ಗಾಳಿಯು ವಾಹನವಾದದ್ದು ಹೇಗೆ..!?
ದಾವೂದ್ ನಬಿ ಅಲೈಹಿಸ್ಸಲಾಮರ ಅನುಗ್ರಹೀತ ಮಗನಾದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಒಮ್ಮೆ ಯುದ್ಧ ಕ್ಕಾಗಿ ಕುದುರೆಗಳ ಅವಶ್ಯಕತೆ ಎದುರಾದಾಗ ತನ್ನ ಸಮುದಾಯದೊಡನೆ ಕುದುರೆಗಳ ಸಂಗ್ರಹಣೆಗೆ ಆದೇಶ ನೀಡುತ್ತಾರೆ.
ಹಾಗೆಯೇ ಆ ಸಮುದಾಯದ ಜನರು ಕುದುರೆಗಳನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಸುಲೈಮಾನ್ ನಬಿ ಅಲೈಹಿಸ್ಸಲಾಮರ ಮುಂದೆ ತಂದರು.
ತಂದ ಕುದುರೆಗಳಲ್ಲಿ ಸಾವಿರ ಕುದುರೆಗಳಿದ್ದವು. ಅವುಗಳನ್ನು ಪರಿಶೀಲಿಸಲು ಸುಲೈಮಾನ್ ನಬಿ ಅಲೈಹಿಸ್ಸಲಾಮರು ಆರಂಭಿಸಿದರು. ಲುಹ್ರ್ ನಮಾಝ್ ನಿರ್ವಹಿಸಿ ಆರಂಭಿಸಿದ ಪರಿಶೀಲನೆಯು 900 ಕುದುರೆಗಳ ಪರಿಶೀಲನೆಗೆ ತಲುಪುವಾಗ ಸೂರ್ಯನು ಅಸ್ತಮಿಸುತ್ತಾನೆ.
ಮಗ್ರಿಬ್ ಸಮಯವಾಯಿತು. ಪರಿಶೀಲನೆಯಲ್ಲೇ ಮುಳುಗಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಸರ್ ನಮಾಝೇ ನಷ್ಟ ಹೊಂದಿತು. ಮರೆವು ಅವರನ್ನು ಸುತ್ತಿದ ಕಾರಣ ಅಸರ್ ನಮಾಝ್ ಕಳಾಹ್ ಹಾಗೋಯಿತು.
ಇದರಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ತುಂಬಾ ಬೇಸರಿತರಾದರು ಮಾತ್ರವಲ್ಲದೆ ಆ ಕ್ಷಣವೇ ಕುಸಿದು ಬಿಟ್ಟರು.
ತಕ್ಷಣವೇ ಪರಿಶೀಲಿಸಿದ 900 ಕುದುರೆಗಳನ್ನು ಕೂಡ ತಮ್ಮೆಡೆ ಮರಳಿಸುವಂತೆ ಅನುಯಾಯಿಗಳೊಡನೆ ಹೇಳುತ್ತಾ, ಅಲ್ಲಾಹನೊಂದಿಗೆ ಹೇಳುತ್ತಾರೆ
" ನಾನು ಇಷ್ಟ ಪಟ್ಟೆನು, ಕುದುರೆಗಳನ್ನು ತುಂಬಾನೆ ಇಷ್ಟಪಟ್ಟು ಬಿಟ್ಟೆನು, ಕುದುರೆಯ ಮೇಲಿನ ಮೋಹದಿಂದ ಅಸರ್ ನಮಾಝನ್ನು ಕೂಡ ನಾನು ಮರೆತು ಬಿಟ್ಟೆನು..!"
ಎಂದು ಬೇಸರದಿಂದ ಹೇಳುತ್ತಾ ಮರಳಿಸಿದ ಆ ೯೦೦ ಕುದುರೆಗಳನ್ನು ಕೂಡ ಝಬಹ್ ಮಾಡಿ ಎಲ್ಲವನ್ನೂ ದಾನ ಮಾಡಿ ಬಿಡುತ್ತಾರೆ.
