Skip to main content

ಪ್ರತಿಯೊಬ್ಬ SSF ಸದಸ್ಯನಿಗೂ ಅಭಿಮಾನದಿಂದ ಹೇಳಬಹುದು ನಾನೋರ್ವ *SSF ಕಾರ್ಯಕರ್ತನೆಂದು.

ಪ್ರತಿಯೊಬ್ಬ SSF ಸದಸ್ಯನಿಗೂ ಅಭಿಮಾನದಿಂದ ಹೇಳಬಹುದು ನಾನೋರ್ವ *SSF ಕಾರ್ಯಕರ್ತನೆಂದು....*

ಕಾರಣ....

✍ಗಫೂರ್ ಬಾಯಾರ್
➖➖➖➖➖➖➖➖

1⏯ ನಾವು ಯಾರನ್ನೂ *ಕೊಲ್ಲಲಿಲ್ಲ*..
ಆದರೆ ಹಲವರನ್ನು *ರಕ್ಷಿಸಿದ್ದೇವೆ*

2⏯ ನಾವು ಯಾವುದೇ ಮತೀಯ, ರಾಜಕೀಯ, ಕಲಹಗಳಲ್ಲಿ  *ಭಾಗಿಯಾಗಲಿಲ್ಲ*
ಆದರೆ ಜನರನ್ನು ಅಂತಹ ದುರಾಲೋಚನೆಗಳಿಂದ *ಮುಕ್ತಿಗೊಳಿಸಿದ್ದೇವೆ.*

3⏯ ನಾವು ಯಾರ ಮೇಲೆಯೂ ಬಾಂಬು ದಾಳಿ *ನಡೆಸಲಿಲ್ಲ*..
ಆದರೆ ಅಪಘಾತದಲ್ಲಿ ಸಿಲುಕಿದವರಿಗೆ ಚಿಕಿತ್ಸೆ ಧಾರಾಳವಾಗಿ *ನೀಡಿದ್ದೇವೆ.*

4⏯ ನಾವು ಯಾರೊಬ್ಬರ ಮೇಲೂ ಕತ್ತಿಯೋ, ತ್ರೀಶೂಲೋ *ಎತ್ತಲಿಲ್ಲ.*
ಆದರೆ ಇಂತಹ ಕ್ರೂರ  ಅನ್ಯಾಯ ಮಾಡಬಾರದೆಂದು *ಉಪದೇಶಿಸುತ್ತೇವೆ.*

5⏯ ನಾವು ಯಾರ ಸಂಪತ್ತನ್ನೂ *ಅಪಹರಿಸಲಿಲ್ಲ.*
ಆದರೆ ಜಾತಿ, ಧರ್ಮ, ನೋಡದೆ ಸಹಾಯ ಹಸ್ತ *ಚಾಚುತ್ತೇವೆ.*

6⏯ ನಾವು ಯಾರೊಬ್ಬರ ಮನೆಯನ್ನೂ ದ್ವಂಸ *ಮಾಡಲಿಲ್ಲ.*
ಆದರೆ ಬಡವರಿಗೆ ಸಾಧ್ಯವಾದಷ್ಟು ಮನೆ ನಿರ್ಮಿಸಿ *ಕೊಡುತ್ತೇವೆ.*

7⏯ ನಾವು ಸಾರ್ವಜಿನಿಕ ಸೊತ್ತುಗಳನ್ನು ನಾಶ *ಮಾಡಲಿಲ್ಲ.*
ಆದರೆ ನಮ್ಮ ಕೈಲಾಗುವಷ್ಟು  ಸಾರ್ವಜನಿಕರಿಗೆ ಸೇವೆ *ಮಾಡುತ್ತೇವೆ.*

8⏯ ನಾವು ಕೋಮು ವಿಷಬೀಜ ಬಿತ್ತುವಂತಹ ಮಾತುಗಳನ್ನು *ಆಡುವುದಿಲ್ಲ.*
ಆದರೆ ಮಾನವೀಯತೆ  ಧಾರಾಳ *ಮಾತನಾಡುತ್ತೇವೆ.*

9⏯ ನಾವು ಅಸೂಯೆಯ ಸಂದೇಶವನ್ನು ಪ್ರಚಾರ *ಮಾಡುವುದಿಲ್ಲ.*
ಆದರೆ, ಸ್ನೇಹದ ಸಂದೇಶವನ್ನು ಪ್ರಚಾರ *ಮಾಡುತ್ತೇವೆ.*

10⏯ ನಾವು ಕಾನೂನನ್ನು *ಕೈಗೆತ್ತಿಕೊಳ್ಳುವುದಿಲ್ಲ.*
ಆದರೆ ಸತ್ಯದಲ್ಲೂ, ನೀತಿಯಲ್ಲೂ, ಧರ್ಮದಲ್ಲಿಯೂ *ವಿಶ್ವಾಸವಿಡುತ್ತೇವೆ.*

💟ಅದ್ದರಿಂದ ನಾವು ಗಟ್ಟಿಯಾಗಿ ಹೇಳುವಾ ನಾನು ಒಬ್ಬ
*ಎಸ್ ಎಸ್ ಎಫ್* ಕಾರ್ಯಕರ್ತನೆಂದು.
*SSF SSF SSF* ಝಿಂದಬಾದ್.

✍ಗಫೂರ್ ಬಾಯಾರ್
💠💠💠💠💠💠💠💠💠

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...