Skip to main content

ಸಳಪಿ ಬಡಬಡಿಕೆಗೆ ಬೆತ್ತದ ಏಟು ————————


       
🍄 ನೆಬಿ(ಸ:ಅ) 1400 ವರ್ಷಗಳ ಮೊದಲು ಕಲಿಸಿದ ಇಸ್ಲಾಂ ಮತ್ತು ಮುಸ್ಲಿಯಾರ್'ಗಳು ಇಂದು ಕಲಿಸುವ ಇಸ್ಲಾಮನ್ನೊಮ್ಮೆ ಪರಿಕ್ಶಿಸೋಣ 👀/ 👀
-----------------------------

✔ಈದುಲ್ ಫಿತರ್ ಸುಮಾರು1400 ವರ್ಷ
ಈದುಲ್ ಅಝ್ಃ ಮತ್ತು ಈದ್ ನಮಾಜ್ ಸುಮಾರು1400 ವರ್ಷ
ರಚನೆ ನೆಬಿ ﷺ

➡ ಆದರೆ ದನ, ಹಂದಿ ಮೇಯುವ, ಹೇಸಿಗೆ ಮಾಡುವ ಮೈದಾನಕ್ಕೆ ಹೋಗಿ ಹೆಂಗಸರ ಜೊತೆ ನಿರ್ವಹಿಸುವ '
ಈದ್ ನಮಾಝ್'ಗೆ ಸುಮಾರು ಹನ್ನೆರಡು ವರ್ಷ!
ಈ ಬಿದ್'ಅತ್'ನ ಪ್ರೋಜಕ್ಟರ್ ಸಳಪಿ!
----------------------------

✔ಮರಣ ಹೊಂದಿದವರಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥನೆ ಸುಮಾರು1400 ವರ್ಷ ಕಲಿಸಿ ಕೊಟ್ಟವರು ನೆಬಿ ﷺ

✒ವಫಾತ್ ಆದ ಮುತ್ತು ನೆಬಿಯವರನ್ನು ಕರೆದು ಮೊತ್ತ ಮೊದಲು ಇಸ್ತಿಗಾಸ ಮಾಡಿದ್ದಕ್ಕೆ 1400 ವರ್ಷ
ಕಲಿಸಿ ಕೊಟ್ಟವರು ಅಬೂಬಕರ್ ಸಿದ್ದೀಕ್ (ರ).

➡ ಆದರೆ ಮುತ್ತು ನೆಬಿ ಸಹಿತ ವಫಾತ್ ಆದ ಯಾರಲ್ಲೂ ಇಸ್ತಿಗಾಸ ಮಾಡಬಾರದೆಂಬ ಫತ್ವಕ್ಕೆ ಸುಮಾರು 80ವರ್ಷ!
ರಚನೆ ಸಳಪಿ ಮುಲ್ಲಾ!
------------------------------

✔ರಂಝಾನ್'ನಲ್ಲಿ ಇಹ್ತಿಕಾಫ್ ಮಸ್ಜಿದ್'ನಲ್ಲಿ 1400 ವರ್ಷ.

ಆ ಮಸ್ಚಿದ್'ಗೆ ಕೂದಳತೆ ಹತ್ತಿರವಿದ್ದ
ಮುತ್ತು ನೆಬಿಯರ ಧರ್ಮ ಪತ್ನಿಯರಿಗೂ ಪ್ರವೇಶ ಇರಲಿಲ್ಲ!
ಫರ್ಮಾನು ಹೊರಡಿಸಿದವರು ಮುತ್ತು ನೆಬಿ.
ಸುಮಾರು 1400 ವರ್ಷಗಳ ಇತಿಹಾಸ!

👉🏻  ಆದರೆ ಅಶುಧ್ದೀ ಇದ್ದರೂ ಪರವಾಗಿಲ್ಲ
ಮಹಿಳೆ ಅನ್ಯಪುರುಷರ ಜೊತೆ ಮಸೀದಿಗೆ ಹಾಜರಾಗಲೇ ಬೇಕೆಂಬ ಫರ್'ಮಾನ್'ಗೆ
ಕೇವಲ 35 ವರ್ಷ!
ಈ ಡೊಂಕು ಫತ್ವದ ರುವಾರಿ ಮುದಿ ಸಳಪಿ!
------------------------------

✔ಮುಯ್ಯುದ್ದಿನ್ ಮಾಲೆ 403 ವರ್ಷ ರಚನೆ ಕೇರಳದ ಕಾಲಿ ಮುಹಮ್ಮದ್.

ರಿಪಾಯಿ. ನಫೀಸತ್. ಇನ್ನಿತರ ಮಾಲೆ ಸುಮಾರು 300 ವರ್ಷ ರಚನೆ ಕೇರಳ

➡ ಆದರೆ ಜೀವ ಹೋದ ಸಳಪಿಯ ಮುದಿ ನಾಯಕ ಉಮರ್ ಮೌಲವಿಯ ಕುರಿತು ರಚಿಸಿದ 'ಉಮರ್ ಮಾಲೆ 'ಗೆ ಬರೋಬ್ಬರಿ 08 ವರ್ಷ!
ರಚನೆ ಒಬ್ಬ ಸಳಪಿ ಮೌಲವಿ!
------------------------------

✔ಮೀಲಾದುನ್ನಬಿ ಸುಮಾರು 900 ವರ್ಷ ರಚನೆ ಮುಝ್ಝಾಫರ್ (ರ) ಎಂಬ ರಾಜನಿಂದ ಆರಂಭ.

