ್ಯಂಡೆ ಮಯ್ಯತಲ್ಲೆ.  ಇದ್ ಕೇಟ್ ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಪರಞು :- ಜೂದನಾನೆಂಗಿಲುಂ ಅಯಾಳುಂ ಒರು ಮನುಷ್ಯನಲ್ಲೆ. ಪ್ರಿಯ ಕೂಟುಕಾರೆ ಮಾನುಶಿಗ ಮೂಲ್ಯಂಙಳ್ಕ್ ಏಟವುಂ ವಲಿಯ ವಿಲ ನಲ್ಗುನ್ನ ಮನುಷ್ಯನಾಇರುನ್ನು ನಮ್ಮುಡೆ ನೆಬಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ. ಇತ್ರಯುಂ ಪರಂಞು ಞಾನೆಂಡೆ ಕೊಚ್ಚು ಕದ ಅವಸಾನಿಪ್ಪಿಕ್ಕುನ್ನು. *ಅಸ್ಸಲಾಮು ಅಲೈಕುಂ* *_______________________________* *✍️...

ಮಲಯಾಳ ಭಾಷಣ

*﷽*      *🎙️Madeena Madh Singers* 🪀Whatsapp Group    *ಮಲಯಾಳಂ ಪ್ರಸಂಗ* *------------------------------------*          *🎙️Eid Meelad Speech* *ಅಸ್ಸಲಾಮು ಅಲೈಕುಂ* ನಮ್ಮುಡೆ ನೆಬಿ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ತಂಙಳುಡೆ ಜನ್ಮದಿನಂ ಆಗೋಷಿಕ್ಕುನ್ಮ ಈ ವೇಳಯಿಲ್ ಞಾನುಂ ಒರು ಕೊಚ್ಚು ಕದ ಪರಯಾಂ ಒರಿಕ್ಕಲ್ ನೆಬಿ ತಂಙಳುಂ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಸ್ವಹಾಬಿಗಳುಂ ಒರು ಸದಸ್ಸಿಲ್‍ ಸಂಸಾರಿಚ್ಚು ಇರಿಕ್ಕುಗಯಾಯಿರುನ್ನು.  ಅಪ್ಪೋಳ್‍ ಅದು ವಯಿ ಒರು ಮನುಷ್ಯಂಡೆ ಮಯ್ಯತ್ ಕೊಂಡುಪೋಯಿ. ಇದ್ ಕಂಡ ಪ್ರವಾಜಗನ್ ಏಯುನೇಟು ನಿನ್ನು. ಅಪ್ಪೋಳ್‍ ಸ್ವಹಾಬಿಗಳ್ ಚೋದಿಚ್ಚು :- ಯಾ ರಸೂಲಲ್ಲಾಹ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ನಿಂಙಳ್ ಎಂದಿನಾನ್ ಎಯುನೇಟ್ ನಿನ್ನದ್. ಅದ್ ಜೂದ ಮನುಷ್ಯಂಡೆ ಮಯ್ಯತಲ್ಲೆ.  ಇದ್ ಕೇಟ್ ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಪರಞು :- ಜೂದನಾನೆಂಗಿಲುಂ ಅಯಾಳುಂ ಒರು ಮನುಷ್ಯನಲ್ಲೆ. ಪ್ರಿಯ ಕೂಟುಕಾರೆ ಮಾನುಶಿಗ ಮೂಲ್ಯಂಙಳ್ಕ್ ಏಟವುಂ ವಲಿಯ ವಿಲ ನಲ್ಗುನ್ನ ಮನುಷ್ಯನಾಇರುನ್ನು ನಮ್ಮುಡೆ ನೆಬಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ. ಇತ್ರಯುಂ ಪರಂಞು ಞಾನೆಂಡೆ ಕೊಚ್ಚು ಕದ ಅವಸಾನಿಪ್ಪಿಕ್ಕುನ್ನು. *ಅಸ್ಸಲಾಮು ಅಲೈಕುಂ* *_______________________________* *✍️...

