Skip to main content

ಝಿಯಾರತ್ತ್ ಕೇಂದ್ರ 👉�13👈 ➖➖➖➖➖➖➖➖ *ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ಪರವಣ್ಣ.. ತಿರೂರ್, ಮಲಪ್ಪುರಂ* ➿➿➿➿➿➿➿➿ ✍ ಗಫೂರ್ ಬಾಯಾರ್

ಝಿಯಾರತ್ತ್ ಕೇಂದ್ರ
         👉�13👈
➖➖➖➖➖➖➖➖
*ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ಪರವಣ್ಣ.. ತಿರೂರ್, ಮಲಪ್ಪುರಂ*
➿➿➿➿➿➿➿➿

✍ ಗಫೂರ್ ಬಾಯಾರ್

ಬುಖಾರಿ ಪರಂಪರೆಯ ಸಾದಾತ್ತುಗಳಲ್ಲಿ ಮೊದಲನೇಯದಾಗಿ ಕೇರಳಕ್ಕೆ ಆಗಮಿಸಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ಅವರ ಮಗನಾದ ಇಸ್ಮಾಯಿಲ್ ಬುಖಾರಿ (ಖ:ಸ)(ಚೆ0ಬಿಟ್ಟ ಪಳ್ಳಿ, ಕೊಚ್ಚಿ)

ಅವರ 2ನೇಯ ಮಗನಾಗಿದ್ದಾರೆ ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)..

ಹಿಜರಿ ವರ್ಷ ಸುಮಾರು 998ರಲ್ಲಿ ಜನಿಸಿದರು..
ತಂದೆಯ ಹಾಗೆ ಅಘಾತ ಪಾಂಡಿತ್ಯದ ರುವಾರಿಯಾದ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)ರವರು ಇಸ್ಲಾಂ ಮತ ಧರ್ಮ ಪ್ರಭೋಧನಾ ರಂಗದಲ್ಲಿ ಕರ್ಮ ನಿರತರಾದ ವ್ಯಕ್ತಿತ್ವವಾಗಿದ್ದರು.

ಕಣ್ಣೂರು ವಳಪಟ್ಟಣ ಎಂಬ ಊರಿನಿಂದ ಇಸ್ಲಾಂ ಮತ ಪ್ರಭೋದನೆಗಾಗಿ ಮಲ ಪ್ಪುರಂ ಜಿಲ್ಲೆಯ ಪರವಣ್ಣ ಎಂಬಸ್ಥಳಕ್ಕೆ ತಲುಪಿದರು. ಅಲ್ಲಿ ಮತ ಪ್ರಭೋದನೆ ಕಾರ್ಯದಲ್ಲಿ ನಿರತರಾದರು. ಪರವಣ್ಣಎಂಬ ಸ್ಥಳವಾಗಿತ್ತು ಬಹುಮಾನ್ಯರ ದೀನಿ ದಅವಾ ಕೇಂದ್ರ.

ಇವರ ಪರಂಪರೆಯಾಗಿದೆ ಕೇರಳದಲ್ಲಿ ಇರುವ *ಬುಖಾರಿ ಸಾದಾತ್ತ್* ವಂಶದವರು.

  ಪ್ರಮುಖ ಪಂಡಿತರು, ಸೂಫಿವರ್ಯರು ಹಾಗು ದೀನಿ ದಾಇಯು ಆದ ಮಹಾನವರು ಹಿಜರಿ ವರ್ಷ 1077 ರಲ್ಲಿ ವಫಾತಾದರು.

ಪರವಣ್ಣ ಜುಮಾ ಮಸೀದಿಯ ಸಮೀಪವಾಗಿದೆ ಮಹಾನವರು ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.

  ಮಹಾನವರಿಗೆ ಸಯ್ಯದ್ ಅಬ್ದು ರಹ್ಮಾನ್ ಬುಖಾರಿ (ಖ:ಸಿ), ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ) ಎಂಬ ಸಂತಾನಗಳು ಇದ್ದರು.

ಸಯ್ಯದ್ ಅಬ್ದುರಹ್ಮಾನ್ ಬುಖಾರಿ (ಖ:ಸಿ) ರವರು ಹಜ್ಜ್ ಯಾತ್ರೆ ವೇಳೆಯಲ್ಲಿ ಮದೀನದಲ್ಲಿ ವಫಾತ್ತಾದರು.

ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ)ರವರು ಕರುವನ್ ತಿರುತ್ತಿ ಎಂಬ ಸ್ಥಳದಲ್ಲಾಗಿದೆ ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.

🕌ಮಹಾತ್ಮಾರುಗಳ ಮಖ್ಬರಗಳನ್ನು  ಝಿಯಾರತ್ತ್ ಮಾಡಲು, ಚರಿತ್ರೆಯನ್ನು ಅರಿಯಲು ಅಲ್ಲಾಹು ನಮನ್ನು ಅನುಗ್ರಹಿಸಲಿ ಆಮೀನ್..

✍ _ಗಫೂರ್ ಬಾಯಾರ್_
💎💎💎💎💎💎💎💎

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...