Skip to main content

ಸುಬುಹಿಯ ಮುಂಚೆ ಇರುವ ಸುನ್ನತ್ ನಮಾಝಿನ ಮಹತ್ವ

ಸುಬುಹಿಯ ಮುಂಚೆ ಇರುವ ಸುನ್ನತ್ ನಮಾಝಿನ ಮಹತ್ವ

*_ನಬಿ ﷺ ಹೇಳಿದರು.ಯಾರಾದರು ಸುಬುಹಿಯ ಮೊದಲು ಎರಡು ರಕಅತ್ ಸುನ್ನತ್ ನಮಾಝ್ ನಿರ್ವಹಿಸಿದರೆ ಭೂಲೋಕ ಮತ್ತು ಅದರಲ್ಲಿರುವ ಎಲ್ಲಾ ವಸ್ತು ಲಭಿಸುವುದಕ್ಕಿಂತ ಖೈರ್ ಆಗಿದೆ._*

ಓದಬೇಕಾದ ಸೂರತ್ ಗಳು.
ಒಂದನೆ ರಕ್ಅತ್ ನಲ್ಲಿ: *_الم نشرح_*
*_قل يا أيها الكافرون_*
ಎರಡನೇ ರಕ್ಅತ್ ನಲ್ಲಿ: *_الم تر كيف_*
_*قل هو الله أحد*_

*_ಈ ಸೂರತ್ ಗಳನ್ನು ಓದಿದರೆ ಲಭಿಸುವ ಉಪಕಾರಗಳು._*
_1. ಮೂಲವ್ಯಾಧಿ ರೋಗ ಉಂಟಾಗುವುದಿಲ್ಲ._
_2. ಆ ದಿವಸ ಸಮಸ್ಯೆಗಳು ಉಂಟಾಗುವುದಿಲ್ಲ._
_3. ಶರೀರದಲ್ಲಿ ನೋವು ಉಂಟಾಗುವುದಿಲ್ಲ._

_ನಮಾಝಿನ ನಂತರ ಬಲಭಾಗಕ್ಕೆ ಮಲಗಬೇಕು.( ಕಬ್ ರಿನಲ್ಲಿ ಮಲಗುವ ರೀತಿ)_

_ಮಲಗಿಕೊಂಡು ಈ ರೀತಿ ದ್ಸಿಕ್ರ್ ಹೇಳಬೇಕು._
*اَللَّهُمَّ رَبَّ جِبْرِيلَ وَمِيكَائِيلَ وَاِسْرَافِيلَ وَعَزْرَائِيلَ وَحَمَلَةَ الْعَرْشِ بِمُحَمَّدٍ صَلَّى الَّلهُ عَلَيْهِ وَسَلَّمَ اَجِرْنِي مِنَ النَّارِ*

_ನಂತರ ,,,_
7⃣ಸಲ:  *_اللهم اجرني من النار_*
7⃣ ಸಲ:  *_اللهم ادخلن الجنة_*

_ಸುನ್ನತ್ ನಮಾಝ್ ಮತ್ತು ಫರ್ ಳ್ ನಮಾಝಿನ ನಡುವೆ_
*_يا حي يا قيوم لااله الا انت_*
4⃣0⃣ ಸಲ

_ಇದು ಹೇಳಿದರೆ ಈಮಾನ್ ರಕ್ಷೆ ಹೊಂದಿ ಮರಣ ಹೊಂದುವರು._

_ಈ ಕಾರ್ಯ ಎಲ್ಲರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದರೊಂದಿಗೆ ಬೇರೆಯವರಿಗೂ ತಿಳಿಸಿಕೊಡಿ._

_ದುಆ ವಸಿಯ್ಯತ್ ನೊಂದಿಗೆ....._          

   *_تقبل الله مني_*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...