Skip to main content

ಝಿಯಾರತ್ತ್ ಕೇಂದ್ರ ▶ 15 ◀ 🔹🔹????🔹🔹??🔹 #ಅಸ್ಸಯ್ಯದ್_ಖುತುಬ್_ಮುಹಮ್ಮದ್ #ಮೌಲಲ್_ಬುಖಾರಿ (ಖ:ಸಿ) #ಕಣ್ಣೂರು_ಸಿಟಿ.* ➖➖➖➖➖➖➖ ✍ಗಫೂರ್ ಬಾಯಾರ್.

ಝಿಯಾರತ್ತ್ ಕೇಂದ್ರ
          ▶ 15 ◀
🔹🔹????🔹🔹??🔹
#ಅಸ್ಸಯ್ಯದ್_ಖುತುಬ್_ಮುಹಮ್ಮದ್ #ಮೌಲಲ್_ಬುಖಾರಿ (ಖ:ಸಿ) 
   #ಕಣ್ಣೂರು_ಸಿಟಿ.*
➖➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖

🕌 ಆತ್ಮೀಯ ಲೋಕದ ಮಿನುಗು ತಾರೆ ಸಯ್ಯದ್ ಖುತುಬ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ)ರವರು.

🕌ಕೇರಳಕ್ಕೆ ತಲುಪಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ರವರ ಹಿಂದಿನ ತಲೆಮಾರಿನಲ್ಲಿ ಒಳಪಟ್ಟ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ರವರಾಗಿದ್ದಾರೆ  ಮಹಾನವರ ತಂದೆಯವರು.

🕌ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ) ಯವರು ಹಿಜರಿ ವರ್ಷ 1144 ರಲ್ಲಿ ಲಕ್ಷದ್ವೀಪಿನ *ಕವರತ್ತಿ* ಎಂಬ ಸ್ಥಳದಲ್ಲಿ ಜನಿಸಿದರು.

🕌ಮಹಾನವರ ತವರೂರು ಕಣ್ಣೂರಿನ ವಳಪಟ್ಟಣ ಎಂಬ ಸ್ಥಳವಾಗಿದೆ.

🕌ಶೈಖ್ ಖಾಸಿಂ ವಲಿಯುಲ್ಲಾಹಿ (ಖ:ಸಿ) ಹಾಗು ಉಮರ್ ಹೈದ್ರೋಸುಲ್ ಮಕಿಯ್ (ಖ:ಸಿ) ಎಂಬಿಬ್ಬರಾದ ಮಹತ್ತುಕಳಾಗಿದ್ದರು ಮಹಾನವರ ಪ್ರಧಾನ ಗುರುವರ್ಯರು.

🕌ಅಣ್ಣನಾದ ಸಯ್ಯದ್ ಇಬ್ರಾಹಿಂ ಖಾಝಿ (ಖ:ಸಿ) ರವರು, ಮೌಲಾ (ಖ:ಸಿ) ತಂಗಳವರನ್ನು ವಳಪಟ್ಟಣಕ್ಕೆ ಕರೆದುಕೊಂಡು ಬಂದರು.

🕌ಇಸ್ಲಾಮಿಕ ಪ್ರಬೋಧನೆಕ್ಕಾಗಿ ಕೇರಳ, ತಮಿಳುನಾಡು, ಲಕ್ಷದೀಪ, ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಸಾವಿರಾರು ಜನರ ಆತ್ಮೀಯ ಗುರು ಅದರು. ಅಲ್ಲದೆ ಇತರ ಧರ್ಮ ಪುರೋಹಿತರೊಳಗೊಂಡ ಅನೇಕ ಜನರು ಪವಿತ್ರ ಇಸ್ಲಾಂ ಧರ್ಮ ಅಶ್ಲೇಷಿಸಿಸಲು ಕಾರಣವಾದರು.

🕌ಮಹಾನರುಗಳಾದ ಹೈದರ್ ಅಲಿ (ರ), ಟಿಪ್ಪು ಸುಲ್ತಾನ್ (ರ) _ಅಲ್ಲಫಲ್ ಅಲಿಫ್_ ರಚನೆಗಾರರಾದ ಉಮರುಲ್ ಖಾಹಿರಿ (ರ) ಹಾಗು ಗುಣಂ ಗುಡಿ ಮಸ್ತಾನ್ (ರ) ಚೆನ್ನೈ ಮೊದಲಾದ ಉನ್ನತರಾದ ಅನೇಕ ಶಿಷ್ಯರು ಸಯ್ಯದ್ ಮೌಲಾ (ಖ:ಸಿ) ತಂಗಳವರಿಗೆ ಇದೆ.

🕌ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು ಮಹಾನವರು.

🕌ಅನೇಕ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದರು.
ಕೊಚ್ಚಿ ಚೆಬಿಟ್ಟ ಮಸೀದಿ, ನೆಟ್ಟೂರ್ ಮಸೀದಿ, ವಡುತಲ ಕೊಟ್ಟೂರ್ ಮಸೀದಿ ಮುಂತಾದವುಗಳು ಉದಾರಣೆ.