ಆ ರೀತಿ ಮಾಡಿದ ಕಾರಣದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಅಪಾರ ಅನುಗ್ರಹಗಳನ್ನು ಸುರಿಯುತ್ತಾನೆ.
ಯುದ್ಧಕ್ಕೆ ಬೇಕಾಗಿ ಕುದುರೆಯನ್ನು ಆಶಿಸಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಕುದುರೆಗಳ ಬದಲು ಗಾಳಿಯನ್ನು ಸುಲೈಮಾನ್ ನಬಿ ಅಲೈಹಿಸ್ಸಲಾಮರ ಆದೇಶಕ್ಕೆ ಒಳಪಡುವಂತಾಗಿಸಿದನು.
ಸುಲೈಮಾನ್ ನಬಿ ಅಲೈಹಿಸ್ಸಲಾಮರು ಹೇಳಿದಂತೆ ಗಾಳಿಯು ಕೇಳತೊಡಗಿತು, ಕ್ಷಣಮಾತ್ರದಿ ಎಷ್ಟು ಕಿಲೋಮೀಟರ್ ಬೇಕಾದರು ತಲುಪುವಂತೆ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಗಾಳಿಯು ವಾಹನವಾಯಿತು. ತದ ನಂತರದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ಎತ್ತ ಸಾಗುವುದಾದರು ಗಾಳಿಯ ಮುಖಾಂತರವೇ ಸಾಗುತ್ತಿದ್ದರು. ( ತಪ್ಸೀರ್ )
💚 *الصــلوة والسلام عليك يارسول الله ﷺ*
💜 *الصــلوة والسلام عليك يارسول الله ﷺ*
💙 *الصــلوة والسلام عليك يارسول الله ﷺ*
ತಂದೆ ತಾಯಿ ಕುಟುಂಬಸ್ಥರಿಗಾಗಿ
ಪ್ರತ್ಯೇಕ ದುಆಃ ಇರಲಿ ಇನ್ಶಾ ಅಲ್ಲಾಹ್..,
➖➖➖➖➖➖➖
✍🏻 *ಅಶ್ಫಾಕ್ ಕಟ್ಟತ್ತಾರ್*
➖➖➖➖➖➖➖
ದಾವೂದ್ ನಬಿ ಅಲೈಹಿಸ್ಸಲಾಮರ ಅನುಗ್ರಹೀತ ಮಗನಾದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಒಮ್ಮೆ ಯುದ್ಧ ಕ್ಕಾಗಿ ಕುದುರೆಗಳ ಅವಶ್ಯಕತೆ ಎದುರಾದಾಗ ತನ್ನ ಸಮುದಾಯದೊಡನೆ ಕುದುರೆಗಳ ಸಂಗ್ರಹಣೆಗೆ ಆದೇಶ ನೀಡುತ್ತಾರೆ.
ಹಾಗೆಯೇ ಆ ಸಮುದಾಯದ ಜನರು ಕುದುರೆಗಳನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಸುಲೈಮಾನ್ ನಬಿ ಅಲೈಹಿಸ್ಸಲಾಮರ ಮುಂದೆ ತಂದರು.
ತಂದ ಕುದುರೆಗಳಲ್ಲಿ ಸಾವಿರ ಕುದುರೆಗಳಿದ್ದವು. ಅವುಗಳನ್ನು ಪರಿಶೀಲಿಸಲು ಸುಲೈಮಾನ್ ನಬಿ ಅಲೈಹಿಸ್ಸಲಾಮರು ಆರಂಭಿಸಿದರು. ಲುಹ್ರ್ ನಮಾಝ್ ನಿರ್ವಹಿಸಿ ಆರಂಭಿಸಿದ ಪರಿಶೀಲನೆಯು 900 ಕುದುರೆಗಳ ಪರಿಶೀಲನೆಗೆ ತಲುಪುವಾಗ ಸೂರ್ಯನು ಅಸ್ತಮಿಸುತ್ತಾನೆ.