ನನಗೀಗ ಬೇಕಿದೆ ನವಿರಾದ ಗಾನ

*﷽*      *🎙️Madeena Madh Singers* 🪀Whatsapp Group Singer🎤:- *Nizam Inoli* *------------------------------------*          *🎙️Eid Meelad Songs* ಮದೀ..ನಾ........ ಮದೀ...ನಾ.... ಮದೀ...ನಾ..... ಮದೀ..ನಾ... ನನಗೀಗ ಬೇಕಿದೆ ನವಿರಾದ ಗಾನ ಕಣ್ಮನವ ಸೆಳೆಯುವ ಇಂಪಾದ ಗಾನ ಬದುಕನ್ನೆ ಬದಲಿಸುವ ಸೊಗಸಾದ ಗಾನ ಬಲುದೂರ ತಲುಪಿಸುವ ಮದೀನಾದ ಗಾನ                      *(ನನಗೀಗ ಬೇಕಿದೆ)*   ಆ...... ಆ..... ಆ...... ಆ.....   ತ್ವಯಿಬಾದ ದಾರಿಯಲಿ ಅಲೆದಾಡುತಿರುವಾಗ   ಬರಿಗಾಲ ದರವೇಶಿ ನಗು ನಗುತಾ ಬರುವಾಗ                      *(ತ್ವಯಿಬಾದ)* ಉಸಿರುಸಿರಿನಲ್ಲಿ ಬೆರೆವ ಸವಿಯಾದ ಗಾನ ಬಿಸಿಲಲ್ಲಿ ಬೆಂದ ಮನಕೆ ತಂಪೆರೆವ ಗಾನ                      *(ನನಗೀಗ ಬೇಕಿದೆ)* ಆ....ಆ....ಆ.....ಆ.....   ಎದೆಯೂರ ಸುಲ್ತಾನ ಕನಸಲ್ಲಿ ಬಂದಾಗ   ಅದನೋಡಿ ಬೆರಗಿಂದ ನಾನಲ್ಲಿ ನಿಂತಾಗ                        *(ಎದೆಯೂರ)* ಎದೆ ಬಡಿತ ವಿಲ್...

ಮಲಯಾಳ ಭಾಷಣ

*﷽*      *🎙️Madeena Madh Singers* 🪀Whatsapp Group                     *ಮಲಯಾಳಂ ಪ್ರಸಂಗ* *------------------------------------*          *🎙️Eid Meelad Speech* ಬಹುಮಾನಪ್ಪೆಟ್ಟ ಉಸ್ತಾದುಮ್ಮಾರೆ ಉಮ್ಮಮ್ಮಾರೆ . ಉಪ್ಪಮಾರೆ ಎಂಡೆ ಕೊಚ್ಚು ಕೂಟುಕಾರೆ *ಅಸ್ಸಲಾಮು ಅಲೈಕುಂ* ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮಯುಡೆ ಜನ್ಮದಿನತ್ತಿಲ್ ರಂಡ್ ವಾಕ್ ಸಂಸಾರಿಕ್ಕಾನ್ ಅವಸರಂ ಲಬಿಚ್ಚದಿನ್ನ್  ಅಲ್ ಹಮ್ ದುಲಿಲ್ಲಾಹ್  ಮುತ್ತು ನೆಬಿಕ್ಕ್ ಎಲ್ಲಾವರೆಯುಂ ಒತ್ತಿರಿ ಇಷ್ಟಮಾಯಿರುನ್ನು. ಪ್ರತ್ಯೇಗಿಚ್ಚು ಕುಟ್ಟಿಗಳೆ. ಒರಿಕ್ಕಲ್‍ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ  ಒರು ಸ್ವಹಾಬಿಯುಡೆ ವೀಟಿಲ್ ಪೋಯದಾಯಿರುನ್ನು. ಆ ಸ್ವಹಾಬಿಕ್ಕ್ ಒರು ಕೊಚ್ಚು ಕುಂಞುಂಡಾಯಿರುನ್ನು.  ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಕುಂಞಿನೆ ಕಂಡ ಉಡನೆ ಕೋರಿಯೆಡುತ್ತು ಒರು ಉಮ್ಮ ಕೊಡುತ್ತು.     ಅಪ್ಪೋಳ್‍ ಸ್ವಹಾಬಿ ಅಲ್ಬುದತ್ತೋಡ್ ಚೋದಿಚ್ಚು. ನೆಬಿಯೆ ಅಂಙ್ ಎಂಡೆ ಮಗನ್ ಉಮ್ಮ ವೆಚ್ಚೋ...  ಞಾನಿನ್ನುವರೇ ಅವನೆ ಉಮ್ಮ ವೆಚ್ಚಿಟ್ಟಿಲ್ಲ. ಅದ್ ಕೇಟಪ್ಪೋಳ್ ನೆಬಿಯುಡೆ ಮುಗಂ ಚುವನ್ನು. ನೆಬಿಕ್ಕ್ ದ್ವೇಶಂ ವನ್ನು. ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಪರಞು : ನಿಂಙಳ...

