Skip to main content

ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ (ಖ.ಸಿ) ರವರ ಸಂಕ್ಷಿಪ್ತ ವ್ಯಕ್ತಿ ಪರಿಚಯ

ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ (ಖ.ಸಿ) ರವರ ಸಂಕ್ಷಿಪ್ತ ವ್ಯಕ್ತಿ ಪರಿಚಯ

ಪೂರ್ಣ ನಾಮ : ಅಸಯ್ಯದ್ ಅಬ್ದುರಹ್ಮಾನ್ ಕುಂಙಿಕ್ಕೋಯ ತಂಙಳ್ ಅಲ್ ಬುಖಾರಿ(ನ.ಮ.) ಉಳ್ಳಾಲ.

ಗೌರವ ನಾಮ:  ತಾಜುಲ್ ಉಲಮಾ (ವಿದ್ವಾಂಸರ ಕಿರೀಟ).

ಜನನ:  ಹಿಜರಿ 1341 ರಬೀಉಲ್ ಅವ್ವಲ್ 25 ಶುಕ್ರವಾರ.

ಜನನ ಸ್ಥಳ:  ಕೇರಳದ ಫರೋಖ್ ಸಮೀಪದ ಕರುವನ್ ತುರುತ್ತಿ

ಮನೆತನ: ಪ್ರತಿಷ್ಠಿತ ಬುಖಾರಿ ಸಾದಾತ್ ಪರಂಪರೆ.

ತಂದೆ: ಸಯ್ಯಿದ್ ಅಬೂಬಕರ್ ಚೆರುಕುಂಞಿ ಕೋಯ ತಂಙಳ್ ಅಲ್ ಬುಖಾರಿ.

ತಾಯಿ : ಸಯ್ಯದತ್ ಹಲೀಮಾ ಕುಂಞ ಬೀವಿ. (ವಾಝಕ್ಕಾಡ್ ಕೊನ್ನಾರ ಸಾದಾತ್ತುಗಳಲ್ಲಿ ಪ್ರಮುಖರಾಗಿದ್ದ ಅಹ್ಮದ್ ಕುಂಞುಳ್ಳ ತಂಜಲ್ ಬುಖಾರಿಯವರ ಪುತ್ರ ಸಯ್ಯದ್ ಅಬ್ದುರಹ್ಮಾನ್ನ್‌ ಅಲ್ ಬುಖಾರಿಯವರ ಸುಪುತ್ರಿ)

ಸಹೋದರರು : ಸಯ್ಯದ್ ಇಂಬಿಚ್ಚಿಕೋಯ ಅಲ್ ಬುಖಾರಿ

ಪ್ರಾಥಮಿಕ ಶಿಕ್ಷಣ : ಕರುವನ್ ತುರುತ್ತಿಯ ಪುತ್ತನ್‌ ವೀಟ್ಟಲ್ ಮುಹಮ್ಮದ್ ಮುಸ್ಲಿಯಾರ್ (ಖರ್‌ಆನ್ ಹಾಗೂ ಪ್ರಾಥಮಿಕ ದರ್ಸ್ ಗ್ರಂಥಗಳ ಅಧ್ಯಯನ),

ಉನ್ನತ ವಾಸಂಗ : ತಮಿಳುನಾಡಿನ ವೆಲ್ಲೂರು ಬಾಖಿಯ್ತಾತುಸ್ವಾಲಿಹಾತ್ ಅರಬಿಕ್ ಕಾಲೇಜು.

ಹುದ್ದೆ: ಉಳ್ಳಾಲ ಕಂಝುಲ್ ಉಲೂಮ್ ದರ್ಸ್‌ನಲ್ಲಿ ಮುದರ್ರಿಸ್ (1951ರಿಂದ 1978 ವರೆಗೆ) ಸಯ್ಯಿದ್ ಮದನಿ ಅರಬಿಕ್ ಕಾಲೇಜು

ಪ್ರಿನ್ಸಿಪಾಲ್ (1978ರಿಂದ 2014ಫೆಬ್ರವರಿ 1ರ ವರೆಗೆ)

ಸಾಂಘಿಕ ನೇತೃತ್ವ: 1956 ಸೆಪ್ಟಂಬರ್ 20ರಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸಮಿತಿಯ ಸದಸ್ಯತ್ವ.

1976 ನವಂಬರ್ 29ರಲ್ಲಿ ಸಮಸ್ತ ಉಪಾಧ್ಯಕ್ಷ ಪದವಿ.

1989ರಿಂದ ಸಮಸ್ತದ ಅಧ್ಯಕ್ಷ.

 1992ರಲ್ಲಿ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಉಪದೇಶಕ ಸಮಿತಿಯ ಚೇರ್ ಮಾನ್.