✒ ಆದರೆ  'ಸಳಪಿ ಫೆಸ್ಟ್' ಗೆ 15 ವರ್ಷ!
ರಚನೆ ಮಡವೂರು/ ಜಿನ್ನೂರು ಸಲಪಿಗಳ ಜಂಟಿ ಕೊಡುಗೆ!
----------------------------

✔ ಕೋಟಿ ಸ್ವಲಾತ್ ಮದೀನಕ್ಕೆ ಪರ್ಸೆಲ್ 3 ವರ್ಷ ರಚನೆ ಎಸ್. ಎಸ್. ಎಫ್

✒ ಸಳಪಿ ಧೀ ಲೈಟ್ ಪ್ರೋಗ್ರಾಮ್ ಗೆ ಬರೋಬ್ಬರಿ 5 ವರ್ಷ!
ರಚನೆ 👉🏻 ಹುಸೈನ್ ಸಳಪಿ
--------------------------

✔ನಮಾಝಿನ ನಂತರ 3 ಸ್ವಲಾತ್
ರಚನೆ ಸಮಸ್ತ

✒ ಆದರೆ ಮುಂಚೆ ಶಿರ್ಕ್ ಪುರ್ಕ್ ಆಗಿದ್ದ ಮಂತ್ರ
ಸಳಪಿಗೆ ಹಲಾಲ್ ಆಗಿ ಕೇವಲ 07 ವರ್ಷ!
ಹಲಾಲ್ ಮಾಡಿದವ ಹುಸೈನ್ ಸಳಪಿ!
--------------------------

➡ ಈ ಮೊದಲು ಶಿರ್ಕ್ ಪುರ್ಕ್ ಅಂತ ಬಡ ಬಡಿಸುತ್ತಿದ್ದ ಜಿನ್ನ್ ಸಹಾಯ ತೌಹೀದ್ ಆಗಿ 08 ವರ್ಷ!
ರಚನೆ ಜಕರಿಯಾ ಸಲಾಹಿ!
-----------------------------

➡ ಆದ್ದರಿಂದಲೇ ಜಾಹಿಲ್ ಸಂಘ ಸಳಪಿ
ಮೌಲವಿಗಳು ಇದೀಗ ಎಂಟು ಪಾರ್ಟಿ ಆಗಿ ಛಿಧ್ರ ಛಿದ್ರ..!!!
ಒಬ್ಬರ ಮುಖ ಕಂಡರೆ ಮತ್ತೊಬ್ಬನಿಗೆ ಅಸಹ್ಯ!
ಎಂ. ಎಂ. ಅಕ್ಬರ್ ಮೌಲವಿಯನ್ನು ಕಂಡರೆ ಹುಸೈನ್ ಸಳಪಿಯ ಪಿತ್ತ ನೆತ್ತಿಗೇರುತ್ತೆ.😄

ಅನಸ್ ಮೌಲವಿಯನ್ನು ಕಂಡಾಗ ಝಕರಿಯ/ಬಾಲು ಗರಂ ಆಗುತ್ತಾರೆ😁

👉🏻 ದೀನನ್ನು ಮಕ್ಕಳಾಟಿಕೆಯಂತೆ ಬೇಕಾಬಿಟ್ಟಿ ಯ್ಯೂಝ್ ಮಾಡಿದಾಗ ಅಲ್ಲಾಹು ಅವರಿಗೆ ಕೊಟ್ಟ ಶಾಪ ಎಂಟು ಪಾರ್ಟಿಗಳಾಗಿ ಛಿದ್ರವಾಗಿ ನಾಶವಾಗಿ ಹೋದರು.!
ಇದೀಗ ಯಾರೂ ಅವರನ್ನು ಮೂಸುವುದಿಲ್ಲ
ಹಾಗಾಗಿ ಎಲ್ಲಿಯೂ ಸಲ್ಲದ ಕೆಲವರು ಅಲ್ಲಲ್ಲಿ ಹೋಗಿ ಬಡ ಬಡಿಸುತ್ತಾ ಸಳಪಿ ಪ್ರೋಗ್ರಾಮ್ ಎಂಬ ನಾಟಕ ಮಾಡುತ್ತಾ ಇದ್ದಾರೆ.
ಜನರು ಇವರ ಮರಳು ನೋಡಿ ಮುಸಿ ಮುಸಿ ನಗುತ್ತಾ ಇದ್ದಾರೆ.

ಆದ್ದರಿಂದಲೇ ಈಗ ನೀವು ಇವರ ನಾಯಕರಾದ ಹುಸೈನ್ ಸಳಪಿ, ಝಕರಿಯ, ಬಾಲು ನ ಹೆಸರೆತ್ತಿದರೆ
ಮಂಗಳೂರಿನ ಸಲಪಿಗಳ ಕಮೆಂಟ್ಸ್ ಏನು ಗೊತ್ತೆ❓
ಅರೇ.. 'ಮಲ್ಲು' ಗಳ ವಿಷಯ ಬಿಡಿ ಅಂತ ಗೊಗೆರೆಯುತ್ತಾರೆ
'ಮಲ್ಲು' (ಮಲಯಾಳಿ ಮೌಲವಿ)

ಹಾಗಾಗಿ ಈಗಿನ ಮರಿ ಸಳಪಿಗಳು
ಉತ್ತರಭಾರತದ ಉರ್ದು ಮುಲ್ಲಾಗಳನ್ನು ಅಪ್ಪಿ ಹಿಡಿಯಲು ಶುರು ಮಾಡಿದ್ದಾರೆ
ಆದರೆ ಎಸ್ಸೆಸ್ಸೆಫ್ ನ ಅಜೇಯ ನೇತ್ರತ್ವ ಮಾತ್ರ ಇವರಿಗೆ ಕಂಟಕವಾಗಿದೆ!

THIRD👀Eye Reporters

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...