Skip to main content

ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು

*ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು.*
👉 ಜರ್ಮನ್ ವೈಸ್ ಚಾನ್ಸಲರ್ ಸಿಗ್ಮಾರ್ ಗೆಬ್ರಿಯೆನ್.

*ಮುಜಾಹಿದುಗಳಿಗೆ ಸಲಾಂ ಹೇಳಬಾರದು*
👉ಸಮಸ್ತ ಪಾಠ ಪುಸ್ತಕ

*ಮಸೀದಿಗಳಲ್ಲಿ ಸಲಫಿಗಳನ್ನು ಇಮಾಂ ಮಾಡಬಾರದು.*
👉ತೂನೇಷ್ಯಾ ಸರಕಾರ

*ವಹ್ಹಾಬಿಸಂ ಡೇಂಜರ್ಸ್.*
*ಅವರ ವಿರುದ್ಧ ಆದರ್ಶ ಹೋರಾಟಕ್ಕೆ ಮುಸ್ಲಿಂಗಳೇ ನೇತೃತ್ವ ಕೊಡಬೇಕು.*
👉ಮಾನ್ವಲ್ ವಾಲ್'ಸ್
 (ಮಾಜಿ ಫ್ರಾನ್ಸ್ ಪ್ರಾಧಾನ ಮಂತ್ರಿ)

*ವಹ್ಹಾಬಿ ಪುಸ್ತಕಗಳು ಹುಡುಕಿ ನಾಶ ಮಾಡಬೇಕು.*
👉ಈಜಿಪ್ಟ್ ಸರಕಾರ

Note: ಚರಿತ್ರೆಯಲ್ಲಿ ವಹಾಬಿಸಂ, ವಿಶ್ವದಲ್ಲೆಡೆ ಕೊಂದು ಹಾಕಿದವರ ಲೆಕ್ಕವನ್ನು ಯಾರಾದರೂ ಶೇಖರಿಸಿದ್ದಾರಾ?
ಅವರು ಹೊಡೆದು *ಉರುಳಿಸಿದ* ಮಕ್ಬರಗಳ ಚರಿತ್ರೆಯನ್ನು ನಾವು ಓದಿರಬಹುದಾ?
ಇತ್ತೀಚಿಗೆ ತೊಂಬತ್ತು ಪ್ರಾಯ ಕಳೆದ ಈಜಿಪ್ಟ್'ನ ಸುನ್ನಿ ಪಂಡಿತರಾದ *ಶೈಖ್ ಸುಲೈಮಾನ್ ಅಬು ಹಾರಿಸ್ (ನ:ಮ)* ರವರ ತಲೆಯನ್ನು ಕೊಯ್ದದ್ದು ನೀವು ಕೇಳಿದ್ದೀರಾ?
ಇದೆಲ್ಲ ಕೇಳಿದರೆ ನೀವು ಕೂಡ ಹೇಳುವಿರಿ, ಚರಿತ್ರೆಯಲ್ಲಿ ವಹ್ಹಾಬಿಗಳು ಮಾಡದ ಯಾವುದೇ ಭೀಕರವಾದವಿಲ್ಲ ಎಂದು!!

ವಿಶ್ವದೆಲ್ಲೆಡೆ ಇಸ್ಲಾಮಿಗೆ ಭಯೋತ್ಪಾದನೆ, ಹಾಗೂ ಎಲ್ಲಾ ರೀತಿಯ ಕೆಟ್ಟ ಹೆಸರುಗಳನ್ನು ತಂದು ಕೊಟ್ಟವರಾಗಿದ್ದಾರೆ ಈ ವಹ್ಹಾಬಿಗಳು.
ಸಲಫಿಗಳ ಕೇರಳದ Copyಯಾಗಿದ್ದಾರೆ ಮುಜಾಹಿದುಗಳು.?

*ವಹ್ಹಾಬಿ, ತಕ್'ಫಿರಿ, ಇಸ್ಲಾಹಿ, ಮುಜಾಹಿದ್, ಜಿನ್ನ್, ವಿಸ್ಡಂ, ಆಡು, ಅಹ್ಲ್ ಹದೀಸ್ ಎಂಬಿ ಹೆಸರುಗಳಿಂದೆಲ್ಲಾ ತಿಳಿಯಲ್ಪಡುವರು ಇವರಾಗಿದ್ದಾರೆ.*

 ನಮ್ಮ ಸಮೂಹದ ಜನರು ಒಂದು ತಿಳಿಯಬೇಕು,
*ಪಾರಂಪರ್ಯ ಇಸ್ಲಾಂನೊಂದಿಗೆ ಈ ವಹ್ಹಾಬಿಗಳಿಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರವರ್ತನೆಗಳನ್ನು ನೀವು ಇಸ್ಲಾಮಿನ ಹೆಸರಿನಲ್ಲಿ ಕಟ್ಟಿ ಹಾಕಬಾರದು.*
*ಕೆಲವು ಕಾಲೇಜುಗಳು ನಡೆಸುತ್ತಾರೆ. ಸ್ತ್ರಿಗಳನ್ನು ಮಸೀದಿಗೆ ಹಿಡಿದು ಎಳೆಯುತ್ತಾರೆ. ಒಂದು ಪಾರ್ಟಿಗೆ ಓಟು ಹಾಕುತ್ತಾರೆ ಎಂದು ಹೇಳಿ ಇವರನ್ನು ಮುಸ್ಲಿಂಗಳ ಹಿತೈಷಿಗಳು ಎಂದು ಹೇಳಲಾಗದು.*

✍GB

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...