ಆಲೋಚನೆ ಇದಾಗಿರಲಿ
ಮಹಾತ್ಮರಾದ ಶೈಖ್ ಮುಹಮ್ಮದ್ ಮುತವಲ್ಲಿ ಶ್ಶಅರಾವೀರವರು ಹೇಳುತ್ತಾರೆ; "ದುನ್ಯಾದ ಬಗ್ಗೆ ನೀವು ಚಿಂತಿಸಬೇಕಿಲ್ಲ, ಅದು ಅಲ್ಲಾಹನ ತೀರ್ಮಾನದಂತಿದೆ. ಆಹಾರ ಪಾನೀಯಗಳ ಬಗ್ಗೆಯೂ ವ್ಯಾಕುಲತೆಗೊಳಗಾಗಬೇಡಿ. ಅದನ್ನು ಅಲ್ಲಾಹನು ನೀಡಿಯೇ ನೀಡುತ್ತಾನೆ. ಭವಿಷ್ಯದ ಬಗ್ಗೆಯೂ ಆಲೋಚಿಸಿ ಧೃತಿಗೆಡಬೇಡಿ. ಅದು ಅಲ್ಲಾಹನ ನಿಯಂತ್ರಣದಲ್ಲಿದೆ. ನೀವು ಅಲ್ಲಾಹನ ತೃಪ್ತಿಯ ಬಗ್ಗೆ ಮಾತ್ರ ಆಲೋಚನಾ ಮಗ್ನರಾಗಿರಿ".(ನಸ್ವೀಹ)
*ಜುನೈದ್ ಸಖಾಫಿ ಜೀರ್ಮುಕ್ಕಿ*
Comments