Skip to main content

ಆಯತುಲ್ ಖುರ್ಸಿಯ ಮಹತ್ವ.

*🌹┏━━━═❈ ۞ ﷽ ۞ ❈═━━━┓🌹*

             *۞اَللّٰهُ لاَ اِلٰهَ اِلاَّهُوَالْحَيُّ الْقَيُّومْ.*
*لاَ تَاأْخُذْهُ سِنَةٌوَلاَنَوْمْ لَهُ مَافِى السَّمٰوٰتِ وَمَافِى اْلاَرْضِ مَنْ ذَالْذِئ يَشْفَعُ عِنْدَهُ اِلاّٰبِاْذِنِهِ يَعْلَمُ مَابَيْنَ اَيْدِ يهِمْ وَمَا خَلْفَهُمْ وَلاَ يُحِيطُونَ بِشَىءِِ مِنْ عِلْمِهِ اِلاّٰ بِمَا شَاءَ وَسِعَ كُرْسِيْهُ السَّمٰوٰتِ وَالْاَرْضَ وَلاَيَؤُدْهُ حِفْظُهُمَا وَهُوَ الْعَلِىْ الْعَظِيمْ.۞*

ಕಿತಾಬ್ ಗಳಲ್ಲಿಯೇ ಅತಿ ಶ್ರೇಷ್ಟವಾದದ್ದು *"ಖುರ್ - ಆನ್"*
ಖುರ್ - ಆನ್ ನಲ್ಲಿ ಅತಿ ಶ್ರೇಷ್ಠವಾದ ಸೂರತ್ *" ಅಲ್ ಬಕರಾ"*
ಅಲ್ ಬಕರಾ ಸೂರತ್ ನಲ್ಲಿ ಅತಿ ಶ್ರೇಷ್ಠವಾದ ಆಯತ್
*"ಆಯತುಲ್ ಖುರ್ಸಿ"*

_ನಮ್ಮ ಅತಿ ದೊಡ್ಡ ಶತ್ರುವಾಗಿರುವ ಶೈತಾನಿನ ಉಪದ್ರದಿಂದ ರಕ್ಷೆಹೊಂದಲು ನಮ್ಮಲ್ಲಿರುವ ಅಸ್ತ್ರವೊಂದಿದ್ದರೆ ಅದು *"ಆಯತುಲ್ ಖುರ್ಸಿ"* ಯಾಗಿದೆ._

*ಆಯತುಲ್ ಖುರ್ಸಿ ಓದಿದರೆ ಸಿಗುವ ಪ್ರತಿಫಲ.* 👇🏽

👉🏼 *ಮನೆಯಿಂದ ಹೊರಡುವಾಗ ಓದಿದರೆ 4 ಭಾಗಗಳಿಂದ 70 ಸಾವಿರ ಮಲಕುಗಳಿಂದ ಸಂಭ್ರಕ್ಷಣೆ ಸಿಗುವುದು.*

👉🏼 *ಮನೆಗೆ ಪ್ರವೇಶಿಸುವಾಗ ಹೇಳಿದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುವುದಿಲ್ಲ.*

👉🏼 *ವಝೂ ಮಾಡಿದ ನಂತರ ಹೇಳಿದರೆ ಅಲ್ಲಾಹನ ಬಳಿ 70 ದರ್ಜೆ ( ಸ್ಥಾನ )ವನ್ನು ಏರಿಸಲ್ಪಡುವುದು.*

👉🏼 *ಮಲಗುವ ಮುನ್ನ ಹೇಳಿದರೆ ರಾತ್ರಿಯಿಡೀ ಒಂದು ಮಲಕ್ ಅವನನ್ನು ಸಂಭ್ರಕ್ಷಿಸುತ್ತಾ ಇರುವುದು.*

👉🏼 *ದಿನನಿತ್ಯ 5 ವಕ್ತಿನ ನಮಾಝ್ನ ನಂತರ ಹೇಳಿದರೆ ಅವನಿಗೆ ಸ್ವರ್ಗ ಪ್ರವೇಶಿಸಲು ಮರಣ ಮಾತ್ರವಾಗಿದೆ.*

_ಇದನ್ನು ಶೇರ್ ಮಾಡಿ ಕಾರಣ ಇದೊಂದು ಜಾರಿಯಾದ ಸ್ವದಖವಾಗಿದೆ._
*ಜಾರಿಯಾದ ಸ್ವದಖವೆಂದರೆ*_ಅಂತ್ಯದಿನದ ವರೆಗೂ ಇದರ ಪ್ರತಿಫಲ ದೊರೆಯುತ್ತಾ ಇರುತ್ತದೆ._

✍🏽 *ರಜಬ್ ನಾವುಂದ(ಜ್ಞಾನದಾಹಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...