Skip to main content

SSF ದ್ವಜ ದಿನವನ್ನು ಆಚರಿಸುವ ಮುನ್ನ ಸ್ವಲ್ಪ ಚಿಂತಿಸಿ.= ಚಿಂತಿಸಿದೆ,

SSF ದ್ವಜ ದಿನವನ್ನು ಆಚರಿಸುವ ಮುನ್ನ ಸ್ವಲ್ಪ ಚಿಂತಿಸಿ.
= ಚಿಂತಿಸಿದೆ, ಎಸ್ಸೆಸ್ಸೆಫ್ ಧ್ವಜ ದಿನ ಅಂದರೆ ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಸ್ಥಾಪಿತವಾದ ದಿನ.
*SSF* ಸ್ಥಾಪಕಾಧ್ಯಕ್ಷರು,ಕಾರ್ಯದರ್ಶಿ,ಕೋಶಾಧಿಕಾರಿ ಯಾರು? ಅದು ಎಲ್ಲಿ ಸ್ಥಾಪನೆಗೊಂಡಿತು.? ಅದರ ಉದಯದ ಚರಿತ್ರೆಯನ್ನು ತಿಳಿಯಲು ಪ್ರಯತ್ನಿಸಿ.
= ಪ್ರಯತ್ನಿಸಿದೆ, ಸ್ಥಾಪಕಧ್ಯಕ್ಷ ಹಸನುಲ್ ಫೈಝಿ ಅಜ್ಜಾವರ, ಕಾರ್ಯದರ್ಶಿ ಕೆಸಿರೋಡ್ ಸ‌ಅದಿ, ಕೋಶಾಧಿಕಾರಿ ಜಿಎಂ ಕಾಮಿಲ್. ಸ್ಥಾಪನೆಗೊಂಡದ್ದು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿದ್ದ ಎಸ್ಸೆಸ್ಸೆಫ್ ಕಚೇರಿಯಲ್ಲಿ. ಉದಯದ ಚರಿತ್ರೆ ಅಹ್ಲುಸ್ಸುನ್ನ ಭದ್ರ ಕೋಟೆಯ ಕಾವಲಿಗೆ.
ಹೀಗೆ *SSF* ಸ್ಥಾಪಕ ಅಧ್ಯಕ್ಷರು ಮತ್ತು ಅದರ ಸ್ಥಾಪಕ ಕಾರ್ಯದರ್ಶಿ ಎಲ್ಲಿದ್ದಾರೆ ಎಂದು ತಿಳಿಯಿರಿ.
= ತಿಳಿದಿದೆ, ಹಸನುಲ್ ಫೈಝಿ ಈಗ ವೃಧಾಪ್ಯ ಕಾರಣ ಮನೆಯಲ್ಲಿದ್ದಾರೆ, ಕಾರ್ಯದರ್ಶಿ ಜಾಮಿಅ ಸ‌ಅದಿಯಾ ಪ್ರೊಫೆಸರ್ ಮತ್ತು ರಾಜ್ಯ ಎಸ್‌ವೈಎಸ್ ಮಾಜಿ ಅಧ್ಯಕ್ಷರು. ಇಬ್ಬರೂ ಅಪ್ಪಟ ಎ.ಪಿ ಸುನ್ನಿಗಳು.
ನಿಮ್ಮಲ್ಲಿ ಚಿಂತಿಸುವ ಮನಸ್ಸು ಇದ್ದರೆ ಅದಕ್ಕೆ ದ್ರಷ್ಟಾಂತಗಳಿವೆ.
ಚಿಂತಿಸಿ....
= ಹೌದು ಚಿಂತಿಸಿದೆ, ಉತ್ತರಿಸಿದೆ.
*- ಶಾಕಿರ್ MSe*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...