ಮಗ್ರಿಬ್ ಸಮಯವಾಯಿತು. ಪರಿಶೀಲನೆಯಲ್ಲೇ ಮುಳುಗಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಸರ್ ನಮಾಝೇ ನಷ್ಟ ಹೊಂದಿತು. ಮರೆವು ಅವರನ್ನು ಸುತ್ತಿದ ಕಾರಣ ಅಸರ್ ನಮಾಝ್ ಕಳಾಹ್ ಹಾಗೋಯಿತು.
ಇದರಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ತುಂಬಾ ಬೇಸರಿತರಾದರು ಮಾತ್ರವಲ್ಲದೆ ಆ ಕ್ಷಣವೇ ಕುಸಿದು ಬಿಟ್ಟರು.
ತಕ್ಷಣವೇ ಪರಿಶೀಲಿಸಿದ 900 ಕುದುರೆಗಳನ್ನು ಕೂಡ ತಮ್ಮೆಡೆ ಮರಳಿಸುವಂತೆ ಅನುಯಾಯಿಗಳೊಡನೆ ಹೇಳುತ್ತಾ, ಅಲ್ಲಾಹನೊಂದಿಗೆ ಹೇಳುತ್ತಾರೆ
" ನಾನು ಇಷ್ಟ ಪಟ್ಟೆನು, ಕುದುರೆಗಳನ್ನು ತುಂಬಾನೆ ಇಷ್ಟಪಟ್ಟು ಬಿಟ್ಟೆನು, ಕುದುರೆಯ ಮೇಲಿನ ಮೋಹದಿಂದ ಅಸರ್ ನಮಾಝನ್ನು ಕೂಡ ನಾನು ಮರೆತು ಬಿಟ್ಟೆನು..!"
ಎಂದು ಬೇಸರದಿಂದ ಹೇಳುತ್ತಾ ಮರಳಿಸಿದ ಆ ೯೦೦ ಕುದುರೆಗಳನ್ನು ಕೂಡ ಝಬಹ್ ಮಾಡಿ ಎಲ್ಲವನ್ನೂ ದಾನ ಮಾಡಿ ಬಿಡುತ್ತಾರೆ.
ಆ ರೀತಿ ಮಾಡಿದ ಕಾರಣದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಅಪಾರ ಅನುಗ್ರಹಗಳನ್ನು ಸುರಿಯುತ್ತಾನೆ.
ಯುದ್ಧಕ್ಕೆ ಬೇಕಾಗಿ ಕುದುರೆಯನ್ನು ಆಶಿಸಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಕುದುರೆಗಳ ಬದಲು ಗಾಳಿಯನ್ನು ಸುಲೈಮಾನ್ ನಬಿ ಅಲೈಹಿಸ್ಸಲಾಮರ ಆದೇಶಕ್ಕೆ ಒಳಪಡುವಂತಾಗಿಸಿದನು.
ಸುಲೈಮಾನ್ ನಬಿ ಅಲೈಹಿಸ್ಸಲಾಮರು ಹೇಳಿದಂತೆ ಗಾಳಿಯು ಕೇಳತೊಡಗಿತು, ಕ್ಷಣಮಾತ್ರದಿ ಎಷ್ಟು ಕಿಲೋಮೀಟರ್ ಬೇಕಾದರು ತಲುಪುವಂತೆ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಗಾಳಿಯು ವಾಹನವಾಯಿತು. ತದ ನಂತರದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ಎತ್ತ ಸಾಗುವುದಾದರು ಗಾಳಿಯ ಮುಖಾಂತರವೇ ಸಾಗುತ್ತಿದ್ದರು. ( ತಪ್ಸೀರ್ )
💚 *الصــلوة والسلام عليك يارسول الله ﷺ*
💜 *الصــلوة والسلام عليك يارسول الله ﷺ*
💙 *الصــلوة والسلام عليك يارسول الله ﷺ*
ತಂದೆ ತಾಯಿ ಕುಟುಂಬಸ್ಥರಿಗಾಗಿ
ಪ್ರತ್ಯೇಕ ದುಆಃ ಇರಲಿ ಇನ್ಶಾ ಅಲ್ಲಾಹ್..,
➖➖➖➖➖➖➖
✍🏻 *ಅಶ್ಫಾಕ್ ಕಟ್ಟತ್ತಾರ್*
➖➖➖➖➖➖➖
Comments