Skip to main content

ನಿಂತು ಮೂತ್ರಿಸುವವರ ಗಮನಕ್ಕೆ

ನಿಂತು ಮೂತ್ರಿಸುವವರ ಗಮನಕ್ಕೆ
==========================

ಇಸ್ಲಾಮೀ ಶಿಷ್ಟಾಚಾರ ಪ್ರಕಾರ ಮೂತ್ರ ವಿಸರ್ಜನೆ ಸಂಧರ್ಭ ಕುಳಿತು ಕೊಳ್ಳುವುದು ಸುನ್ನತ್,ಅಂದರೆ ಪ್ರವಾದಿ ಚರ್ಯೆ.
 ಅನಿವಾರ್ಯ ಇದ್ದರೆ ಮಾತ್ರ ನಿಂತು ಕೊಂಡು ಮೂತ್ರಿಸಬಹುದು.
ಆದರೆ ಇಂದು ಬಹುತೇಕ ಮಂದಿ ಯಾವುದೇ ಕಾರಣವಿಲ್ಲದೇ ನಿಂತು ಕೊಂಡೇ ಮೂತ್ರಿಸುತ್ತಾರೆ.ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ.
ಮಲಮೂತ್ರ ವಿಸರ್ಜನೆ ವೇಳೆ ಎಡ ಭಾಗಕ್ಕೆ ಸರಿದು ಕುಳಿತು ಕೊಳ್ಳಬೇಕೆಂಬ ಇಸ್ಲಾಮಿನ ಶಿಷ್ಟಾಚಾರ ಗಾಳಿಗೆ ತೂರುವ ಯುವ ಸಮೂಹವೇ ಈ ಬಗ್ಗೆ ಆಧುನಿಕ ಆರೋಗ್ಯ ಇಲಾಖೆ ಏನೆನ್ನುತ್ತದೆ ಎಂಬುದನ್ನು ಓದಿ ನೋಡಿ......

ಕುಳಿತು ಮೂತ್ರಿಸುವುದು ಮನುಷ್ಯನ ಪ್ರಕೃತಿ.ಅಂದರೆ ಪೆಲ್ವಿಕ್,ಹಿಪ್,ಖಂಡಗಳಿಗೆ ಅಧ್ವಾನ ಕಡಿಮೆಯಾಗುವುದು.ಇದು ಮೂತ್ರ ವಿಸರ್ಜನೆಯನ್ನು ಸುಲಭ ಗೊಳಿಸುತ್ತದೆ.
ನಿಂತು ಮೂತ್ರಿಸುವಾಗ ಮೂತ್ರ ಚೀಲದಿಂದ ಪೂರ್ಣವಾಗಿ ಹೊರ ಹೋಗುವುದಿಲ್ಲ.ಇದು ತುಂಬಿ ನಿಂತು ರೋಗಾಣುಗ ಸೃಷ್ಟಿಗೆ ಕಾರಣವಾಗುತ್ತದೆ.ಕಿಡ್ನಿ ಸ್ಟೋನ್ ಗೂ ಹೇತುವಾಗ ಬಹುದು.

ಸ್ವಪ್ನ ಸ್ಖಲನ ಎಂಬುವುದು ಹಲವು ಗಂಡಸರಿಗೂ ಇರುವ ಒಂದು ಸಮಸ್ಯೆ .ಕುಳಿತು ಮೂತ್ರಿಸುವುದೇ ಇದಕ್ಕಿರುವ ಪರಿಹಾರ ಎಂದು ಕಂಡು ಹಿಡಿಯಲಾಗಿದೆ.
ನಿಂತು ಮೂತ್ರಿಸುವುದರಿಂದ ಪೆಲ್ವಿಸ್,ಸ್ಪೈನ್,ಮೊದಲಾದ ಕಡೆಗಳಲ್ಲಿ ಖಂಡಗಳು ಉದ್ಧೀಪನಗೊಳ್ಳುವುದು.ಇದರಿಂದಾಗಿ ಸರಿಯಾದ ರೀತಿಯ ಮೂತ್ರ ವಿಸರ್ಜನೆ ನಡೆಯುವುದಿಲ್ಲ.ಇದು ಪ್ರೊಸ್ಟೇಟ್ ಸಮಸ್ಯಕ್ಕೆ ಕಾರಣ ವಾಗಬಹುದು.

ಪುರುಷರಲ್ಲಿ ಕಂಡು ಬರುವ ಪೆರೋನಿಸ್,ಪ್ರೋಸ್ಟೇಟ್ ಕ್ಯಾನ್ಸರ್ ಮೊದಲಾದ ಹಲವು ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಆಯಾಸ ರಹಿತ ಪೂರ್ಣವಾಗಿ ಮೂತ್ರ ವಿಸರ್ಜಿಸಲು ಮತ್ತು ಆ ಮೂಲಕ ಮೂತ್ರ ರೋಗಗಳಿಂದ ಮುಕ್ತವಾಗಲು ಕುಳಿತು ಮೂತ್ರಿಸುವುದೇ ಉತ್ತಮ ಎಂದಾಗಿದೆ ಈಗಿನ ತಜ್ಞರ ಸಂಶೋಧನೆ.

ಕೃಪೆ: ಆರೋಗ್ಯ ಮಲಯಾಳ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...