ಅಲ್ ಅಝ್‌ಹರ್ ಯುನಿವರ್ಸಿಟಿ.

ಇಸ್ಲಾಮಿನ ಪುರಾತನ ವಿದ್ಯಾಲಯಗಳ ಪೈಕಿ ಅತ್ಯಂತ ಪ್ರಸಿದ್ದವೂ, ಜಗತ್ತಿನ ಬೌಧ್ದಿಕ ವಲಯದ ಪಥ ಬದಲಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ ವಿದ್ಯಾಲಯವೂ ಆಗಿದೆ ಅಲ್ ಅಝ್‌ಹರ್ ಯುನಿವರ್ಸಿಟಿ. ಇದು ಈಜಿಪ್ಟ್‌ನ ಕೈರೋದಲ್ಲಿದೆ. ಫಾತ್ವಿಮೀ ಖಲೀಫಾ ಅಲ್ ಮುಇಸ್ಸ್‌, ಸಿಸಿಲಿಯಾ ಮೂಲದ ಜೌಹರ್ ಎಂಬ ಸೇನಾ ಮೇಧಾವಿಯನ್ನು ಕಳುಹಿಸಿ ಈಜಿಪ್ಟ್ ವಶಪಡಿಸಲು ಆದೇಶಿಸಿದರು. ಹಾಗೂ  ತಮ್ಮ ತೆಕ್ಕೆಗೆ ಬಂದ ಆ ಪ್ರದೇಶದಲ್ಲಿ ಒಂದು ಪಟ್ಟಣ ಮತ್ತು ಮಸೀದಿಯನ್ನು ನಿರ್ಮಿಸುವಂತೆ ಅಜ್ಞಾಪಿಸಿದರು. ಹಾಗೆ ಹಿಜ್ರಾ 358(ಕ್ರಿ.ಶ 969)ರಲ್ಲಿ ಕೈರೋ ನಗರವನ್ನು ಮತ್ತು ಅದರ ಪಕ್ಕದಲ್ಲೇ ಒಂದು ಮಸೀದಿಯನ್ನೂ ಜೌಹರ್ ನಿರ್ಮಿಸಿದರು. ಅಂದಾಜು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡ ಮಸೀದಿಯು ಹಿ. 361 ರಮಳಾನ್ 7(ಜೂನ್ 22 972)ಕ್ಕೆ ನಮಾಜಿಗೆ ಸಜ್ಜೀಕೃತಗೊಂಡಿತು. ಅಂದಿನಿಂದ ಮುಸ್ಲಿಂ ಜಗತ್ತಿನ ಪ್ರಸಿದ್ದ ಮಸೀದಿಗಳ ಸಾಲಿಗೆ ಅಲ್ ಅಝ್‌ಹರ್ ಸೇರಿಕೊಂಡಿತು.  ಈ ಮಸೀದಿಯ ಸುತ್ತಲೂ ಮನೋಹರವಾದ ಹೂದೋಟಗಳಿದ್ದರಿಂದ ಇದಕ್ಕೆ ಅಲ್ ಅಝ್‌ಹರ್ ಎಂಬ ಹೆಸರು ಲಭಿಸಿತ್ತೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಣದ ಉದ್ಯಾನವಾಗಿ, ಉದ್ಯಾನಗಳು ಚಿಟ್ಟೆ-ಪತಂಗಗಳನ್ನು ತನ್ನತ್ತ ಸೆಳೆಯುವಂತೆ ಈ ವಿದ್ಯಾಲಯವೂ ವಿದ್ಯಾದಾಹಿಗಳನ್ನು ತನ್ನತ್ತ ಸೆಳೆಯಲಿದೆಯೆಂಬ ಅಂದಿನ ವಿಧ್ವಾಂಸರ ದೂರಧೃಷ್ಟಿಯಿಂದಲೇ ಈ ಹೆಸರು ಬರಲು ಕಾರಣವೆಂದೂ ಮತ್ತೊಂದು ವಿಭಾಗ ಚರಿತ್ರೆಗಾರರು ಅಭಿಪ್...

