Skip to main content

ಪರೀಕ್ಷೆ ಭಯ ಬೇಡ

ಪರೀಕ್ಷೆ ಭಯ ಬೇಡ
=======================

ಆಧುನಿಕ ಯುಗದಲ್ಲಿ *ಪರೀಕ್ಷೆ* ಮಹಾ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.
ಪರೀಕ್ಷೆಗಾಗಿ ಎಲ್ಲಾ ರೀತಿಯಲ್ಲಿ ತಯ್ಯಾರಿನಡೆಸಿದರೂ ಒಳಗಿಂದೊಳಗೆ ಭಯ ಇದ್ದೇ ಇರುತ್ತದೆ.ಆತಂಕ ಕಾಡುತ್ತಲೇ ಇರುತ್ತದೆ.

ಕೆಲವೊಮ್ಮೆ ಪರೀಕ್ಷೆ  ಕುಟುಂಬವೊಂದರ ಸಂಕೀರ್ಣ ಸಮಸ್ಯೆಯಾಗಿ ಮಾರ್ಪಾಡು ಗೊಂಡಿರುತ್ತದೆ.

ಸಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ....,
ಭಯ ಆತಂಕವನ್ನು ಪರೀಕ್ಷಾ ಹಾಲ್ ನಿಂದಲೇ ಹೊರಗಟ್ಟಿರಿ....

ಅದಕ್ಕೆ ಸಹಾಯಕವಾಗುವ, *ಶಕ್ತಿಮಂತ್ರಗಳನ್ನು* ನಿತ್ಯರೂಡಿ ಮಾಡಿಕೊಳ್ಳಲು ಮಿತ್ರರಿಗೆ ಸಹಾಯಮಾಡಿರಿ...
ಅವರಿಗೆ ಈ ಝಿಕ್ರ್ ಗಳನ್ನು ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ.

💐💐💐💐💐💐💐💐💐💐
1)ಪರೀಕ್ಷಾ ದಿವಸಗಳಲ್ಲಿ ತಹಜ್ಜುದ್ ನಮಾಜಿನ ನಂತರ ಹಾಗೂ ಪರೀಕ್ಷೆಗೆ ಮುಂಚಿತವಾಗಿ,
ಪರೀಕ್ಷೆ ನಡೆಯುತ್ತಿರುವ ದಿನಗಳಲ್ಲಿಯೂ ಕೆಳಗೆ ಕೊಟ್ಟಿರುವ ಸಲಾತ್ ನ್ನು 11 ಬಾರಿ ಹೇಳಬೇಕು👇
*اللَّهُمَّ صَلِّ عَليَ سَيِدِنَا مُحَمَّدٍ مُحْيِ النُّفُوسِ صَلَاةً تُسْعِدُنَا بِهِ فِي جَمِيعِ الدُرُوسِ وَ عَليَ اۤلِهِ وَ صَحْبِهِ وَ سَلِّمْ*
💐💐💐💐💐💐💐💐💐💐

2)  *ಪರೀಕ್ಷಾ ದಿನಗಳಲ್ಲಿ ಐದು ಹೊತ್ತು ನಮಾಜಿನ ನಂತರ 7 ಬಾರಿ (الم نشرح) ಸೂರತ್ ಓದಿ ಎದೆಯ ಭಾಗಕ್ಕೆ ಊದಿರಿ*
💐💐💐💐💐💐💐💐💐💐

3)  ಮಲಗುವ ಮುಂಚೆ👇

*وَالسَابِقُونَ السَابِقُرونْ اُلۤئِكَ الْمُقَرَّبُرونْ (الواقعة ۱۱،۱٢)* ಎಂಬ
ಆಯತ್ 11 ಬಾರಿ ಓದಿರಿ

💐💐💐💐💐💐💐💐💐💐

4)  ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ👇

*وَ قُل رَّبِّ أَدْخِلْنِي مُدْخَلَ صِدْقٍ  وَ أَخْرِجْنِي مُخْرَجَ صِدْقٍ وَ اجْعَل لِِّي مِن لَّدُنْكَ سُلْطَانًا نَّصِيرً*

(ಸೂರತ್ ಇಸ್ರಾ‌ಅನ 80) ನೇ ಆಯತ್ ಒಂದು ಬಾರಿ ಓದಿರಿ.
💐💐💐💐💐💐💐💐💐💐

5)  ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ..👇
*بِسْمِ اللَهِ تَوَكَّلْتُ عَليَ اللَهِ بِحَقِّ مُحَمَّدٍ ﷺ*
 ಒಂದು ಬಾರಿ ಹೇಳಬೇಕು.

💐💐💐💐💐💐💐💐💐💐

6)  ಪ್ರಶ್ನೆಗಳ ಉತ್ತರ ತಿಳಿಯದೆ /ಮೆರೆತು ಹೋಗಿದ್ದರೆ👇
*لَا إِلاَهَ إِلاّٰ اَنْتَ سُبْحَانَكَ اِنِّي كُنْتُ مِنَ الظّٰلِمِينْ.*

ಎಂದು ಒಂದು ಬಾರಿ ಹೇಳಿರಿ

*اَللّٰهُمَّ صَلِّ عَلَيْه.. اَللّٰهُمَّ صَلِّ عَلَيْه.....*

ಎಂಬ ಸಲಾತುಳ್ಳಮೀರ್ ಹೇಳುತ್ತಲೇ ಇರಿ.
💐💐💐💐💐💐💐💐💐💐

7) ಪ್ರಶ್ನೆ ಪತ್ರಿಕೆ ಮಡಚುವಾಗ.👇
*اَلْحَمْدُ لِلَهِ الَذِي هَدٰنَا لِهَذَا وَ مَا كُنَّاَ لِنَهْتَدِيَ لَوْلاَ أَنْ هَدٰنَا اللَهُ(سورة الأعراف 43)*

 ಒಂದು ಬಾರಿ ಹೇಳಿರಿ.

💐💐💐💐💐💐💐💐💐💐
8)  ಪ್ರಶ್ನೆ ಪತ್ರಿಕೆ ಒಪ್ಪಿಸುವಾಗ👇
*اَلْحَمْدُ لِلَهِ الَذِي بِنِعْمَتِهِ تَتِمُّ الصَالِحَاتْ*
ಎಂದು ಹೇಳಿರಿ....

*ಶೈಖುನಾ ಪಾಣವಳ್ಳಿ ಅಬ್ದುಲ್ಲಾಹಿಲ್ ಜಲಾಲಿ ದಾರಿಮಿ ಉಸ್ತಾದ್*

ಕನ್ನಡಕ್ಕೆ ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...