Skip to main content

ಒಡ್ಕತೆ ಪೊದನಾಸೆ


ಒಡ್ಕತ್ತೆ ಪೊದನಾಸೆ.
(ಸಫರ್ ತಿಂಗಳ ಕೊನೆಯ ಬುಧವಾರ)
ಪ್ರವಾದಿ(ಸ)ರಿಗೆ ಮರಣಪೂರ್ವ ಕಾಯಿಲೆ ಬಾಧಿಸಿದ ದಿನ.
ಆಕಾಶದಿಂದ ಸಾವಿರಾರು ವಿಪತ್ತುಗಳು ಎರಗುವ ದಿನ.
ರಕ್ಷಣೆಗಾಗಿ ಪ್ರತ್ಯೇಕ ದುಆ ಮಾಡಬೇಕಾದ ದಿನ .يس ಓದಿ سلام قولا ಎಂಬ ಆಯತ್ತನ್ನು 313ಬಾರಿ ಪಠಿಸಿ ಸೂರತ್ತನ್ನು ಪೂರ್ಣಗೊಳಿಸಿ ಪ್ರತ್ಯೇಕ ದುಆ ಮಾಡಬೇಕು* 👉ಎರಡೆರಡು ರಕ್ಅತ್ಗಳಾಗಿ 4ರಕ್ಅತ್ ನಮಾಝ್ ಮಾಡಿ( اللهم يا شديد القوى ويا شديد المحال يا عزيز ذلت لعزتك جميع خلقك يا محسن يا مجمل يا متفضل يا منعم يا مكرم يامن لااله الا انت برحمتك يا ارحم الراحمين اللهم بسر سيدنا الحسن واخيه وجده وابيه وامه اكفني شر هذااليوم وما ينزل فسيكفيكهم الله وهو السميع العليم وحسبنا الله نعم الوكيل لاحول ولا قوة اللا بالله العلي العظيم و صلي الله علي سيدنا محمد وعلي اله وصحبه اجمعين ) ಈ ದುಆ ಮಾಡಬೇಕು.ಪ್ರತೀ ರಕಅತಿನಲ್ಲೂ ಫಾತಿಹಾದ ಬಳಿಕ 17ಬಾರಿ  سورة الكوثر 5ಬಾರಿ اخلاص 1ಬಾರಿ ಫಲಕ್ 1 ಬಾರಿ سورة الناس ಓದಬೇಕು *👉ಅಲ್ಲದೆ ಬಟ್ಟಲಲ್ಲಿ ಈ ಕೆಳಗಿನ ಆಯತ್ಗಳನ್ನು ಬರೆದು ಕುಡಿಯಬೇಕು(1)سلام   قولا من رب رحيم(2)سلا م علي نوح في العالمين(3 )سلام علي ابراهيم(4 )سلام علي موسي و هارون(5 )سلام على ال ياسين(6 )وسيق الذين التقوا ربهم الى الجنة زمرا حتى اذا جاءوها وفتحت ابوابها وقال لهم خزنتها سلام عليكم طبتم فادخلوها خالدين(7)سلا م هي حتا مطلع الفجر*(ಕಿತಾಬ್ಗಳ ಆದಾರದಿಂದ)

Comments

Br.Taslim said…
553) Islamic rule of Vodkato podnaase? “ವಡ್ಕತೋ ಪೊಧ್ನಾಸೆ” (يوم نحسٍ مُسْتَمِرٍّ) ಇಸ್ಲಾಮಿನ ವಿಧಿ ಪ್ರಕಾರ? ಪಂಡಿತ ಪುರೋಹಿತರ ವಂಚನೆ ಸತ್ಯಾಂಶ (ಕ್ಲಿಪ್ಪಿಂಗ್ ವಾಯ್ಸ್)
http://brtaslim.com/wp-content/uploads/2018/02/%E0%B2%B5%E0%B2%A1%E0%B3%8D%E0%B2%95%E0%B2%A4%E0%B3%8B-%E0%B2%AA%E0%B3%8A%E0%B2%A7%E0%B3%8D%E0%B2%A8%E0%B2%BE%E0%B2%B8%E0%B3%86.mp3

PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...