ನೇತೃತ್ವ : ಉಳ್ಳಾಲ ಸೇರಿದಂತೆ ಕರ್ನಾಟಕ-ಕೇರಳದ ಹಲವು ಜಿಲ್ಲೆಗಳ ನೂರಾರು ಮೊಹಲ್ಲಗಳ ಖಾಝಿ ಹಾಗೂ ಹಲವಾರು ಮಸೀದಿಗಳ ಗೌರವಾಧ್ಯಕ್ಷರು, ಜಾಮಿಅ-ಸಅದಿಯ್ಯ ಅರಬಿಯ್ಯ, ಮರ್ಕಝು-ಸ್ಸಖಾಫತಿ ಸುನ್ನಿಯ್ಯ ಸೇರಿದಂತೆ ನೂರಾರು ಸಂಘಸಂಸ್ಥೆಗಳ ಅಧ್ಯಕ್ಷರು.

ಯಾತ್ರೆ: 1961ರಲ್ಲಿ ಹಜ್ ಗಾಗಿ ಮೊದಲ ವಿದೇಶ ಯಾತ್ರೆ, ನಂತರ ಹಜ್, ಝಿಯಾರತ್ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ ಹಲವು ಸಲ ದೇಶ-ವಿದೇಶಗಳಿಗೆ ಯಾತ್ರೆಗೈದಿದ್ದಾರೆ

ಪತ್ನಿ: ಸಯ್ಯಿದತ್ ಫಾತ್ವಿಮ ಬೀವಿ (ಏಝ್ ಮಲ ತಂಙಳ್ ಎಂದೇ ಜನಜನಿತರಾಗಿದ್ದ ರಾಮಂತಳಿ ಸಯ್ಯಿದ್ ಅಹ್ಮದ್ ಕೋಯಮ್ಮ ಅಲ್ ಬುಖಾರಿರವರ ಮಗಳು)

ಪುತ್ರರು: ಸಯ್ಯಿದ್ ಚೆರುಕುಂಙಿ ಕೋಯ ತಂಗಳ್ (7ನೇ ವಯಸ್ಸಿನಲ್ಲೇ ವಫಾತ್ ಆಗಿದ್ದಾರೆ)

ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ (ಕೊಯಿಲಾಂಡಿ)

ಸಯ್ಯಿದ್ ಫಝಲ್ ಕೋಯಮ್ಮ ತಂಙಳ್

ಪುತ್ರಿಯರು: : ಸಯ್ಯದತ್ ಬೀಕುಂಇ (ಕಾಞಂಗಾಡ್ ಸಂಯುಕ್ತ ಖಾಝಿಯಾಗಿದ್ದ ಮರ್‌ಹೂಂ ಸಯ್ಯದ್ ಯು.ಕೆ. ಆಟಕೋಯ

ತಂಙಲ್ ಉದ್ಯಾವರ ಅವರ ಧರ್ಮಪತ್ನಿ),

ಸಯ್ಯದತ್ ಮುತ್ತ್ ಬೀವಿ (ಕಡಲುಂಡಿ ಸಯ್ಯದ್ ಚೆರುಕುಂಞಿ ಕೋಯ ತಂಙಳ್ ಅವರ ಧರ್ಮಪತ್ನಿ),

 ಸಯ್ಯದತ್ ಕುಂಞಾಟ ಬೀವಿ (ಸಯ್ಯಿದ್ ಅಬ್ದುರ್ರಹ್ಮಾನ್ ಜಮಲುಲ್ಲೈಲಿ ತಂಙಲ್ ಚೇಳಾರಿ ಅವರ ಧರ್ಮಪತ್ನಿ),

ಸಯ್ಯದತ್ ಚೆರಿಯ ಬೀವಿ (ಸಯ್ಯದ್ ಹುಸೈನ್ ಕೋಯ ತಂಙಲ್ ಮಾಟೂಲ್ ಅವರ ಧರ್ಮಪತ್ನಿ)

ಸಯ್ಯದತ್ ರಮ್ಲಾ ಬೀವಿ (ಸಯ್ಯದ್ ಕೆ.ಎಸ್. ಆಟಕೋಯ ತಂಙಲ್ ಅವರ ಧರ್ಮಪತ್ನಿ)

ವಫಾತ್: ಫೆಬ್ರವರಿ 1, 2014 ಶನಿವಾರ, (ರಬೀಉಲ್ ಆಖಿರ್ 1, 1435) ಳುಹ್ರಿನ ಬಳಿಕ ಮೂರುನಲ್ವತ್ತರ ಸಮೀಪದ ಹೊತ್ತು, ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಕಿರಿಯ ಪುತ್ರ ಸಯ್ಯದ್ ಫಝಲ್ ಕೋಯಮ್ಮ ತಂಙಳ್ರವರ ನಿವಾಸದಲ್ಲಿ.

ಮಖ್ಬರ : ಎಟ್ಟಿಕ್ಕುಳಂ ಸಮೀಪದ ಏಝಮಲ ತಖ್ವಃ ಮಸ್ಜಿದ್ ಬಳಿ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...