Skip to main content

ಬರಾಅತ್ : ತನ್ನದೇ ನಾಯಕರನ್ನು ತಿರಸ್ಕರಿಸಿದ ಸಲಫಿಗಳು

ಬರಾಅತ್ : ತನ್ನದೇ ನಾಯಕರನ್ನು ತಿರಸ್ಕರಿಸಿದ ಸಲಫಿಗಳು

ಮದ್‌ಹಬ್‌ಗಳನ್ನು ವ್ಯಂಗ್ಯವಾಡುತ್ತಾ, ಮದ್‌ಹಬ್‌ಗಳನ್ನು ತಿರಸ್ಕರಿಸುತ್ತಾ ಸಲಫಿಸಂ‌ ಎಂಬ  ನವಪಂಥ ಕೇರಳದಲ್ಲಿ ಎಂಟ್ರಿ ಪಡೆಯಿತು.‌

ಮದ್ಹಬ್ ಇಮಾಮರಿಗಿಂತಲೂ ತಮ್ಮ ನಾಯಕರಿಗೆ ವಿದ್ಯೆಯಿದೆಯೆಂದು ಬೊಗಳೆ ಬಿಡುವುದು ಇವರ ವಾಡಿಕೆ.
ಇದಕ್ಕೆ ಕಾರಣ 1400
ಇತಿಹಾಸದಲ್ಲಿ ಶೇಕಡಾ 95 ರಷ್ಟು ಉಲಮಾಗಳು ಸಲಫಿ ಸಿದ್ದಾಂತಕ್ಕೆ ವಿರುದ್ದವಾಗಿದ್ದರು.
ಇವರ ಟಾಪ್ ನಾಯಕರೆಂದು ಇವರೇ ಹೇಳುವ ಇಬ್ನು ತೀಮಿಯ್ಯ ಬರಾಅತ್ ವಿಷಯದಲ್ಲಿ ಇವರ ವಿರುದ್ಧ ನಿಂತಿದ್ದಾರೆ.

*ಬರಾಅತ್ ರಾತ್ರಿಯ ವಿಷಯದಲ್ಲಿ ಇಬ್ನು ತೀಮಿಯ್ಯ ಮುಸ್ಲಿಮರ ನಿಲುವನ್ನು ಸಮರ್ಥಿಸಿದ್ದು , ಸಲಫಿಸಂ‌ನ ಪೊಳ್ಳುತನ ಬಹಿರಂಗಗೊಳಿಸಿದ್ದಾರೆ.ಸಲಫಿಸಂನ್ನು ಪರೋಕ್ಷವಾಗಿ ಸಮ್ಮತಿಸುವವರು ಪರಲೋಕದಲ್ಲಿ ವಿಜಯಬೇಕಾದರೆ ಅದರಿಂದ ಹೊರಬನ್ನಿ.*
ಬರಾಅತ್ ರಾತ್ರಿಯ ಮಹತ್ವದ ಕುರಿತು ಇಬ್ನು ತೀಮಿಯ್ಯ ವಿವರಿಸುವುದು ನೋಡಿ.

ليلة النصف مِن شعبان. فقد روي في فضلها من الأحاديث المرفوعة والآثار ما يقتضي: أنها ليلة مُفضَّلة. وأنَّ مِن السَّلف مَن كان يَخُصّها بالصَّلاة فيها ، وصوم شهر شعبان قد جاءت فيه أحاديث صحيحة. ومِن العلماء من السلف، من أهل المدينة وغيرهم من الخلف: مَن أنكر فضلها ، وطعن في الأحاديث الواردة فيها، كحديث:[إن الله يغفر فيها لأكثر من عدد شعر غنم بني كلب] وقال: لا فرق بينها وبين غيرها. لكن الذي عليه كثيرٌ مِن أهل العلم ؛ أو أكثرهم من أصحابنا وغيرهم: على تفضيلها ، وعليه يدل نص أحمد - ابن حنبل من أئمة السلف - ، لتعدد الأحاديث الواردة فيها، وما يصدق ذلك من الآثار السلفيَّة، وقد روي بعض فضائلها في المسانيد والسنن. وإن كان وضع فيها أشياء أُخر ( اقتضاءالصراط المستقيم / ص266

*ಶ‌ಅಬಾನ್ 15 ಕ್ಕೆ ಮಹತ್ವವಿದೆಯೆಂದು ಹದೀಸ್‌ಗಳಿಂದ ತಿಳಿದು ಬರುತ್ತದೆ.ಅಂದು ಪ್ರತ್ಯೇಕ ನಮಾಜ್‌ಗಳನ್ನು ಸಲಫುಗಳು ನಿರ್ವಹಿಸುತ್ತಿದ್ದರು.ಶ‌ಅಬಾನ್ 15 ರ ಉಪವಾಸ ನಿರ್ವಹಿಸುವುದಕ್ಕೆ ಸ್ವಹೀಹ್‌ಯಾದ ಹದೀಸ್‌ಗಳ ಬೆಂಬಲವಿದೆ  ಮದೀನಾದ ವಿದ್ವಾಂಸರು ಸೇರಿದಂತೆ ಇತರ ವಿದ್ವಾಂಸರು ಶ‌ಅಬಾನ್ 15 ಕ್ಕೆ ಮಹತ್ವ ನೀಡುತ್ತಿದ್ದರು . ಈ ವಿಷಯದಲ್ಲಿ ಬಂದ ಹದೀಸ್‌ಗಳು, ವಿಮರ್ಶೆಗಳಿಗೆ ವಿಧೇಯವಾಗಿದ್ದರೂ ಹೆಚ್ಚಿನ ವಿದ್ವಾಂಸರು ಬರಾಅತ್ ರಾತ್ರಿಗೆ ಮಹತ್ವ ನೀಡುತ್ತಿದ್ದರು. ಈ ವಿಷಯದಲ್ಲಿ ಧಾರಳ ಹದೀಸ್ ಬಂದ ಕಾರಣದಿಂದ ಇಮಾಂ ಅಹ್ಮದ್ ಬಿನ್ ಹಂಬಲ್ ( ರ ) ರವರು ಶ‌ಅಬಾನ್ 15 ಕ್ಕೆ ವಿಷೇಷತೆಯನ್ನು ನೀಡುತ್ತಿದ್ದರು.*
 (ಇಖ್‌ತಿಳಾತು ಸ್ವೀರಾತುಲ್ ಮುಸ್ತಖೀಮ್ )
               *ಎಂ ಎಂ ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...