🕌ಉಲ್ಕೃಷ್ಟವಾದ ಸ್ವಭಾವದವರಾಗಿದ್ದರು ಮಹಾನವರು.

🕌ಬುಖಾರಿ ಕುಟುಂಬಗಳು ಚರಿತ್ರೆಗಳಲ್ಲಿ ಉನ್ನತವಾದ ಸ್ಥಾನಮಾನ ಅಲಂಕರಿಸಿದವರಾಗಿದ್ದಾರೆ.

🕌ತಮಿಳ್ನಾಡಿನ ಕಾಯಲ್ ಪಟ್ಟಣ, ಕೀಳಕೆರೆ, ಮೇಲೆಪ್ಪಾಳಯಂ, ಮೊದಲಾದ ಮುಸ್ಲಿಂ ಕೇಂದ್ರಗಳು, ಹಾಗು ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಮೊದಲಾದ ದೇಶಗಳ ತಮಿಳು ಮುಸ್ಲಿಂ ಕೇಂದ್ರಗಳಲ್ಲಿಯು ಮಹಾನವರು ಇಂದು ಕೂಡ ಪ್ರಶಿದ್ದರಾಗಿದ್ದಾರೆ.

🕌ಸಾಹಿಬಲ್ ಅರೂಸ್ ಮುಹಮ್ಮದ್ ಮಾಪ್ಪಿಳ ಲಬ್ಬ ಆಲಿಂ (ರ) ರವರು ರಚಿಸಿದ " *ಮಿನ್ಹತುಲ್ ಬಾರಿ ಫೀ ಮದ್ಹತ್ತಿಲ್ ಬುಖಾರಿ* " ಎಂಬ ಗ್ರಂಥ ಮೌಲಾ (ಖ:ಸಿ)  ತಂಗಳವರ ಜೀವನ ಚರಿತ್ರೆಯಾಗಿದೆ..

🕌' *ರಾತ್ತಿಬ್ಬುಲ್ ಜಲಾಲಿಯ್ಯ*' ಎಂಬ ಕೃತಿ ಮಾಪ್ಪಿಳ ಲಬ್ಬಾ ಆಲಿಂ (ರ) ಯವರು ಸಮರ್ಪಿಸಿರುವುದು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿಯರ (ಖ:ಸಿ) ರವರ ಹೆಸರಿನಲ್ಲಾಗಿದೆ.

🕌 ಪ್ರಶಿದ್ಧವಾದ ಕೊಚ್ಚಿ ಚೆಬಟ್ಟಿ ಮಸೀದಿ ನಿರ್ಮಿಸುವ ಮೊದಲು, ಜೂದ ಪುರೋಹಿತನಿಗೆ ಉಂಟಾದ ಅನುಭವಗಳು ಅಲ್ಲದೆ ಧಾರಾಳ ಕರಾಮತ್ತುಗಳು ಮಹಾನವರ ಚರಿತ್ರೆಯಲ್ಲಿ ಕಾಣಬಹುದು..

🕌ಮಹಾನವರಿಗೆ 4 ಹೆಣ್ಣು ಮಕ್ಕಳು ಇತ್ತು.

🕌ಅಂತ್ಯ ಘಟ್ಟದಲ್ಲಿ ನೆಟ್ಟೂರಿನಿಂದ ಕಣ್ಣೂರಿಗೆ ತಲುಪಿದ ಮಹಾನವರು ಹಿಜರಿ ವರ್ಷ 1207, ಶವ್ವಾಲ್ 3 ರಂದು ತನ್ನ 63ನೇ ವಯಸ್ಸಿನಲ್ಲಿ ಈ ನಶ್ವರ ಲೋಕದಿಂದ ಯಾತ್ರೆಯಾದರು.

🕌ಕಣ್ಣೂರ್ ಸಿಟಿ ಎಂಬ ಸ್ಥಳದಲ್ಲಿರುವ ದೊಡ್ಡ ಜುಮಾಅತ್ತ್ ಮಸೀದಿಯ ಹತ್ತಿರದಲ್ಲಿರುವ ಮಖಾಮಿನಲ್ಲಾಗಿದೆ ಮಹಾನವರು ಅಂತ್ಯ ವಿಶ್ರಮಗೊಳ್ಳುವುದು.

🕌ಮಹಾತ್ಮರುಗಳನ್ನು ಸಂದರ್ಶಿಸಲು, ಚರಿತ್ರೆ ಅರಿಯಲು, ಅವರ ಸಚ್ಚರಿತವಾದ ಪಾದೆಯಲ್ಲಿ ಸಂಚರಿಸಲು ಅಲ್ಲಾಹು ನಮಗೆ ಭಾಗ್ಯವ ನೀಡಲಿ.
ಆಮೀನ್....

🕌✍ _ಗಫೂರ್ ಬಾಯಾರ್_
🖋✒🖋✒🖋✒🖋✒

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...