ಹಜ್ ಯಾತ್ರಿಕರ ದಾಹ ನೀಗಿಸಿದ ಐನ್ ಝುಬೈದ

ಮಕ್ಕಾದ ಪುರಾತನ ಜಲಾಶಯಗಳಲ್ಲೊಂದಾಗಿದೆ ಐನ್ ಝುಬೈದ. ಆಧುನಿಕ ತಂತ್ರಜ್ಞಾನ ಅಳವಡಿತ ನೀರಾವರಿ ಪದ್ಧತಿಯನ್ನೂ ಮೀರಿಸುವಂತಿರುವ ಈ ಪುರಾತನ ನೀರಾವರಿ ವ್ಯವಸ್ಥೆಯು ಇಂದಿಗೂ ನೋಡುಗರಲ್ಲಿ ಹುಟ್ಟಿಸುವ ವಿಸ್ಮಯ ಸಣ್ಣದ್ದಲ್ಲ. ಸರಿಸುಮಾರು ಸಾವಿರದ ಇನ್ನೂರು ವರ್ಷಗಳಷ್ಟು ಇತಿಹಾಸವಿರುವ ಈ ಜಲಾಶಯಕ್ಕೆ ಮರುಭೂಮಿಯ ರಣ ಬಿಸಿಲಿಗೆ ಬೆಂದು ಹೋದ ಅನೇಕ ಹಜ್ಜ್, ಉಮ್ರಾ ಯಾತ್ರಿಕರ ದಾಹವನ್ನು ನೀಗಿಸಿದ ಪ್ರತೀತಿಯಿದೆ. ಅಮೋಘವಾದ ನಿರ್ಮಾಣ ಶೈಲಿ, ನಿಖರವಾದ ವಿನ್ಯಾಸ, ಅತ್ಯಾಧುನಿಕ ವ್ಯವಸ್ಥೆ ಇತ್ಯಾದಿ ವಿಶೇಷತೆಗಳನ್ನು ಹೊಂದಿರುವ ಐನ್ ಝುಬೈದ ಇಂದಿಗೂ ಖಿಲಾಫತ್‌ನ ಸುವರ್ಣ ಯುಗದ ಗತ ವೈಭವವನ್ನು ಎತ್ತಿ ಹಿಡಿದಿದೆ. ಆ ನಂತರದ ಆಡಳಿತ ವರ್ಗ ತೋರಿದ ದಿವ್ಯ ನಿರ್ಲಕ್ಷ್ಯ ಹಾಗೂ ಪ್ರಾಕೃತಿಕ ವಿಕೋಪಗಳಿಂದಾದ ಹಾನಿಯಿಂದ ಇದರ ಚೈತನ್ಯ ಒಂದಷ್ಟು ಕುಂದಿರುವುದು ನಿಜ. ಆದರೂ ಕಾಲದ ಏರಿಳಿತಗಳನ್ನು ದಾಟಿ ಕಳೆದ ಶತಮಾನದವರೆಗೂ ಇದು ಸುಲಲಿತವಾಗಿ ಹರಿದಿದೆ. ಇಸ್ಲಾಮೀ ಪರಂಪರೆಯ ಶ್ರೇಷ್ಠ ಸಂಕೇತವಾಗಿರುವ ಈ ಜಲಾಶಯ ನೂರಾರು ವರ್ಷಗಳಿಂದ ಹಜ್ಜ್ ಯಾತ್ರಿಕರ ಪಾಲಿಗೆ ಚೈತನ್ಯ ಒದಗಿಸಿದೆ. ಗತಕಾಲದ ಪುರಾತನ ಸ್ಮಾರಕಗಳನ್ನು ಪುನರುಜ್ಜೀವಗೊಳಿಸುವುದಾಗಿ ಸೌದಿ ಸರ್ಕಾರ ವರ್ಷಗಳ ಹಿಂದೆಯಷ್ಟೇ ಘೋಷಿಸಿತ್ತು. ಸರಕಾರದ ಈ ನಿರ್ಧಾರದ ಬಳಿಕ ಐನ್‌ಝುಬೈದ ಮತ್ತೆ ಜನರ ಗಮನ ಸೆಳೆಯತೊಡಗಿದೆ. ಪುರಾತನ ಕಾಲದಲ್ಲಿ ಮಕ್ಕಾದ ನೀರಿನ ಮೂಲವು ದಾರಿಗಳಲ್ಲಿನ ಬಾವಿಗಳಾಗಿದ್ದವು. ಹಜ್...

