Skip to main content

ಸುಬುಹಿಯ ಮುಂಚಿನ ಸುನ್ನತ್ ನಮಾಝಿನ ಮಹತ್ವ..

ಸುಬುಹಿಯ ಮುಂಚಿನ ಸುನ್ನತ್ ನಮಾಝಿನ ಮಹತ್ವ..

ನಬಿ (ಸ.ಅ) ಹೇಳಿದರುˌ
ಯಾರಾದರೂ ಸುಬುಹಿನ ಮುಂಚಿನ ಎರಡು ರಕಅತ್ ನಮಾಝ್ ಮಾಡಿದರೆˌ
ಭೂಮಿ ಹಾಗೂ ಅದರಲ್ಲಿರುವ ಎಲ್ಲಾ ವಸ್ತುಗಳು ಲಭಿಸುವುದಕ್ಕಿಂತಲೂ ಶ್ರೇಷ್ಟವಾಗಿದೆ.

ಓದಬೇಕಾದ ಸೂರತ್ ಗಳು

ಒಂದನೇ ರಕಅತ್ ನಲ್ಲಿ:—
1) الم نشرح
2)قل يا أيها الكافرون
ಎರಡನೇ ರಕಅತ್ ನಲ್ಲಿ:—
1) الم تر كيف
2)قل هو الله أحد

ಈ ಸೂರತ್ ಗಳನ್ನ ಓದಿದರೆ ಸಿಗುವ ಫ್ರತಿಫಲ
1. ಮೂಲವ್ಯಾಧಿ ಉಂಟಾಗುವುದಿಲ್ಲ
2. ಆ ದಿನ ಆಪತ್ತುಗಳು ಇರುವುದಿಲ್ಲ
3. ಮೈ ಕೈ ನೋವು ಉಂಟಾಗುವುದಿಲ್ಲ

ನಮಾಝ್ ನ ನಂತರ ಬಲಬಾಗಕ್ಕೆ ತಿರುಗಿ ಮಲಗಬೇಕು(ಖಬರ್ ನಲ್ಲಿ ಮಲಗಿಸುವಂತೆ)

ಮಲಗಿ ಈ ಝಿಕ್ರ್ ಹೇಳಬೇಕು
*اَللَّهُمَّ رَبَّ جِبؐرِیلَ وَمِیکَاٸِیلَ واِسرَافِیلَ وعَزرَاٸِیلَ وَحَمَلَةِ العَرؐشِ بِمُحَمَّدٍ صَلَّی اللَّهُ عَلَیهِ وَسَلَّم اَجِرؐنِی مِنَ النَّار*

ನಂತರ
*اللهم اَجِرنِي مِنَ النَّار*   (7 ) ಸಲ
*اَللَّهُمَّ اَدخِلنِ الجَنَّة*         (7 ) ಸಲ

ಸುನ್ನತ್ ನಮಾಝ್ ಹಾಗೂ ಫರ್ಳ್  ನಮಾಝ್ ನ ಮಧ್ಯೆ
*يَا حَيُّ ياقَيُّوم لاَاِلَهَ اِلاَّ اَنتَ* 
40 ಸಲ

ಇದು ಹೇಳಿದರೆ ಈಮಾನ್ ಸ್ಥಿರಗೊಳ್ಳುತ್ತದೆˌನಷ್ಟ ಹೊಂದುವುದಿಲ್ಲ .

ಈ ಸಂದೇಶವನ್ನು ವರ್ಗಾಯಿಸಿˌ
ಇತರರೂ ತಿಳಿಯುವಂತಾಗಲಿ

ಮೂಲ—ಮಲಯಾಳಂ

Comments

اَللَّهُمَّ رَبَّ جِبؐرِیلَ وَمِیکَاٸِیلَ واِسرَافِیلَ وعَزرَاٸِیلَ وَحَمَلَةِ العَرؐشِ بِمُحَمَّدٍ صَلَّی اللَّهُ عَلَیهِ وَسَلَّم اَجِرؐنِی مِنَ النَّار
ಈ ದುವಾಕ್ಕೆ ಇಸ್ಲಾಂನಲ್ಲಿ ಯಾವುದೇ ಆಧಾರವಿಲ್ಲ

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...