Skip to main content

ನಮಗೆ ಬೇಕಲ ಉಸ್ತಾದ್ ಬೇಕೇ ? ಅಥವಾ *ಜಾಹಿಲಾದ ಸಲಪಿಯ ಹಿಂದೆ ನಡೆಯ ಬೇಕೇ

ನಮಗೆ ಬೇಕಲ ಉಸ್ತಾದ್ ಬೇಕೇ ? ಅಥವಾ *ಜಾಹಿಲಾದ ಸಲಪಿಯ ಹಿಂದೆ ನಡೆಯ ಬೇಕೇ

🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

ಕರ್ನಾಟಕದಲ್ಲಿ ಇಂದು ಜೀವಿಸುವ ವಿದ್ವಾಂಸರ ಪೈಕಿ ಅತ್ಯಂತ ಹೆಚ್ಚು ಪಾಂಡಿತ್ಯ ಇರುವವರು ಬೇಕಲ ಉಸ್ತಾದ್ ಎಂದು ಹೇಳಬಹುದು.

ಖುರ್ ಆನ್, ಹದೀಸ್, ಖಗೋಳ ಶಾಸ್ತ್ರ  ಸಹಿತ ಈ ಕೆಳಗಿನ
👉 عِلْمُ الْمَعَانِي
👉 عِلْمُ الْفِقْه
👉 عِلْمُ الْمَنْطِقْ
👉  عِلْمُ الْكَلَامْ
👉  عِلْمُ التَصَوفْ
👉  علم الْاَحَادِيث
👉 عَلْمُ الْبَدِيعْ
👉 عِلْمُ التَّفْسِيرْ

ವಿಷಯಗಳಲ್ಲಿ ಅಪಾರ ಪಾಂಡಿತ್ಯ ಹಾಗೂ ಆಧುನಿಕ ವಿಷಯ ಸಹಿತ ಯಾವುದೇ *ಮಸ್ ಅಲ* ಕೇಳಿದರೆ ಸಮರ್ಪಕವಾಗಿ ಉತ್ತರ ಹೇಳಲು  ಸಾಮರ್ಥ್ಯ ಇರುವ

*ಬೇಕಲ ಉಸ್ತಾದ್ ಹೇಳುತ್ತಾರೆ;*

👉  ದರ್ಗಾಕ್ಕೆ ಹೋಗಬಹುದು.
👉 ಉರೂಸ್ ಆಚರಿಸಬಹುದು.
👉 ಅಂಬಿಯಾ, ಔಳಿಯಾಗಳೊಂದಿಗೆ ಸಹಾಯಾರ್ಥನೆ ನಡೆಸಬಹುದು.
👉 ಮೌಲಿದ್ , ಮಾಲೆ ಓದಬಹುದು.

ಇಸ್ಲಾಮಿನ ಎಲ್ಲಾ ಜ್ಞಾನ ಗಳನ್ನು ಕರಗತ ಮಾಡಿದ ವಿದ್ವಾಂಸ

*ಬೇಕಲ ಉಸ್ತಾದ್ ರವರಿಗೆ ತೌಹೀದ್, ಶಿರ್ಕ್ ಗೊತ್ತಾಗಿಲ್ಲ ಅಥವಾ ತಿಳಿದಿಲ್ಲ.*

ಆದರೆ.......

👉 ಒಂದೇ ಒಂದು ವಿದ್ವಾಂಸರ ಕೆಳಗೆ ಕಲಿಯದ

👉 ಒಂದೇ ಒಂದು ಗ್ರಂಥ ವನ್ನು ಅಧ್ಯಯನ ನಡೆಸದ

👉 ಖುರ್ ಆನ್, ಹದೀಸ್ ಬಗ್ಗೆ ಏನೂ ತಿಳಿಯದ

👉 ಬೇಕಲ ಉಸ್ತಾದ್ ರವರ ಇಲ್ಮಿನ ಕೋಟೆ ಒಂದು ಸಣ್ಣ ಬಿಂದು ವಿಗೂ ಸಮಾನ ವಾಗದ

*ಸಲಪಿಯ ವಾದ ನೋಡಿ!!!*

👉 ದರ್ಗಾ ಹೋಗಬಾರದು.
👉 ಅಂಬಿಯಾ, ಔಳಿಯಾಗಳ ಜೊತೆ ಸಹಾಯಾರ್ಥ ನೆ ನಡೆಸಬಾರದು.
👉ಮೌಲಿದ್, ಮಾಲೆ ಬೇಕಿಲ್ಲ.
👉 ಖುತುಬಾ ಅರಬಿಯೇತರ ಭಾಷೆಯಲ್ಲಿ ನಡೆಸಬೇಕು.

ಹೀಗೆ ಹಲವಾರು ವಿಷಯ ನಿಷೇಧಿಸುತ್ತಾರೆ.

ಮುಸ್ಲಿಮರೇ,

ನಾವು ಯಾರ ಮಾರ್ಗವನ್ನು ಅವಲಂಭಿಸಬೇಕು. ?

*ದಿನಂಪ್ರತಿ ಕಿತಾಬ್ ನೋಡುತ್ತಲೇ, ಕಿತಾಬ್ ಮೂಲಕ ವೇ ಜೀವನ ಸವಿಯುತ್ತಿರುವ , ಇಸ್ಲಾಮಿನ ಬಗ್ಗೆ ಅಪಾರ ಪಾಂಡಿತ್ಯ ಹೊಂದಿರುವ ಬೇಕಲ ಉಸ್ತಾದ್ ರನ್ನೇ ?*

ಅಥವಾ

ಇಸ್ಲಾಮಿನ ಬಗ್ಗೆ ಏನೂ ತಿಳಿಯದ ಸಲಫಿಯ  ಮಾರ್ಗವನ್ನೇ ??

*ದೀನ್ ಹೇಳಬೇಕಾದವರು ಉಲಮಾಗಳು.‌*

ಉಲಮಾಗಳು ಅಂಬಿಯಾಗಳ ವಾರಿಸುದಾರರು.

ಚಿಂತಿಸಿ, ಮುನ್ನುಗ್ಗಿರಿ.

🌷🌳🌷🌳🌷🌳🌷🌳🌷🌳🌷

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...