ನಾವೆಷ್ಟು ಭಾಗ್ಯವಂತರುಈ ವ್ಯಕ್ತಿಯ ಹೆಸರೇಳಿದರೆ ಗುರುತಿಸುವುದು ದೇಶವನ್ನು.

ನಾವೆಷ್ಟು ಭಾಗ್ಯವಂತರು ಈ ವ್ಯಕ್ತಿಯ ಹೆಸರೇಳಿದರೆ  ಗುರುತಿಸುವುದು ದೇಶವನ್ನು! ಒಂದು ದಿನ ಫೇಸ್ಬುಕ್ನಲ್ಲಿ ಇಂಡೋನೇಷಿಯಾದ ವ್ಯಕ್ತಿಯೊಬ್ಬರು ಪರಿಚಯಗೊಂಡರು.ಅಲ್ಪಸಮಯ ಪರಸ್ಪರ ಮಾತುಕತೆ ನಡೆಸಿದ ಬಳಿಕ ನನ್ನ ಹೆಸರು ಮತ್ತು ದೇಶ ಭಾರತ ಎಂದ ಕೂಡಲೇ ಅವರು ಕೇಳಿದ ಮಾತು ನೀವು ಕೇರಳದವರೇ? ನಾನು ಆಶ್ಚರ್ಯ ಚಿಕಿತನಾಗಿ ಕೇಳಿದೆ! ನಿಮಗೆ ಹೇಗೆ ಕೇರಳ ಗೊತ್ತು ? ಅವರು ಹೇಳಿದ ಮಾತು...  ಅಲ್ಲೊಂದು ಮಹಾ ವಿದ್ವಾಂಸರಿರುವರು... ಸಾವಿರಾರು ಅನಾಥರ ತಂದೆ (ಅಬುಲ್ ಐತಾಂ) ಖಮರುಲ್ ಉಲಮಾ(ಉಲಮಾಗಳ ಚಂದ್ರ) ಅವರನ್ನು ಅತಿಯಾಗಿ ಇಷ್ಟಪಡುವೆನು. ಅವರ ಜೀವನವೇ ನನಗೆ ಸ್ಫೂರ್ತಿ... ಅವರ ಕಾರ್ಯವೈಖರಿ ಕಂಡು ನಾವೂ ಅದೇ ರೀತಿ ಇಲ್ಲಿ ಇಸ್ಲಾಂ ಕಲಿಸಲು ಪ್ರತ್ನಿಸುತ್ತಿದ್ದೇವೆ... ನಾನು ಭಾರತ ಎಂಬ ದೇಶ ಅರಿತದ್ದೇ ಉಸ್ತಾದರಿಂದ...ಉಸ್ತಾದರನ್ನು ಕಾಣುವುದೇ  ಒಂದು ಆನಂದ... ನಾವೆಷ್ಟು ಭಾಗ್ಯವಂತರಲ್ಲವೇ  ಆ ಜ್ಞಾನಮರದ ನೆರಳು ಅನುಭವಿಸಲು ಅಲ್ಲಾಹು ನಮಗೆಲ್ಲರಿಗೂ ಭಾಗ್ಯ ನೀಡಿದ... ಅಲ್ಲಾಹು ಇನ್ನಷ್ಟು ಕಾಲ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್.... SIRJ ಬಾರೆಬೆಟ್ಟು

ಮದರಸಾದ ಆರಂಭಿಕ ಪ್ರಾರ್ಥನೆ ಮತ್ತು ಸ್ವಲಾತ್ (ಮುದ್ರಿಸಬಹುದಾದ)

ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮದ್ರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಸಮಯದಲ್ಲಿ ಫಾತಿಹಾ ಪಠಿಸಿದ ನಂತರ ಪಠಿಸಲಾಗುವ ಆರಂಭಿಕ ಪ್ರಾರ್ಥನೆಯ ಬೈತ್ ಮತ್ತು ನೀವು ಮದರಸಾದ ಕೊನೆಯಲ್ಲಿ ಪಠಿಸಲಾಗುವ ಸ್ವಲಾತನ್ನು ಈ ಕೆಳಗಿನ ಪಿಡಿಎಫ್ ಫೈಲ್‌ನಿಂದ ಡೌನ್‌ಲೋಡ್ ಮಾಡಬಹುದು. Download  👈 Kannada Prayer & Swalath Pdf. Download  👈 Malayalam Prayer Pdf. Download  👈 Malayalam Swalath Pdf.  ಪ್ರಿಂಟ್ ತೆಗೆದು ಗೋಡೆಗೆ ತೂಗುಹಾಕಿ ವಿದ್ಯಾರ್ಥಿಗಳು ನೋಡುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.

