Skip to main content

ನಾವೆಷ್ಟು ಭಾಗ್ಯವಂತರುಈ ವ್ಯಕ್ತಿಯ ಹೆಸರೇಳಿದರೆ ಗುರುತಿಸುವುದು ದೇಶವನ್ನು.


ನಾವೆಷ್ಟು ಭಾಗ್ಯವಂತರು
ಈ ವ್ಯಕ್ತಿಯ ಹೆಸರೇಳಿದರೆ 
ಗುರುತಿಸುವುದು ದೇಶವನ್ನು!

ಒಂದು ದಿನ ಫೇಸ್ಬುಕ್ನಲ್ಲಿ ಇಂಡೋನೇಷಿಯಾದ ವ್ಯಕ್ತಿಯೊಬ್ಬರು ಪರಿಚಯಗೊಂಡರು.ಅಲ್ಪಸಮಯ ಪರಸ್ಪರ ಮಾತುಕತೆ ನಡೆಸಿದ ಬಳಿಕ ನನ್ನ ಹೆಸರು ಮತ್ತು ದೇಶ ಭಾರತ ಎಂದ ಕೂಡಲೇ ಅವರು ಕೇಳಿದ ಮಾತು ನೀವು ಕೇರಳದವರೇ?
ನಾನು ಆಶ್ಚರ್ಯ ಚಿಕಿತನಾಗಿ ಕೇಳಿದೆ! ನಿಮಗೆ ಹೇಗೆ ಕೇರಳ ಗೊತ್ತು ? ಅವರು ಹೇಳಿದ ಮಾತು... 
ಅಲ್ಲೊಂದು ಮಹಾ ವಿದ್ವಾಂಸರಿರುವರು...
ಸಾವಿರಾರು ಅನಾಥರ ತಂದೆ (ಅಬುಲ್ ಐತಾಂ)
ಖಮರುಲ್ ಉಲಮಾ(ಉಲಮಾಗಳ ಚಂದ್ರ)
ಅವರನ್ನು ಅತಿಯಾಗಿ ಇಷ್ಟಪಡುವೆನು.
ಅವರ ಜೀವನವೇ ನನಗೆ ಸ್ಫೂರ್ತಿ...
ಅವರ ಕಾರ್ಯವೈಖರಿ ಕಂಡು ನಾವೂ ಅದೇ ರೀತಿ ಇಲ್ಲಿ ಇಸ್ಲಾಂ ಕಲಿಸಲು ಪ್ರತ್ನಿಸುತ್ತಿದ್ದೇವೆ...
ನಾನು ಭಾರತ ಎಂಬ ದೇಶ ಅರಿತದ್ದೇ ಉಸ್ತಾದರಿಂದ...ಉಸ್ತಾದರನ್ನು ಕಾಣುವುದೇ 
ಒಂದು ಆನಂದ...
ನಾವೆಷ್ಟು ಭಾಗ್ಯವಂತರಲ್ಲವೇ 
ಆ ಜ್ಞಾನಮರದ ನೆರಳು ಅನುಭವಿಸಲು
ಅಲ್ಲಾಹು ನಮಗೆಲ್ಲರಿಗೂ ಭಾಗ್ಯ ನೀಡಿದ...
ಅಲ್ಲಾಹು ಇನ್ನಷ್ಟು ಕಾಲ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್....

SIRJ ಬಾರೆಬೆಟ್ಟು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...