ರಮದಾನಿನ ಕೃಷಿಕ !

ರಮದಾನಿನ ಕೃಷಿಕ ! ವಯೋಸಹಜ ರೋಗದಿಂದ ಚೇತರಿಸಿಕೊಂಡಿದ್ದ  ಉಳ್ಳಾಲದ ಗುರು ತಾಜುಲ್ ಉಲಮಾ ತಂಙಳರನ್ನು ಭೇಟಿ ಮಾಡಲೆಂದು ಆಪ್ತರೊಬ್ಬರು ತೆರಳಿದ್ದರು. ಅದು ರಮದಾನ್ ಕಳೆದ ಶವ್ವಾಲ್ ತಿಂಗಳು. ಸಂದರ್ಶನಕ್ಕಾಗಿ ತೆರಳಿದ ಅವರಲ್ಲಿ ತಂಙಳ್ " ಎಲ್ಲವೂ ಹೋಯಿತು !" ಎಂದೇಳಿ ಅತ್ತಿದ್ದರು. ಅವರು ವಿವರ ಕೇಳಿದಾಗ ಉಳ್ಳಾಲ ತಂಙಳರ ಪ್ರತಿಕ್ರಿಯೆ ಹೀಗಿತ್ತು ಕಳೆದ ರಮದಾನ್ ನಲ್ಲಿ ಹದಿನಾರು ಬಾರಿ ಪೂರ್ಣವಾಗಿ ಕುರಾನ್ ಓದಲು ಸಾಧ್ಯವಾಗಿತ್ತು. ಈ ರಮದಾನ್ ನಲ್ಲಿ ನನಗದು ಸಾಧ್ಯವಾಗಿಲ್ಲ. ಎಲ್ಲವೂ ಹೋಯಿತು ಎಂದು ನೋಯುವ ಹೃದಯದೊಂದಿಗೆ ಹೇಳಿದ್ದರು. ನನ್ನ ಇಷ್ಟ ಜನರೇ, ಆ ಬಾರಿ ತಂಙಳ್ ಒಂಭತ್ತೋ/ ಹನ್ನೆರಡು ಖತಮ್ ಓದಿದ್ದರು. ಆದಾಗ್ಯೂ ತಂಙಳ್ ಎದೆಗುಂದಿದ್ದರು. ತಂಙಳುಸ್ತಾದರ ಪ್ರತಿಕ್ರಿಯೆ ಕಳವಳಕಾರಿಯಾಗಿತ್ತು. ಅಲ್ಲಾಹನ ಮೇಲಿರುವ ಅಗಾಧ ಭಯ ಭಕ್ತಿ ಮತ್ತು ಪೈಗಂಬರ್ ಮುಹಮ್ಮದ್ ﷺ ರೊಂದಿಗಿರುವ ಅದಮ್ಯ ಪ್ರೆಮಾನುಭಂದ ತಂಙಳ್ ರ ಬಾಲ್ಯದಲ್ಲೇ ಅಂತರ್ಗತವಾದ ಕಾರಣ ಆರಾಧನೆಯಲ್ಲಿ ಯಾವತ್ತೂ ವಿನಾಯಿತಿ ನಿರೀಕ್ಷಿದವರಲ್ಲ. ಶಾರೀರಿಕವಾಗಿ ಅಸ್ವಸ್ಥಗೊಂಡರೆ ಲಕ್ಷಗಟ್ಟಲೆ ದೈವಿಕ ಜಪಗಳನ್ನು ಮುದಿರಿಸಿ ಪ್ರಾರ್ಥಿಸುವುದು ಅವರ ಜೀವನಕ್ರಮ.ರಮದಾನ್ ಬಂತೆಂದರೆ ಎಲ್ಲಿಲ್ಲದ ಸಂತೋಷ. ಎಲ್ಲಾ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸಿ ದಿನನಿತ್ಯ ಕುರಾನ್ ಓದುವ ಹವ್ಯಾಸ. ಅವರ ಓದು ಮತ್ತು ನಮಾಜು ನೋಡಿ ನಿಲ್ಲುವುದೇ ಒಂದು ಆನಂದವಾಗಿತ್ತು. ಓದುವ ಸೂಕ್ತಗಳ...